Skip to main content

ಇತಿಹಾಸದ ಪ್ರಮುಖ ಒಪ್ಪಂದಗಳು

ಇತಿಹಾಸದ ಪ್ರಮುಖ ಒಪ್ಪಂದಗಳು

ನರ್ಮದಾ ಒಪ್ಪಂದ ನಡೆದದ್ದು- ೨ನೆ ಪುಲಕೇಶಿ ಮತ್ತು ಹರ್ಷವರ್ಧನರ ನಡುವೆ
೧೭೬೫ರ ಅಲಹಾಬಾದ್ ಒಪ್ಪಂದ ನಡೆದದ್ದು- ಬ್ರಿಟಿಷರು ಮತ್ತು ಮೊಗಲ್ ದೊರೆ ೨ ನೆ ಷಾ ಆಲಂರ ನಡುವೆ
ಪುರಂದರ ಒಪ್ಪಂದ ನಡೆದದ್ದು- ಕ್ರಿ.ಶ. ೧೬೬೫
ಮದ್ರಾಸ್ ಒಪ್ಪಂದ ನಡೆದದ್ದು- ಕ್ರಿ.ಶ.೧೭೬೯
ಮೊದಲನೆ ಆಂಗ್ಲೊ ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಮದ್ರಾಸ್ ಒಪ್ಪಂದ
೨ ನೆ ಆಂಗ್ಲೋ ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಮಂಗಳೂರು ಒಪ್ಪಂದ
ಮಂಗಳೂರು ಒಪ್ಪಂದ ನಡೆದ ವರ್ಷ- ಕ್ರಿ.ಶ.೧೭೮೪
ಕ್ರಿ.ಶ. ೧೭೯೨ ರಲ್ಲಿ ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ ನಡುವೆ ನಡೆದ ಒಪ್ಪಂದ- ಶ್ರೀರಂಗಪಟ್ಟಣ ಒಪ್ಪಂದ
ಕ್ರಿ.ಶ ೧೮೦೨ ಬೇಸಿನ್ ಒಪ್ಪಂದ ನಡೆದದ್ದು- ಬ್ರಿಟಿಷ್ ರು ಮತ್ತು ೨ ನೆ ಬಾಜೀರಾವ್ ಪೇಶ್ವೆ
ಕ್ರಿ.ಶ.೧೮೦೯ ಅಮೃತಸರ ಒಪ್ಪಂದಕ್ಕೆ ರುಜುಹಾಕಿದ ಭಾರತದ ನಾಯಕ- ರಣಜಿತ ಸಿಂಗ್
ಮೊದಲನೆಯ ಆಂಗ್ಲೊ ಸಿಖ್ ಯುದ್ದವನ್ನು ಕೊನೆಗೊಳಿಸಿದ್ದು- ಲಾಹೋರ್ ಒಪ್ಪಂದ
ಗಾಂಧಿ ಇರ್ವಿನ್ ಒಪ್ಪಂದದ ಇನ್ನೊಂದು ಹೆಸರು- ದೆಹಲಿ ಒಪ್ಪಂದ
ಗಾಂಧಿ ಇರ್ವಿನ್ ಒಪ್ಪಂದ ನಡೆದದ್ದು- ಮಾರ್ಚ ೫ ೧೯೩೧
ಪೂನಾ ಒಪ್ಪಂದ ನಡೆದದ್ದು- ಕ್ರಿ.ಶ. ೧೯೩೨

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...