Skip to main content

Posts

Showing posts from December, 2018

gk, ಸಾಮಾನ್ಯ ಜ್ಞಾನ

🙏Amazing 210 Questions On GK🙏🌻 1. *ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ?* 1. ಭಾರತದ ಪ್ರಧಾನಿ ನೆಹರೂ ಮತ್ತು ಚೀನಾ ಅಧ್ಯಕ್ಷ ಚೌ.ಎನ್.ಲಾಯ್ ರ ನಡುವೆ ಪಂಚಶೀಲ ಒಪ್ಪಂದವಾಯಿತು 2. ವಾಜಪೇಯಿಯವರು ಪ್ರಧಾನಿಯಾಗಿದ್ದ ಭಾರತದ ಪ್ರಥಮ ಅಣು ಪರೀಕ್ಷೆ ನಡೆಸಲಾಯಿತು. 3. ಪ್ರಸುತ್ತ ಲೋಕಸಭೆಯ ಉಪಸಭಾಪತಿಯಾಗಿರುವ ಎಂ ತಂಬಿದೋರೈರವರು ಡಿ.ಎಂ.ಕೆ ಪಕ್ಷದವರಾಗಿದ್ದಾರೆ. 4. ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಕೃಷ್ಣಾ ಮೆನನ್ ರಕ್ಷಣಾ ಸಚಿವರಾಗಿದ್ದರು. A. ಆಯ್ಕೆ 1ಮತ್ತು 4 ಮಾತ್ರ. B. ಆಯ್ಕೆ 1ಮತ್ತು 2 ಮಾತ್ರ. C. ಆಯ್ಕೆ 2 ಮತ್ತು 3 ಮಾತ್ರ.◆◇ D. ಆಯ್ಕೆ 1 ಮತ್ತು 2 ಮತ್ತು 4 ಮಾತ್ರ. 1. *ಪ್ರಸ್ತುತ ಸುಪ್ರೀಂಕೋರ್ಟನ್ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?* 1. 29+1. 2. 30+1.■■ 3. 31+1. 4. 39+1. 2. *ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು?* 1. 20. 2. 22. 3. 24.■■ 4. 30. 3. *ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?* 1. ಬಾಂಬೆ ಹೈಕೋರ್ಟ್. 2. ಅಲಹಾಬಾದ್ ಹೈಕೋರ್ಟ್. 3. ಕರ್ನಾಟಕ ಹೈಕೋರ್ಟ್. 4. ಕಲ್ಕತ್ತ ಹೈಕೋರ್ಟ್.■■ 4. *ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?* 1. ಉತ್ತರಪ್ರದೇಶ. 2. ತೆಲಂಗಾಣ. 3. ಪಂಜಾಬ. 4. ಹರಿಯಾಣಾ.■■ EXAM%20BOOKS 5. *ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು

ಇತಿಹಾಸ ಪ್ರಶ್ನೆಗಳು

🌺 TET Notes 🌺 ಇತಿಹಾಸ ಪ್ರಶ್ನೆಗಳು: 1.ಭಾರತದ ಪುರಾತತ್ವ ಇಲಾಖೆ ಯಾವಾಗ ಸ್ಥಾಪನೆಯಾಯಿತು? 1.1861 2.1866 3.1868 4.1961 A✅✅ 2.ಕಾಲಿಬಂಗನ್ ನಗರವನ್ನು ಶೋಧಿಸಿದವರು? 1.ದಯಾರಾಂ ಸಹಾನಿ 2.ಆರ್ ಡಿ ಬ್ಯಾನರ್ಜಿ 3.ಎ.ಘೋಷ್ 4.ಎಸ್ ಆರ್ ರಾವ C✅✅ 3.ಹರಪ್ಪ ಜನರಿಗೆ ಪರಿಚಯವಿರದ ವಸ್ತು ಯಾವುದು? 10000+ Objective MCQs with Explanatory Notes for General Studies UPSC/State PCS/SSC/Banking/Railways/Defence 1.ತಾಮ್ರ 2.ಗಾಜು 3.ಕಂಚು 4.ಕಲ್ಲಂಗಡಿ B✅✅ 4.ಉತ್ತರ ವೈದಿಕಕಾಲದಲ್ಲಿ "ವೃಹಿ"ಎಂದರೆ? 1.ಚಿನ್ನ 2.ಹತ್ತಿ 3.ಕಬ್ಬಿಣ 4.ಭತ್ತ D✅✅ 5.2ನೇ ಬೌದ್ಧ ಸಮ್ಮೇಳನದ ಆಧ್ಯಕ್ಷರು? 1.ಸಬಕಾಮಿ 2.ಭಹಾಕಶ್ಯಪ 3.ಅಶೋಕ 4.ವಸುಮಿತ್ರ A✅✅ 6.ಬುದ್ಧನಿಗೆ ದಿಕ್ಷೆ ನೀಡಿದ ಇಬ್ಬರು ಗುರುಗಳು ಯಾರು? 1.ಅಲಲಕಮಲ,ಉದ್ರಕರಾಮ ಪುತ್ರ 2.ಪಿಂಡಾರಿ.ಉಂಗುಲಿಬಾಬಾ 3.ಗುರುನಾನಕ.ಮಹಾವೀರ 4.ಅಶಿತಮುನಿ.ಚನ್ನ A✅✅ 7.ಕರ್ನಾಟಕದಲ್ಲಿ ಕಂಡುಬಂದ ಅಶೋಕನ ಮೊದಲ ಶಾಸನ? 1.ಮಸ್ಕಿ ಶಾಸನ 2.ಬ್ರಹ್ಮಗಿರಿ 3.ಸನ್ನತಿ 4.1 ನೇ ಕಳಿಂಗ ಶಾಸನ B✅✅ 8.ಮೌರ್ಯ ಸಾಮ್ರಾಜ್ಯದಲ್ಲಿ "ನಗರಗಳ ಮೇಲಿನ" ಕರ? 1.ಬಲಿ 2.ತೈತ 3.ಬಾಗ 4.ಸೇನಾಭಕ್ತಂ B✅✅ 9.ಅಶ್ವಘೋಷ.ವಸುಮಿತ್ರ.ಸುಸ್ರೂತ ಇವರು ಯಾರ ಆಸ್ಥಾನದಲ್ಲಿದ್ದರು? 1.ಅಶೋಕ 2.ಕನಿಷ್ಕ 3.ಅಕ್ಬರ್ 4.ಸಮುದ್ರ