Skip to main content

ಗೋವಿಂದ ಪೈ

ಗೋವಿಂದ ಪೈ


ಗೋವಿಂದ ಪೈರವರ ಜನ್ಮಸ್ಥಳ-ಮಂಗಳೂರು ಬಳಿಯ ಮಂಜೇಶ್ವರ

ಗೋವಿಂದ ಪೈರವರ ಜನ್ಮದಿನಾಂಕ-೧೮೮೩ ಮಾರ್ಚ೩
ಗೋವಿಂದ ಪೈರವರ ತಂದೆ ತಾಯಿಗಳು- ಸಾವಕಾರ ತಿಮ್ಮಪ್ಪ ಪೈ ಮತ್ತು ದೇವಕಿಯಮ್ಮ
೧೯೪೯ರಲ್ಲಿ ಮದ್ರಾಸ ಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ಗೋವಿಂದ ಪೈ
೧೯೩೦ರಲ್ಲಿ ಪ್ರಕಟವಾದ ಗೋವಿಂದ ಪೈರವರ ಮೊದಲ ಕವನ ಸಂಕಲನ- ಗಿಳಿವಿಂಡು
ಗೋವಿಂದ ಪೈರವರು ಭಾಷಾಂತರಿಸಿದ ಜಪಾನಿ ನಾಟಕಗಳು- ನೋ
ಏಕಲವ್ಯನ ಅಖ್ಯಾನವನ್ನು ಆಧರಿಸಿ ಗೋವಿಂದ ಪೈರವರು ರಚಿಸಿದ ನಾಟಕ- ಹೆಬ್ಬೆರಳು
೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಆಧರಸಿದ ಪೈರವರ ನಾಟಕ-ಚಿತ್ರಭಾನು
೧೯೩೧ರಲ್ಲಿ ಪ್ರಕಟವಾದ ಪೈರವರ ಗೋಲ್ಗೋಥಾ ಏನು?-ನೀಳ್ಗವನ
ಬುದ್ಧನ ಕೊನೆಯ ದಿನವನ್ನು ಚಿತ್ರಿಸುವ ಖಂಡಕಾವ್ಯ- ವೈಶಾಖ
ಹೃದಯರಂಗ,ನಂದಾದೀಪ ಕವನ ಸಂಕಲನಗಳ ಕತೃ- ಗೋವಿಂದ ಪೈ
ತನು ಕನ್ನಡ,ಮನ ಕನ್ನಡ,ನುಡಿ ಕನ್ನಡ ,ನಡೆ ಕನ್ನಡ ಎಂಬ ಕವಿತೆ ರಚಿಸಿದವರು- ಗೋವಿಂದ ಪೈ
೧೯೫೦ ರಲ್ಲಿ ಮುಂಬೈನಲ್ಲಿ ನಡೆದ ೩೪ ನೆ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರು- ಗೋವಿಂದ ಪೈ
ಗೋವಿಂದ ಪೈ ರವರ ಅನುವಾದಿತ ಗದ್ಯಕೃತಿ-ಶ್ರೀಕೃಷ್ಣ ಚರಿತ
ಗೋವಿಂದ ಪೈರವರು ನಿಧನರಾಗಿದ್ದು-೧೯೬೩ ಸೆಪ್ಟೆಂಬರ್ ೬

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...