Skip to main content

ಇತಿಹಾಸದ ಪ್ರಮುಖ ಒಪ್ಪಂದಗಳು

ಇತಿಹಾಸದ ಪ್ರಮುಖ ಒಪ್ಪಂದಗಳು

ನರ್ಮದಾ ಒಪ್ಪಂದ ನಡೆದದ್ದು- ೨ನೆ ಪುಲಕೇಶಿ ಮತ್ತು ಹರ್ಷವರ್ಧನರ ನಡುವೆ
೧೭೬೫ರ ಅಲಹಾಬಾದ್ ಒಪ್ಪಂದ ನಡೆದದ್ದು- ಬ್ರಿಟಿಷರು ಮತ್ತು ಮೊಗಲ್ ದೊರೆ ೨ ನೆ ಷಾ ಆಲಂರ ನಡುವೆ
ಪುರಂದರ ಒಪ್ಪಂದ ನಡೆದದ್ದು- ಕ್ರಿ.ಶ. ೧೬೬೫
ಮದ್ರಾಸ್ ಒಪ್ಪಂದ ನಡೆದದ್ದು- ಕ್ರಿ.ಶ.೧೭೬೯
ಮೊದಲನೆ ಆಂಗ್ಲೊ ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಮದ್ರಾಸ್ ಒಪ್ಪಂದ
೨ ನೆ ಆಂಗ್ಲೋ ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಮಂಗಳೂರು ಒಪ್ಪಂದ
ಮಂಗಳೂರು ಒಪ್ಪಂದ ನಡೆದ ವರ್ಷ- ಕ್ರಿ.ಶ.೧೭೮೪
ಕ್ರಿ.ಶ. ೧೭೯೨ ರಲ್ಲಿ ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ ನಡುವೆ ನಡೆದ ಒಪ್ಪಂದ- ಶ್ರೀರಂಗಪಟ್ಟಣ ಒಪ್ಪಂದ
ಕ್ರಿ.ಶ ೧೮೦೨ ಬೇಸಿನ್ ಒಪ್ಪಂದ ನಡೆದದ್ದು- ಬ್ರಿಟಿಷ್ ರು ಮತ್ತು ೨ ನೆ ಬಾಜೀರಾವ್ ಪೇಶ್ವೆ
ಕ್ರಿ.ಶ.೧೮೦೯ ಅಮೃತಸರ ಒಪ್ಪಂದಕ್ಕೆ ರುಜುಹಾಕಿದ ಭಾರತದ ನಾಯಕ- ರಣಜಿತ ಸಿಂಗ್
ಮೊದಲನೆಯ ಆಂಗ್ಲೊ ಸಿಖ್ ಯುದ್ದವನ್ನು ಕೊನೆಗೊಳಿಸಿದ್ದು- ಲಾಹೋರ್ ಒಪ್ಪಂದ
ಗಾಂಧಿ ಇರ್ವಿನ್ ಒಪ್ಪಂದದ ಇನ್ನೊಂದು ಹೆಸರು- ದೆಹಲಿ ಒಪ್ಪಂದ
ಗಾಂಧಿ ಇರ್ವಿನ್ ಒಪ್ಪಂದ ನಡೆದದ್ದು- ಮಾರ್ಚ ೫ ೧೯೩೧
ಪೂನಾ ಒಪ್ಪಂದ ನಡೆದದ್ದು- ಕ್ರಿ.ಶ. ೧೯೩೨

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ