Skip to main content

ಇತಿಹಾಸ ಪ್ರಶ್ನೆಗಳು

�� TET Notes ��

ಇತಿಹಾಸ ಪ್ರಶ್ನೆಗಳು:

1.ಭಾರತದ ಪುರಾತತ್ವ ಇಲಾಖೆ ಯಾವಾಗ ಸ್ಥಾಪನೆಯಾಯಿತು?
1.1861
2.1866
3.1868
4.1961

A✅✅

2.ಕಾಲಿಬಂಗನ್ ನಗರವನ್ನು ಶೋಧಿಸಿದವರು?
1.ದಯಾರಾಂ ಸಹಾನಿ
2.ಆರ್ ಡಿ ಬ್ಯಾನರ್ಜಿ
3.ಎ.ಘೋಷ್
4.ಎಸ್ ಆರ್ ರಾವ

C✅✅

3.ಹರಪ್ಪ ಜನರಿಗೆ ಪರಿಚಯವಿರದ ವಸ್ತು ಯಾವುದು?
10000+ Objective MCQs with Explanatory Notes for General Studies UPSC/State PCS/SSC/Banking/Railways/Defence 1.ತಾಮ್ರ
2.ಗಾಜು
3.ಕಂಚು
4.ಕಲ್ಲಂಗಡಿ

B✅✅

4.ಉತ್ತರ ವೈದಿಕಕಾಲದಲ್ಲಿ "ವೃಹಿ"ಎಂದರೆ?
1.ಚಿನ್ನ
2.ಹತ್ತಿ
3.ಕಬ್ಬಿಣ
4.ಭತ್ತ

D✅✅

5.2ನೇ ಬೌದ್ಧ ಸಮ್ಮೇಳನದ ಆಧ್ಯಕ್ಷರು?
1.ಸಬಕಾಮಿ
2.ಭಹಾಕಶ್ಯಪ
3.ಅಶೋಕ
4.ವಸುಮಿತ್ರ

A✅✅

6.ಬುದ್ಧನಿಗೆ ದಿಕ್ಷೆ ನೀಡಿದ ಇಬ್ಬರು ಗುರುಗಳು ಯಾರು?
1.ಅಲಲಕಮಲ,ಉದ್ರಕರಾಮ ಪುತ್ರ
2.ಪಿಂಡಾರಿ.ಉಂಗುಲಿಬಾಬಾ
3.ಗುರುನಾನಕ.ಮಹಾವೀರ
4.ಅಶಿತಮುನಿ.ಚನ್ನ

A✅✅

7.ಕರ್ನಾಟಕದಲ್ಲಿ ಕಂಡುಬಂದ ಅಶೋಕನ ಮೊದಲ ಶಾಸನ?
1.ಮಸ್ಕಿ ಶಾಸನ
2.ಬ್ರಹ್ಮಗಿರಿ
3.ಸನ್ನತಿ
4.1 ನೇ ಕಳಿಂಗ ಶಾಸನ

B✅✅

8.ಮೌರ್ಯ ಸಾಮ್ರಾಜ್ಯದಲ್ಲಿ "ನಗರಗಳ ಮೇಲಿನ" ಕರ?
1.ಬಲಿ
2.ತೈತ
3.ಬಾಗ
4.ಸೇನಾಭಕ್ತಂ

B✅✅

9.ಅಶ್ವಘೋಷ.ವಸುಮಿತ್ರ.ಸುಸ್ರೂತ ಇವರು ಯಾರ ಆಸ್ಥಾನದಲ್ಲಿದ್ದರು?
1.ಅಶೋಕ
2.ಕನಿಷ್ಕ
3.ಅಕ್ಬರ್
4.ಸಮುದ್ರಗುಪ್ತ

B✅✅

10.ಗುಪ್ತರ ನಾಣ್ಯ ಯಾವುದು?
1.ಹೊನ್ನು
2.ಗಡ್ಯಾನಕ
3.ಸುವರ್ಣ
4.ದಿನಾರ

D✅✅

11."ಕುಡಿಮಿಯಾ ಮಲೈ"ಈ ಶಾಸನ ಕರ್ನಾಟಕದ ಯಾವ ಕಲೆಯ ಬಗ್ಗೆ ತಿಳಿಸುತ್ತದೆ?
1.ನಾಟಕ
2.ನೃತ್ಯ
3.ಸಂಗೀತ
4.ಯಕ್ಷಗಾನ

C✅✅

12."ಕಳಿಂಗತ್ತುಪ್ಪರಣಿ"ಕೃತಿಯ ಕರ್ತೃ?
1.ತಿರುವಳ್ಳುವರ
2.ಸತನರ
3.ಮಾಂಗುಡಿಮರುರ್ದ
4.ಜಯಗೊಂಡನ್

D✅✅��

13.ಕುತುಬ ಮೀನಾರ ಪೂರ್ಣಗೊಳಿಸಿದವರು?
1.ಕುತಬುದಿನ್ ಐಬಕ
2.ಇಲ್ತಮಶ್
3.ಅಲ್ಲಾವುದ್ದೀನ ಕಿಲ್ಜಿ
4.ಮಹಮ್ಮದ್ ಘಜ್ನಿ

B✅✅������������

14."ಪಾಣಿಪತ್ತ"ಕದನ 1526 ರಲ್ಲಿ ಎಲ್ಲಿ ನಡೆಯಿತು?
1.ಗುಜರಾತ್
2.ಕಾಬೂಲ್
3.ಹರಿಯಾಣ
4.ಬಿಹಾರ

C✅✅����

15.ಲೂದಿ ಸಂತತಿಯಲ್ಲಿ "ಖಾಜಿ" ಎಂದರೆ?
1.ನ್ಯಾಯಾಧೀಶ
2.ಗೂಡಚಾರಿ
3.ಸೈನದ ಮುಖ್ಯಸ್ಥ
4.ನಗರಪಾಲಕ

A✅✅��

16."ದ್ವೈತ"ಸಿದ್ದಾಂತದ ಅರ್ಥ?
1.ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೆ
2.ಜೀವಾತ್ಮ ಮತ್ತು ಪರಮಾತ್ಮವೇ ಮೋಕ್ಷ
3.ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆ
4.ದೈವ ಮಂತ್ರಗಳನ್ನು ಪಟನೆ

C✅✅

17.ಪ್ಲಾಸಿ ಕದನ ಯಾವಾಗ ನಡೆಯಿತು?
1.1756
2.1757
3.1758
4.1759

B✅✅

18.ಮೈಸೂರಿನ ನಂದಿ ವಿಗ್ರಹದ ನಿರ್ಮಾಪಕರು?
1.ದೊಡ್ಡ ದೇವರಾಜ್ ಒಡೆಯರು
2.ಚಿಕ್ಕ ದೇವರಾಜ್ ಒಡೆಯರು
3.ಕಂಠಿರವ ಒಡೆಯರು
4.ಯದುವೀರ ಓಡೆಯರು

A✅✅

19.1862 ಇಂಡಿಯನ್ ಪಿನಲಕೋಡ ಕರ್ನಾಟಕದಲ್ಲಿ ಜಾರಿಗೊಳಿಸಿದವರು?
1.ಮಾರ್ಕಕಬ್ಬನ
2.ಲಾರ್ಡ ಬೌರಿಂಗ್
3.ಮಿರ್ಜಾ ಇಸ್ಮಾಯಿಲ್
4.ವಿಶ್ವೇಶ್ವರಯ್ಯ

B✅✅

20.ಕಾರ್ಲೆಯಲ್ಲಿರುವ ಸುಂದರವಾದ ಚೈತ್ಯವನ್ನು ನಿರ್ಮಿಸಿದವರು?
1.ಮೌರ್ಯರು
2.ಕುಶಾನರು
3.ಶಾತವಾಹನರು
4.ಪಲ್ಲವರು

C✅✅✅✅

21.ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದ ಜನರಲ್ ಡಯರ್ ನನ್ನು ಹತ್ಯೆ ಮಾಡಿದ ಕ್ರಾಂತಿಕಾರಿ ಯಾರು?
1.ಭಗತ್ ಸಿಂಗ್
2.ಕುದಿರಾಮ ಬೋಸ
3.ವಿ ಡಿ ಸಾವರ್ಕರ್
4.ಉದಾಮಸಿಂಗ್

D✅✅

22."ಸೈಮನ್ ಆಯೋಗ"ಭಾರತಕ್ಕೆ ಯಾವಾಗ ಭೇಟಿ ನೀಡಿತು?
1.1927
2.1928
3.1929
4.1930

B✅✅

23.ರಾಷ್ಟ್ರೀಯ ಕಿಸಾನ್ ದಿನವನ್ನು ಯಾರ ಹುಟ್ಟು ಹಬ್ಬದ ನೆನಪಿಗಾಗಿ ಆಚರಿಸಲಾಗುತ್ತದೆ?
1.ರಾಜೀವ್ ಗಾಂಧಿ
2.ಸರ್ದಾರ್ ವಲ್ಲಭಭಾಯ್ ಪಟೇಲ್
3.ಕುವೆಂಪು
4.ಚೌಧರಿ ಚರಣ್ ಸಿಂಗ್

D✅✅

24."ಹಾರನ್ ಬಿಲ್" ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
1.ಕೇರಳ
2.ತಮಿಳುನಾಡು
3.ಮೇಘಾಲಯ
4.ಮಿಝೋರಾಮ

C✅✅

25."ಉತ್ತರ ಮೇರೂರು" ಶಾಸನ ಹೊರಡಿಸಿದ ಚೋಳರ ದೊರೆ?
1.1 ನೇ ಪಾರಂತಕ
2.1 ನೇ ರಾಜರಾಜಚೋಳ
3.1 ನೇ ರಾಜೇಂದ್ರ ಚೋಳ
4.ಇಳ್ವೆಯಾಗ ಚೋಳ

A✅✅

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ