Skip to main content

ಸಂಘಂ ಯುಗ

ಸಂಘಂ ಯುಗ


ಸಂಘಂ ಯುಗ

ಸಾಹಿತಿಗಳ ಮತ್ತು ದಾರ್ಶನಿಕರ ಒಂದು ಸಂಸ್ಥೆಯಾಗಿದ್ದ ಸಂಘಂ ನೆಲೆಗೊಂಡಿದ್ದು- ಮಧುರೈನಲ್ಲಿ

ಸಂಘಂ ಸಂಸ್ಥೆಗೆ ರಾಜಾಶ್ರಯ ನೀಡಿದ್ದ ಪ್ರಮುಖ ರಾಜಸಂತತಿಗಳು- ಪಾಂಡ್ಯರು,ಚೇರರು ಮತ್ತು ಚೋಳರು
ಮೊದಲನೆಯ ಸಂಘಂ ಸ್ಥಾಪಿತವಾದದ್ದು- ಮಧುರೈ ಅಥವಾ ತಿನ್ಮುದುರೆಯಲ್ಲಿ
ಎರಡನೆಯ ಸಂಘಂ ಸ್ಥಾಪಿತವಾದದ್ದು - ಕಪಾಟಪುರಂನಲ್ಲಿ
ಎರಡನೆಯ ಸಂಘಂ ಅವಧಿಯಲ್ಲಿ ರಚನೆಗೊಂಡ ಪ್ರಮುಖ ಸಾಹಿತ್ಯಗಳು- ತೊಳ್ಳಾಪಿಯಂ ಮಾಪುರಾಣಂ
ತಿರುವಳ್ಳರ ಕವಿಯ ಗ್ರಂಥ- ತಿರುಕ್ಕುರುಳ
ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ- ಬ್ರಾಹ್ಮಿ
ಪ್ರಾಚೀನ ಅವಧಿಯ ಕೊನೆಯಲ್ಲಿ ಮತ್ತು ಮಧ್ಯಯುಗೀನ ಪ್ರಾರಂಭದ ಕಾಲದಲ್ಲಿ ತಮಿಳರು ಬಳಸಿದ ಹೊಸಲಿಪಿ- ಗ್ರಂಥಲಿಪಿ
ತಮಿಳಿನ ಪ್ರಾಚೀನ ಸಾಹಿತ್ಯ  ಕೃತಿ ತೋಳ್ಕಾಪಿಯಂ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದವರು- ತೊಲ್ಕಾಪ್ಪಿಯರ್
ಅಗತ್ತಿಯಂ ಎಂಬ ಕೃತಿಯನ್ನು ರಚಿಸಿದವರು- ಅಗತ್ತಿಯರ್
ತಮಿಳಿನ ಅವಳಿ ಕಾವ್ಯಗಳು- ಶಿಲಪ್ಪಧಿಕಾರಂ ಮತ್ತು ಮಣಿಮೇಕಲೈ
ಕ್ರಿ.ಶ ಎರಡನೆಯ ಶತಮಾನದಲ್ಲಿ ಶಿಲಪ್ಪಧಿಕಾರಂ ಕಾವ್ಯವನ್ನು ರಚಿಸಿದ ಚೋಳ ರಾಜ ಕರಿಕಾಲನ ಮೊಮ್ಮಗ- ಇಳಂಗೊವಡಿಗಲ್
ಮಳಿಮೇಖಲೈ ಕಾವ್ಯ ರಚಿಸಿದವರು- ಸತ್ತಾನರ್
ಸಂಘಂ ಯುಗದ ಪಾಂಡ್ಯರಾಜರಲ್ಲಿ ಪ್ರಸಿದ್ದರಾದವರು- ನೆಡುಂಜಳಿಯನ್ ಪಾಂಡ್ಯ
ನೆಡುಂಜಳಿಯನ್ ಪಾಂಡ್ಯನ ಆಸ್ಥಾನದಲ್ಲಿದ್ದ ಪ್ರಮುಖ‌ ಕವಿಗಳು- ಮಾಂಗುಡಿ ಮರುದನ್ ಮತ್ತು ನಕ್ಕೀರರು
ಮಾಂಗುಡಿಮರುದನ ಬರೆದ ಗ್ರಂಥ- ಮಧುರೈಕೃಂಜಿ
ಸಂಗಂ ಯುಗದ ಚೇರರ ರಾಜಧಾನಿ- ತಿರುವಂಜಿ ಪಟ್ಟಣ ಅಥವಾ ಕರೂರು
ಸಂಘಂ ಯುಗದ ಚೇರರ ಸಂತತಿಯ ಮೊದಲ ಪ್ರಮುಖ ದೊರೆ- ಉದಿಯೆಂಜರಲ್
ಸಂಘಂ ಯುಗದ ಚೋಳರ ರಾಜಧಾನಿ- ಮೊದಲು ಉರೈಯೂರು ಆಗಿದ್ದು ನಂತರ ಪುಹರಂಗೆ( ಕಾವೇರಿ ಪಟ್ಟಣಂ) ಆಗಿತ್ತು
ಚೋಳರ ಮೊದಲ ಪ್ರಮುಖ ದೊರೆ- ಎಲರ
ಕ್ರಿ.ಶ.೧೯೦ ರ ಸುಮಾರಿನಲ್ಲಿ ಅಧಿಕಾರಕ್ಕೆ ಬಂದ ಚೋಳರ ಪ್ರಸಿದ್ಧ ದೊರೆ - ಕರಿಕಾಲ
ಕರಿಕಾಲನ ಆಳ್ವಿಕೆಯ ಅವಧಿಯಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮತ್ತು ಎರಡನೆಯ ರಾಜಧಾನಿಯಾಗಿ ಬೆಳವಣಿಗೆಗೊಂಡಿದ್ದ ಪಟ್ಟಣ- ಕಾವೇರಿ ಪಟ್ಟಣ
ಶೈವ ಧರ್ಮಿಯಾಗಿದ್ದ ಚೋಳರ ಕೊನೆಯ ಪ್ರಮುಖ ದೊರೆ- ಸೆಂಗಠಣ್ಣನ್
ಸಂಘಂ ಯುಗದಲ್ಲಿ ರಾಜನೀತಿ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ- ಕರುಳ್
ಸಂಘಂ ಯುಗದ ಉನ್ನತ ನ್ಯಾಯಾಲಯ- ಸಭಾ ಅಥವಾ ರಾಜಮನ್ರಂ
ಸಂಘಂ ಯುಗದಲ್ಲಿ ರಾಜ್ಯವನ್ನು ಹೀಗೆ ವಿಭಾಗಿಸಲಾಗಿತ್ತು- ಪ್ರಾಂತ್ಯ
ಸಂಘಂ ಯುಗದಲ್ಲಿ ಭೂಕಂದಾಯವನ್ನು ಹೀಗೆ ಕರೆಯುತ್ತಿದ್ದರು- ಕರೈ
ಭೂಮಿಯನ್ನು ಅಳೆಯಲು ಉಪಯೋಗಿಸುತ್ತಿದ್ದ ಮಾಪನಗಳು-ಮ ಮತ್ತು ವೇಲಿ

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...