Skip to main content

ಬಿ.ಎಂ.ಶ್ರೀ

ಬಿ.ಎಂ.ಶ್ರೀ

ನವೋದಯ ಕನ್ನಡ ಸಾಹಿತ್ಯ ದ ಆಚಾರ್ಯ ಪುರುಷರು ‌- ಬಿ.ಎಂ. ಶ್ರೀ
ಬಿ.ಎಂ.ಶ್ರೀರವರ ಪೂರ್ಣ ಹೆಸರು- ಬೆಳ್ಳೂರು ಮೈಲಾರಯ್ಯ  ಶ್ರೀಕಂಠಯ್ಯ
ಮೈಸೂರು ದೊರೆಗಳಿಂದ ಬಿ.ಎಂ.ಶ್ರೀರವರಿಗೆ ದೊರೆತ ಬಿರುದು- ರಾಜಸೇವಾಸಕ್ತ
ಕನ್ನಡ ದ ಪ್ರಥಮ ದುರಂತ ನಾಟಕ- ಅಶ್ವತ್ಥಾಮ ನ
ಬಿ.ಎಂ.ಶ್ರೀರವರ ಜನ್ಮಸ್ಥಳ- ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಪಿಗೆ
ಬಿ.ಎಂ.ಶ್ರೀರವರ ಜನ್ಮ ದಿನಾಂಕ- ೧೮೮೪ ಜನೇವರಿ೩
ಬಿ.ಎಂ.ಶ್ರೀರವರ ತಂದೆ ತಾಯಿಗಳು- ಮೈಲಾರಯ್ಯ ಮತ್ತು ಭಾಗೀರಥಮ್ಮ
ಕನ್ನಡದ ಕಣ್ವ - ಬಿ.ಎಂ.ಶ್ರೀ
ಬಿ.ಎಂ.ಶ್ರೀರವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ- ೧೯೨೮ ರ ಗುಲ್ಬರ್ಗಾ ಸಾಹಿತ್ಯ  ಸಮ್ಮೇಳನ
ಬಿ.ಎಂ.ಶ್ರೀರವರ ಏಕೈಕ ಆಂಗ್ಲ ಕೃತಿ- A Handbook of Rhetoric
ಸಾಫೋಕ್ಲೇಸನ್ ಎಜಾಕ್ಷ  ನಾಟಕದ ಪ್ರಭಾವವಿರುವ ಬಿ.ಎಂ.ಶ್ರೀರವರ ನಾಟಕ- ಅಶ್ವತ್ಥಾಮ ನ
ಬಿ.ಎಂ.ಶ್ರೀರವರು ನಿಧನರಾಗಿದ್ದು- ೧೯೪೬ ಜನೇವರಿ೫

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...