Skip to main content

ಗೋವಿಂದ ಪೈ

ಗೋವಿಂದ ಪೈ


ಗೋವಿಂದ ಪೈರವರ ಜನ್ಮಸ್ಥಳ-ಮಂಗಳೂರು ಬಳಿಯ ಮಂಜೇಶ್ವರ

ಗೋವಿಂದ ಪೈರವರ ಜನ್ಮದಿನಾಂಕ-೧೮೮೩ ಮಾರ್ಚ೩
ಗೋವಿಂದ ಪೈರವರ ತಂದೆ ತಾಯಿಗಳು- ಸಾವಕಾರ ತಿಮ್ಮಪ್ಪ ಪೈ ಮತ್ತು ದೇವಕಿಯಮ್ಮ
೧೯೪೯ರಲ್ಲಿ ಮದ್ರಾಸ ಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ಗೋವಿಂದ ಪೈ
೧೯೩೦ರಲ್ಲಿ ಪ್ರಕಟವಾದ ಗೋವಿಂದ ಪೈರವರ ಮೊದಲ ಕವನ ಸಂಕಲನ- ಗಿಳಿವಿಂಡು
ಗೋವಿಂದ ಪೈರವರು ಭಾಷಾಂತರಿಸಿದ ಜಪಾನಿ ನಾಟಕಗಳು- ನೋ
ಏಕಲವ್ಯನ ಅಖ್ಯಾನವನ್ನು ಆಧರಿಸಿ ಗೋವಿಂದ ಪೈರವರು ರಚಿಸಿದ ನಾಟಕ- ಹೆಬ್ಬೆರಳು
೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಆಧರಸಿದ ಪೈರವರ ನಾಟಕ-ಚಿತ್ರಭಾನು
೧೯೩೧ರಲ್ಲಿ ಪ್ರಕಟವಾದ ಪೈರವರ ಗೋಲ್ಗೋಥಾ ಏನು?-ನೀಳ್ಗವನ
ಬುದ್ಧನ ಕೊನೆಯ ದಿನವನ್ನು ಚಿತ್ರಿಸುವ ಖಂಡಕಾವ್ಯ- ವೈಶಾಖ
ಹೃದಯರಂಗ,ನಂದಾದೀಪ ಕವನ ಸಂಕಲನಗಳ ಕತೃ- ಗೋವಿಂದ ಪೈ
ತನು ಕನ್ನಡ,ಮನ ಕನ್ನಡ,ನುಡಿ ಕನ್ನಡ ,ನಡೆ ಕನ್ನಡ ಎಂಬ ಕವಿತೆ ರಚಿಸಿದವರು- ಗೋವಿಂದ ಪೈ
೧೯೫೦ ರಲ್ಲಿ ಮುಂಬೈನಲ್ಲಿ ನಡೆದ ೩೪ ನೆ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರು- ಗೋವಿಂದ ಪೈ
ಗೋವಿಂದ ಪೈ ರವರ ಅನುವಾದಿತ ಗದ್ಯಕೃತಿ-ಶ್ರೀಕೃಷ್ಣ ಚರಿತ
ಗೋವಿಂದ ಪೈರವರು ನಿಧನರಾಗಿದ್ದು-೧೯೬೩ ಸೆಪ್ಟೆಂಬರ್ ೬

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...