Skip to main content

ಮೂಲಭೂತ ಹಕ್ಕುಗಳು



ಸಮಾನತೆಯ ಹಕ್ಕು
ಅನುಚ್ಛೇದ ೧೪ - ಪ್ರತಿಯೊಬ್ಬ ನಾಗರೀಕನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ
ಅನುಚ್ಛೇದ ೧೫ - ಜಾತಿ,ಮತ,ಮೂಲವಂಶ,ಜನ್ಮಸ್ಥಳ ಆಧರಿತ ತಾರತಮ್ಯ  ಮಾಡುವಂತಿಲ್ಲ
ಅನುಚ್ಛೇದ ೧೬ - ಸಾರ್ವಜನಿಕ ಸೇವೆಗೆ ಸಮಾನ ಅವಕಾಶ
ಅನುಚ್ಛೇದ ೧೭ - ಅಸ್ಪೃಶ್ಯತೆ ಆಚರಣೆ ನಿಷಿದ್ಧ
ಅನುಚ್ಛೇದ ೧೮ - ಸೇವೆ ಮತ್ತು ವಿದ್ಯೆಗೆ ಮಾತ್ರ ಬಿರುದು ಬಾವಲಿ ನೀಡುವಿಕೆಗೆ ಅವಕಾಶ
ಸ್ವಾತಂತ್ರ್ಯದ ಹಕ್ಕು
Indian Polity - For Civil Services and Other State Examinations | 6th Edition
ಅನುಚ್ಛೇದ ೧೯ - ವಾಕ್ ಸ್ವಾತಂತ್ರ್ಯ
ವೃತ್ತಿ ಸ್ವಾತಂತ್ರ್ಯ.   , ಸಂಘ ಸ್ಥಾಪಿಸುವ ಸ್ವಾತಂತ್ರ್ಯ.   ,ಸಭೆ ಸೇರುವ ಸ್ವಾತಂತ್ರ್ಯ.   , ವಾಸಿಸುವ ಸ್ವಾತಂತ್ರ್ಯ    , ಸಂಚರಿಸುವ ಸ್ವಾತಂತ್ರ್ಯ.   ನೀಡಿದೆ
ಅನುಚ್ಛೇದ ೨೦ - ಅಪರಾಧಿಯ ರಕ್ಷಣೆ ಕುರಿತು ಹಕ್ಕು
ಅನುಚ್ಛೇದ ೨೧ - ನಾಗರೀಕ ಜೀವ ರಕ್ಷಣೆ ಹಾಗೂ ಅವನ ವಯಕ್ತಿಕ ಸ್ವಾತಂತ್ರ್ಯ.   .ಯಾವುದೆ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿಡುವುದು ಅಪರಾಧ
ಅನುಚ್ಛೇದ ೨೨ - ಬಂಧೀಕರಣ - ಯಾವುದೆ ವ್ಯಕ್ತಿಯನ್ನು ಕಾರಣ ತಿಳಿಸದೆ ಬಹಳ ಕಾಲ ಬಂಧನದಲ್ಲಿಡುವಂತಿಲ್ಲ.ಬಂಧಿಸಲ್ಪಟ್ಟ  ಸಂಬಂಧಿಗಳಿಗೆ ೨೪ ಗಂಟೆಯೊಳಗೆ ಮಾಹಿತಿ ನೀಡಿ,ಮ್ಯಾಜಿಸ್ಟ್ರೇಟ್ ಮುಂದೆ ಹಾಜರಪಡಿಸಬೇಕು.ಈ ನಿಯಮ ಅನ್ಯ ದೇಶಿಯ ಶತ್ರುಗಳಿಗೆ ಅನ್ವಯಿಸುವುದಿಲ್ಲ
ಶೋಷಣೆಗೆ ವಿರುದ್ಧವಾದ ಹಕ್ಕು
ಅನುಚ್ಛೇದ ೨೩ - ಮಾನವನ ದೌರ್ಜನ್ಯಯುತ ದುಡಿಮೆ ಹಾಗೂ ದೇವದಾಸಿ ಪದ್ಧತಿಯನ್ನು ನಿಷೇಧಿಸಿದೆ
ಅನುಚ್ಛೇದ ೨೪- ಬಾಲ ಕಾರ್ಮಿಕ ಪದ್ಧತಿ ನಿಷೇಧ
ಧಾರ್ಮಿಕ ಸ್ವಾತಂತ್ರ್ಯ  ಹಕ್ಕು -
ಅನುಚ್ಛೇದ ೨೫- ಯಾವುದೇ ವ್ಯಕ್ತಿ ಯಾವುದೆ ಧರ್ಮ ಪಾಲಿಸಬಹುದು
ಅನುಚ್ಛೇದ ೨೬- ಯಾವುದೇ ಧಾರ್ಮಿಕ ಸಂಸ್ಥೆ ಸ್ಥಾಪಿಸಿಕೊಳ್ಳಬಹುದು
ಅನುಚ್ಛೇದ ೨೭- ಯಾವುದೇ ಶಿಕ್ಷಣ ಸಂಸ್ಥೆ ಧರ್ಮ ಪ್ರಚಾರ ಮಾಡಲು ವಂತಿಗೆ ನೀಡಬೇಕಾಗಿಲ್ಲ
ಅನುಚ್ಛೇದ ೨೮ - ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಧರ್ಮ ಪ್ರಚಾರ ನಿಷೇಧಿಸಿದೆ
******************************************
ಧನ್ಯವಾದಗಳು
ಮುಂದಿನ ಪೋಸ್ಟ್ - ಸಾಂಸ್ಕೃತೀಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕು

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ