Skip to main content

ಗೋವಿಂದ ಪೈ

ಗೋವಿಂದ ಪೈ


ಗೋವಿಂದ ಪೈರವರ ಜನ್ಮಸ್ಥಳ-ಮಂಗಳೂರು ಬಳಿಯ ಮಂಜೇಶ್ವರ

ಗೋವಿಂದ ಪೈರವರ ಜನ್ಮದಿನಾಂಕ-೧೮೮೩ ಮಾರ್ಚ೩
ಗೋವಿಂದ ಪೈರವರ ತಂದೆ ತಾಯಿಗಳು- ಸಾವಕಾರ ತಿಮ್ಮಪ್ಪ ಪೈ ಮತ್ತು ದೇವಕಿಯಮ್ಮ
೧೯೪೯ರಲ್ಲಿ ಮದ್ರಾಸ ಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ಗೋವಿಂದ ಪೈ
೧೯೩೦ರಲ್ಲಿ ಪ್ರಕಟವಾದ ಗೋವಿಂದ ಪೈರವರ ಮೊದಲ ಕವನ ಸಂಕಲನ- ಗಿಳಿವಿಂಡು
ಗೋವಿಂದ ಪೈರವರು ಭಾಷಾಂತರಿಸಿದ ಜಪಾನಿ ನಾಟಕಗಳು- ನೋ
ಏಕಲವ್ಯನ ಅಖ್ಯಾನವನ್ನು ಆಧರಿಸಿ ಗೋವಿಂದ ಪೈರವರು ರಚಿಸಿದ ನಾಟಕ- ಹೆಬ್ಬೆರಳು
೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಆಧರಸಿದ ಪೈರವರ ನಾಟಕ-ಚಿತ್ರಭಾನು
೧೯೩೧ರಲ್ಲಿ ಪ್ರಕಟವಾದ ಪೈರವರ ಗೋಲ್ಗೋಥಾ ಏನು?-ನೀಳ್ಗವನ
ಬುದ್ಧನ ಕೊನೆಯ ದಿನವನ್ನು ಚಿತ್ರಿಸುವ ಖಂಡಕಾವ್ಯ- ವೈಶಾಖ
ಹೃದಯರಂಗ,ನಂದಾದೀಪ ಕವನ ಸಂಕಲನಗಳ ಕತೃ- ಗೋವಿಂದ ಪೈ
ತನು ಕನ್ನಡ,ಮನ ಕನ್ನಡ,ನುಡಿ ಕನ್ನಡ ,ನಡೆ ಕನ್ನಡ ಎಂಬ ಕವಿತೆ ರಚಿಸಿದವರು- ಗೋವಿಂದ ಪೈ
೧೯೫೦ ರಲ್ಲಿ ಮುಂಬೈನಲ್ಲಿ ನಡೆದ ೩೪ ನೆ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರು- ಗೋವಿಂದ ಪೈ
ಗೋವಿಂದ ಪೈ ರವರ ಅನುವಾದಿತ ಗದ್ಯಕೃತಿ-ಶ್ರೀಕೃಷ್ಣ ಚರಿತ
ಗೋವಿಂದ ಪೈರವರು ನಿಧನರಾಗಿದ್ದು-೧೯೬೩ ಸೆಪ್ಟೆಂಬರ್ ೬

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ