Skip to main content

ಆಹಾರ ಬೆಳೆಗಳು

ಭತ್ತ



ವೈಜ್ಞಾನಿಕ ಹೆಸರು - ಒರೈಸಾ ಸಟೈವಮ್
ಕುಟುಂಬ - ಗ್ರಾಮಿನೆ/ಪೋಯೆಸಿ
ಖಾರೀಫ್ ಬೆಳೆ,ನೀರಾವರಿ ಪ್ರದೇಶಗಳಲ್ಲಿ ಹಿಂಗಾರಿನಲ್ಲಿಯೂ ಬೆಳೆಯಬಹುದು
ಉಷ್ಣವಲಯದ ಬೆಳೆ,೨೫ ಡಿಗ್ರಿ ಉಷ್ಣಾಂಶ ಮತ್ತು ೧೦೦ ರಿಂದ ೨೦೦ ಸೆಂ.ಮಿ ಮಳೆ ಅಗತ್ಯ
ಮೆಕ್ಕಲು ಮತ್ತು ಜೇಡಿ ಮಣ್ಣು ಉತ್ತಮ
ಭತ್ತದ ಬೆಳೆಯಲ್ಲಿ ಚೀನಾ ಪ್ರಥಮ ಸ್ಥಾನದಲ್ಲಿದೆ.
ಭಾರತ ಎರಡನೆಯ ಸ್ಥಾನದಲ್ಲಿದೆ.
ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ  ಪಶ್ಚಿಮ ಬಂಗಾಳ
ಭಾರತದಲ್ಲಿ ಅತ್ಯುತ್ತಮ ದರ್ಜೆಯ ಭತ್ತ ಉತ್ಪಾದನೆಗೆ ಹೆಸರಾದದು ಪಂಜಾಬ
ಏಷ್ಯಾ  ಭತ್ತ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಭತ್ತವನ್ನು ಬೆಳೆಯುವ ಜಿಲ್ಲೆಗಳು
ರಾಯಚೂರು ೧೨.೧೭%
ಬಳ್ಳಾರಿ -೧೦.೫೭%


ಗೋಧಿ




ವೈಜ್ಞಾನಿಕ ಹೆಸರು - ಟ್ರಿಟಿಕಮ್
ಕುಟುಂಬ - ಗ್ರಾಮಿನೆ / ಪೊಯೇಸಿ
ದೇಶದಲ್ಲಿ ಎರಡನೆ ಸ್ಥಾನ ಪಡೆದ ಬೆಳೆ ಗೋಧಿ
ಗೋಧಿಯ ಕಣಜ - ಪಂಜಾಬ
ಭಾರತದಲ್ಲಿ ಗೋಧಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರಾಜ್ಯ - ಉತ್ತರ ಪ್ರದೇಶ
ಗೋಧಿ ಉತ್ಪಾದನೆ ಯಲ್ಲಿ ಪ್ರಥಮ - ಚೀನಾ
ಪ್ರಪಂಚದಲ್ಲಿಯೆ ಗೋಧಿಯನ್ನು ಅತಿ ಹೆಚ್ಚು ರಫ್ತು ಮಾಡುವ ದೇಶ - ಅಮೇರಿಕ ಸಂಯುಕ್ತ ಸಂಸ್ಥಾನ
ಗೋಧಿ ಚಳಿಗಾಲದ ಮುಖ್ಯ ಬೆಳೆ
ಗೋಧಿ ಬೆಳೆಗೆ ೧೦ ರಿಂದ ೧೯ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ,೫೦ ರಿಂದ ೧೦೦ ಸೆಂ ಮೀ ವಾರ್ಷಿಕ ಮಳೆ ಅವಶ್ಯಕ
ಜೇಡಿ ಮಣ್ಣು ಕಪ್ಪು ಮಣ್ಣು ಅವಶ್ಯಕ
ಕರ್ನಾಟಕದಲ್ಲಿ ಗೋಧಿ ಬೆಳೆಯುವ ಮುಖ್ಯ ಜಿಲ್ಲೆಗಳು
ಬಿಜಾಪೂರ - ೨೪.೭೬%
ಬೆಳಗಾವಿ - ೨೬.೨೮%


ಜೋಳ



ವೈಜ್ಞಾನಿಕ ಹೆಸರು - ಸೋರಗಂ ವಲ್ಗರೆ
ಕುಟುಂಬ - ಗ್ರಾಮಿನೆ/ ಪೊಯೇಸಿ
ಮಹಾರಾಷ್ಟ್ರ ಜೋಳದ ಉತ್ಪಾದನೆ ಯಲ್ಲಿ  ಪ್ರಥಮವಾಗಿದ್ದರೆ ,ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ.
ಉಷ್ಣವಲಯದ ಬೆಳೆ , ಒಣ ಹವೆ , ಕಪ್ಪು ,ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣು ಅಗತ್ಯ
ಗುಲ್ಬರ್ಗ ಜಿಲ್ಲೆಯು ಜೋಳದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...