Skip to main content

ಸಂಘಂ ಯುಗ

ಸಂಘಂ ಯುಗ


ಸಂಘಂ ಯುಗ

ಸಾಹಿತಿಗಳ ಮತ್ತು ದಾರ್ಶನಿಕರ ಒಂದು ಸಂಸ್ಥೆಯಾಗಿದ್ದ ಸಂಘಂ ನೆಲೆಗೊಂಡಿದ್ದು- ಮಧುರೈನಲ್ಲಿ

ಸಂಘಂ ಸಂಸ್ಥೆಗೆ ರಾಜಾಶ್ರಯ ನೀಡಿದ್ದ ಪ್ರಮುಖ ರಾಜಸಂತತಿಗಳು- ಪಾಂಡ್ಯರು,ಚೇರರು ಮತ್ತು ಚೋಳರು
ಮೊದಲನೆಯ ಸಂಘಂ ಸ್ಥಾಪಿತವಾದದ್ದು- ಮಧುರೈ ಅಥವಾ ತಿನ್ಮುದುರೆಯಲ್ಲಿ
ಎರಡನೆಯ ಸಂಘಂ ಸ್ಥಾಪಿತವಾದದ್ದು - ಕಪಾಟಪುರಂನಲ್ಲಿ
ಎರಡನೆಯ ಸಂಘಂ ಅವಧಿಯಲ್ಲಿ ರಚನೆಗೊಂಡ ಪ್ರಮುಖ ಸಾಹಿತ್ಯಗಳು- ತೊಳ್ಳಾಪಿಯಂ ಮಾಪುರಾಣಂ
ತಿರುವಳ್ಳರ ಕವಿಯ ಗ್ರಂಥ- ತಿರುಕ್ಕುರುಳ
ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ- ಬ್ರಾಹ್ಮಿ
ಪ್ರಾಚೀನ ಅವಧಿಯ ಕೊನೆಯಲ್ಲಿ ಮತ್ತು ಮಧ್ಯಯುಗೀನ ಪ್ರಾರಂಭದ ಕಾಲದಲ್ಲಿ ತಮಿಳರು ಬಳಸಿದ ಹೊಸಲಿಪಿ- ಗ್ರಂಥಲಿಪಿ
ತಮಿಳಿನ ಪ್ರಾಚೀನ ಸಾಹಿತ್ಯ  ಕೃತಿ ತೋಳ್ಕಾಪಿಯಂ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದವರು- ತೊಲ್ಕಾಪ್ಪಿಯರ್
ಅಗತ್ತಿಯಂ ಎಂಬ ಕೃತಿಯನ್ನು ರಚಿಸಿದವರು- ಅಗತ್ತಿಯರ್
ತಮಿಳಿನ ಅವಳಿ ಕಾವ್ಯಗಳು- ಶಿಲಪ್ಪಧಿಕಾರಂ ಮತ್ತು ಮಣಿಮೇಕಲೈ
ಕ್ರಿ.ಶ ಎರಡನೆಯ ಶತಮಾನದಲ್ಲಿ ಶಿಲಪ್ಪಧಿಕಾರಂ ಕಾವ್ಯವನ್ನು ರಚಿಸಿದ ಚೋಳ ರಾಜ ಕರಿಕಾಲನ ಮೊಮ್ಮಗ- ಇಳಂಗೊವಡಿಗಲ್
ಮಳಿಮೇಖಲೈ ಕಾವ್ಯ ರಚಿಸಿದವರು- ಸತ್ತಾನರ್
ಸಂಘಂ ಯುಗದ ಪಾಂಡ್ಯರಾಜರಲ್ಲಿ ಪ್ರಸಿದ್ದರಾದವರು- ನೆಡುಂಜಳಿಯನ್ ಪಾಂಡ್ಯ
ನೆಡುಂಜಳಿಯನ್ ಪಾಂಡ್ಯನ ಆಸ್ಥಾನದಲ್ಲಿದ್ದ ಪ್ರಮುಖ‌ ಕವಿಗಳು- ಮಾಂಗುಡಿ ಮರುದನ್ ಮತ್ತು ನಕ್ಕೀರರು
ಮಾಂಗುಡಿಮರುದನ ಬರೆದ ಗ್ರಂಥ- ಮಧುರೈಕೃಂಜಿ
ಸಂಗಂ ಯುಗದ ಚೇರರ ರಾಜಧಾನಿ- ತಿರುವಂಜಿ ಪಟ್ಟಣ ಅಥವಾ ಕರೂರು
ಸಂಘಂ ಯುಗದ ಚೇರರ ಸಂತತಿಯ ಮೊದಲ ಪ್ರಮುಖ ದೊರೆ- ಉದಿಯೆಂಜರಲ್
ಸಂಘಂ ಯುಗದ ಚೋಳರ ರಾಜಧಾನಿ- ಮೊದಲು ಉರೈಯೂರು ಆಗಿದ್ದು ನಂತರ ಪುಹರಂಗೆ( ಕಾವೇರಿ ಪಟ್ಟಣಂ) ಆಗಿತ್ತು
ಚೋಳರ ಮೊದಲ ಪ್ರಮುಖ ದೊರೆ- ಎಲರ
ಕ್ರಿ.ಶ.೧೯೦ ರ ಸುಮಾರಿನಲ್ಲಿ ಅಧಿಕಾರಕ್ಕೆ ಬಂದ ಚೋಳರ ಪ್ರಸಿದ್ಧ ದೊರೆ - ಕರಿಕಾಲ
ಕರಿಕಾಲನ ಆಳ್ವಿಕೆಯ ಅವಧಿಯಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮತ್ತು ಎರಡನೆಯ ರಾಜಧಾನಿಯಾಗಿ ಬೆಳವಣಿಗೆಗೊಂಡಿದ್ದ ಪಟ್ಟಣ- ಕಾವೇರಿ ಪಟ್ಟಣ
ಶೈವ ಧರ್ಮಿಯಾಗಿದ್ದ ಚೋಳರ ಕೊನೆಯ ಪ್ರಮುಖ ದೊರೆ- ಸೆಂಗಠಣ್ಣನ್
ಸಂಘಂ ಯುಗದಲ್ಲಿ ರಾಜನೀತಿ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ- ಕರುಳ್
ಸಂಘಂ ಯುಗದ ಉನ್ನತ ನ್ಯಾಯಾಲಯ- ಸಭಾ ಅಥವಾ ರಾಜಮನ್ರಂ
ಸಂಘಂ ಯುಗದಲ್ಲಿ ರಾಜ್ಯವನ್ನು ಹೀಗೆ ವಿಭಾಗಿಸಲಾಗಿತ್ತು- ಪ್ರಾಂತ್ಯ
ಸಂಘಂ ಯುಗದಲ್ಲಿ ಭೂಕಂದಾಯವನ್ನು ಹೀಗೆ ಕರೆಯುತ್ತಿದ್ದರು- ಕರೈ
ಭೂಮಿಯನ್ನು ಅಳೆಯಲು ಉಪಯೋಗಿಸುತ್ತಿದ್ದ ಮಾಪನಗಳು-ಮ ಮತ್ತು ವೇಲಿ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ