Skip to main content

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರ ಪಟ್ಟಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರ ಪಟ್ಟಿ

ಕ್ರ.ಸಂ - ವರ್ಷ - ಸ್ಥಳ - ಅಧ್ಯಕ್ಷತೆ

1. 1915 - ಬೆಂಗಳೂರು - ಎಚ್.ವಿ.ನಂಜುಂಡಯ್ಯ

2. 1916 - ಬೆಂಗಳೂರು - ಎಚ್.ವಿ.ನಂಜುಂಡಯ್ಯ

3. 1917 - ಮೈಸೂರು - ಎಚ್.ವಿ.ನಂಜುಂಡಯ್ಯ

4. 1918 - ಧಾರವಾಡ - ಆರ್.ನರಸಿಂಹಾಚಾರ್

5. 1919 - ಹಾಸನ - ಕರ್ಪೂರ ಶ್ರೀನಿವಾಸರಾವ್

6. 1920 - ಹೊಸಪೇಟೆ - ರೊದ್ದ ಶ್ರೀನಿವಾಸರಾವ

7. 1921 - ಚಿಕ್ಕಮಗಳೂರು - ಕೆ.ಪಿ.ಪುಟ್ಟಣ್ಣ ಶೆಟ್ಟಿ

8. 1922 - ದಾವಣಗೆರೆ - ಎಂ.ವೆಂಕಟಕೃಷ್ಣಯ್ಯ

9. 1923 - ಬಿಜಾಪುರ - ಸಿದ್ಧಾಂತಿ ಶಿವಶಂಕರ ಶಾಸ್ತ್ರಿ

10. 1924 - ಕೋಲಾರ - ಹೊಸಕೋಟೆ ಕೃಷ್ಣಶಾಸ್ತ್ರಿ

11. 1925 - ಬೆಳಗಾವಿ - ಬೆನಗಲ್ ರಾಮರಾವ್

12. 1926 - ಬಳ್ಳಾರಿ - ಫ.ಗು.ಹಳಕಟ್ಟಿ

13. 1927 - ಮಂಗಳೂರು - ಆರ್.ತಾತಾಚಾರ್ಯ

14. 1928 - ಕಲಬುರ್ಗಿ - ಬಿ ಎಂ ಶ್ರೀ

15. 1929 - ಬೆಳಗಾವಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

16. 1930 - ಮೈಸೂರು - ಆಲೂರು ವೆಂಕಟರಾಯರು

17. 1931 - ಕಾರವಾರ - ಮುಳಿಯ ತಿಮ್ಮಪ್ಪಯ್ಯ

18. 1932 - ಮಡಿಕೇರಿ - ಡಿ ವಿ ಜಿ

19. 1933 - ಹುಬ್ಬಳ್ಳಿ - ವೈ.ನಾಗೇಶ ಶಾಸ್ತ್ರಿ

20. 1934 - ರಾಯಚೂರು - ಪಂಜೆ ಮಂಗೇಶರಾಯರು

21. 1935 - ಮುಂಬಯಿ - ಎನ್.ಎಸ್.ಸುಬ್ಬರಾವ್

22. 1937 - ಜಮಖಂಡಿ - ಬೆಳ್ಳಾವೆ ವೆಂಕಟನಾರಣಪ್ಪ

23. 1938 - ಬಳ್ಳಾರಿ - ರಂಗನಾಥ ದಿವಾಕರ

24. 1939 - ಬೆಳಗಾವಿ - ಮುದವೀಡು ಕೃಷ್ಣರಾಯರು

25. 1940 - ಧಾರವಾಡ - ವೈ.ಚಂದ್ರಶೇಖರ ಶಾಸ್ತ್ರಿ

26. 1941 - ಹೈದರಾಬಾದ್ - ಎ.ಆರ್.ಕೃಷ್ಣಶಾಸ್ತ್ರಿ

27. 1943 - ಶಿವಮೊಗ್ಗ - ದ.ರಾ.ಬೇಂದ್ರೆ

28. 1944 - ರಬಕವಿ - ಎಸ್.ಎಸ್.ಬಸವನಾಳ

29. 1945 - ಮದರಾಸು - ಟಿ ಪಿ ಕೈಲಾಸಂ

30. 1947 - ಹರಪನಹಳ್ಳಿ - ಸಿ.ಕೆ.ವೆಂಕಟರಾಮಯ್ಯ

31. 1948 - ಕಾಸರಗೋಡು - ತಿ.ತಾ.ಶರ್ಮ

32. 1949 - ಕಲಬುರ್ಗಿ - ಉತ್ತಂಗಿ ಚನ್ನಪ್ಪ

33. 1950 - ಸೊಲ್ಲಾಪುರ - ಎಮ್.ಆರ್.ಶ್ರೀನಿವಾಸಮೂರ್ತಿ

34. 1951 - ಮುಂಬಯಿ - ಗೋವಿಂದ ಪೈ

35. 1952 - ಬೇಲೂರು - ಎಸ್.ಸಿ.ನಂದೀಮಠ

36. 1954 - ಕುಮಟಾ - ವಿ.ಸೀತಾರಾಮಯ್ಯ

37. 1955 - ಮೈಸೂರು - ಶಿವರಾಮ ಕಾರಂತ

38. 1956 - ರಾಯಚೂರು - ಶ್ರೀರಂಗ

39. 1957 - ಧಾರವಾಡ - ಕುವೆಂಪು

40. 1958 - ಬಳ್ಳಾರಿ - ವಿ.ಕೆ.ಗೋಕಾಕ

41. 1959 - ಬೀದರ - ಡಿ.ಎಲ್.ನರಸಿಂಹಾಚಾರ್

42. 1960 - ಮಣಿಪಾಲ - ಅ.ನ. ಕೃಷ್ಣರಾಯ

43. 1961 - ಗದಗ - ಕೆ.ಜಿ.ಕುಂದಣಗಾರ

44. 1963 - ಸಿದ್ದಗಂಗಾ - ರಂ.ಶ್ರೀ.ಮುಗಳಿ

45. 1965 - ಕಾರವಾರ - ಕಡೆಂಗೋಡ್ಲು ಶಂಕರಭಟ್ಟ

46. 1967 - ಶ್ರವಣಬೆಳಗೊಳ - ಆ.ನೇ.ಉಪಾಧ್ಯೆ

47. 1970 - ಬೆಂಗಳೂರು - ದೇ.ಜವರೆಗೌಡ

48. 1974 - ಮಂಡ್ಯ - ಜಯದೇವಿತಾಯಿ ಲಿಗಾಡೆ

49. 1976 - ಶಿವಮೊಗ್ಗ - ಎಸ್.ವಿ.ರಂಗಣ್ಣ

50. 1978 - ದೆಹಲಿ - ಜಿ.ಪಿ.ರಾಜರತ್ನಂ

51. 1979 - ಧರ್ಮಸ್ಥಳ - ಗೋಪಾಲಕೃಷ್ಣ ಅಡಿಗ

52. 1980 - ಬೆಳಗಾವಿ - ಬಸವರಾಜ ಕಟ್ಟೀಮನಿ

53. 1981 - ಚಿಕ್ಕಮಗಳೂರು - ಪು.ತಿ.ನರಸಿಂಹಾಚಾರ್

54. 1981 - ಮಡಿಕೇರಿ - ಶಂ.ಬಾ.ಜೋಶಿ

55. 1982 - ಶಿರಸಿ - ಗೊರೂರು ರಾಮಸ್ವಾಮಿ ಐಯಂಗಾರ್

56. 1984 - ಕೈವಾರ - ಎ.ಎನ್.ಮೂರ್ತಿ ರಾವ್

57. 1985 - ಬೀದರ್ - ಹಾ.ಮಾ.ನಾಯಕ

58. 1987 - ಕಲಬುರ್ಗಿ - ಸಿದ್ದಯ್ಯ ಪುರಾಣಿಕ

59. 1990 - ಹುಬ್ಬಳ್ಳಿ - ಆರ್.ಸಿ.ಹಿರೇಮಠ

60. 1991 - ಮೈಸೂರು - ಕೆ.ಎಸ್. ನರಸಿಂಹಸ್ವಾಮಿ

61. 1992 - ದಾವಣಗೆರೆ - ಜಿ.ಎಸ್.ಶಿವರುದ್ರಪ್ಪ

62. 1993 - ಕೊಪ್ಪ್ಪಳ - ಸಿಂಪಿ ಲಿಂಗಣ್ಣ

63. 1994 - ಮಂಡ್ಯ - ಚದುರಂಗ

64. 1995 - ಮುಧೋಳ - ಎಚ್, ಎಲ್, ನಾಗೇಗೌಡ

65. 1996 - ಹಾಸನ - ಚನ್ನವೀರ ಕಣವಿ

66. 1997 - ಮಂಗಳೂರು - ಕಯ್ಯಾರ ಕಿಞ್ಞಣ್ಣ ರೈ

67. 1999 - ಕನಕಪುರ - ಎಸ್.ಎಲ್.ಭೈರಪ್ಪ

68. 2000 - ಬಾಗಲಕೋಟೆ - ಶಾಂತಾದೇವಿ ಮಾಳವಾಡ

69. 2002 - ತುಮಕೂರು - ಯು.ಆರ್. ಅನಂತಮೂರ್ತಿ

70.2003 - ಬೆಳಗಾಂ - ಪಾಟೀಲ ಪುಟ್ಟಪ್ಪ

71. 2004- ಮೂಡುಬಿದಿರೆ - ಕಮಲಾ ಹಂಪನಾ

72. 2006 - ಬೀದರ್ - ಶಾಂತರಸ ಹೆಂಬೆರಳು

73. 2007 - ಶಿವಮೊಗ್ಗ - ನಿಸಾರ್ ಅಹಮ್ಮದ್

74. 2008 - ಉಡುಪಿ - ಎಲ್. ಎಸ್. ಶೇಷಗಿರಿ ರಾವ್

75. 2009 - ಚಿತ್ರದುರ್ಗ - ಎಲ್. ಬಸವರಾಜು

76. 2010. ಗದಗ - ಡಾ. ಗೀತಾ ನಾಗಭೂಷಣ

77. 2011 - ಬೆಂಗಳೂರು - ಜಿ. ವೆಂಕಟಸುಬ್ಬಯ್ಯ

78. 2012 - ಗಂಗಾವತಿ - ಸಿ.ಪಿ ಕೃಷ್ಣಕುಮಾರ್

79. 2013 - ವಿಜಾಪುರ - ಕೋ.ಚನ್ನಬಸಪ್ಪ

80. 2014 - ಕೊಡಗು - ನಾ ಡಿಸೋಜ

81. 2015 - ಶ್ರವಣಬೆಳಗೊಳ - ಡಾ. ಸಿದ್ದಲಿಂಗಯ್ಯ

82. 2016 - ರಾಯಚೂರು - ಬರಗೂರು ರಾಮಚಂದ್ರಪ್ಪ

83. 2017 - ಮೈಸೂರು - ಚಂದ್ರಶೇಖರ ಪಾಟೀಲ

Comments

ಇವುಗಳನ್ನೂ ಓದಿ

ಸಂಧಿ ಪ್ರಕರಣ

ಪದಕ್ಕೆ ಪದ ಬಂದು ಸೇರುವಾಗ ಅಕ್ಷರಗಳು ಲೋಪವಾಗುವುದು,ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ಸಂಧಿಕಾರ್ಯ ಎನ್ನುವರು ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ಲೋಪ ಸಂಧಿ ಎನ್ನುವರು. ಉದಾ- ಊರು+ ಅಲ್ಲಿ = ಊರಲ್ಲಿ ಕಾಡು + ಇಗೆ = ಕಾಡಿಗೆ ದೇವರು + ಇಂದ =>ದೇವರಿಂದ ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ಆಗಮ ಸಂಧಿ ಎನ್ನುವರು ಉದಾ-ಮೊಟ್ಟೆ+ಇಡು=ಮೊಟ್ಟೆಯಿಡು ಯಕಾರಾಮ ಸಂಧಿ ಆ,ಇ,ಈ,ಎ,ಏ,ಐ ಎಂಬ ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯ, ಕಾರವು ಆಗಮವಾದರೆ ಅದು ಯ ಕಾರಾಗಮ ಸಂಧಿ ಉದಾ ಕಾ+ಅದೆ= ಕಾಯದೆ ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ ವಕಾರಾಗಮ ಸಂಧಿ ಉ ಋ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ವಕಾರವು ಬರುತ್ತದೆ. ಉದಾ ಗೋ + ಇನ = ಗೋವಿನ ಕುಲ+ ಅನ್ನು = ಕುಲವನ್ನು ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದು ಆದೇಶ ಸಂಧಿ ಉದಾ ಬೆಟ್ಟ+ತಾವರೆ=ಬೆಟ್ಟದಾವರೆ ಅಡಿ + ಕಲ್ಲು = ಅಡಿಗಲ್ಲು ಕೆಳ + ತುಟಿ = ಕೆಳದುಟಿ ಕಣ್ + ಪನಿ= ಕಂಬನಿ ಸಂಸ್ಕೃತ ಸಂಧಿಗಳು ಸಂಸ್ಕೃತ -ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅದು ಸಂಸ್ಕೃತ ಸಂಧಿ ಸಂಸ್ಕೃತ ಸ್ವರ ಸಂಧಿಗಳು ಸವರ್ಣದೀರ್ಘ ಸಂಧಿ ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು ಸವರ್ಣಧೀರ್