Skip to main content

ರೆಡ್ ಕ್ರಾಸ್



ಸ್ವಿಟ್ಜರ್ಲೆಂಡ್ ದೇಶದ ಜೀನ್ ಹೆನ್ರಿ ಡ್ಯೂನಾಂಟರವರು ೧೮೬೩ ರಲ್ಲಿ ಅಂತರಾಷ್ಟ್ರೀಯ ಮಾನವೀಯ ಸೇವಾ ಸಂಸ್ಥೆಯಾದ ರೆಡ್ ಕ್ರಾಸ್ ನ್ನು ಜೀನಿವಾದಲ್ಲಿ ಸ್ಥಾಪಿಸಿದರು. ಇವರ ಜನ್ಮದಿನವಾದ ಮೇ ೮ ರಂದು ಪ್ರತಿ ವರ್ಷ ವಿಶ್ವ ರೆಡ್ ಕ್ರಾಸ್ ದಿನವೆಂದು ಆಚರಿಸಲಾಗುತ್ತದೆ
ರೆಡ್ ಕ್ರಾಸ್ ನ ಮೂಲ ತತ್ವಗಳು
ಮಾನವೀಯತೆ
ನಿಷ್ಪಕ್ಷಪಾತ
ತಟಸ್ಥ್ಯ
ಸ್ವತಂತ್ರ್ಯ
ಸ್ವಯಂಸೇವೆ
ಏಕತೆ
ವಿಶ್ವವ್ಯಾಪಕತೆ
ಭಾರತದಲ್ಲಿ ೧೯೨೦ ರಲ್ಲಿ ರೆಡ್ ಕ್ರಾಸ ಸಂಸ್ಥೆ ಸಂವಿಧಾನದ ೧೫ ನೆ ಪರಿಚ್ಛೇದ ದಡಿಯಲ್ಲಿ ಸ್ಥಾಪಿಸಲ್ಪಟ್ಟಿತು.
ಕರ್ನಾಟಕದಲ್ಲಿ ೧೯೨೧ ರಲ್ಲಿ ಸ್ಥಾಪನೆಯಾಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಭಾರತದ ರಾಷ್ಟ್ರಪತಿಗಳು ಅಧ್ಯಕ್ಷರಾಗಿದ್ದು,ರಾಜ್ಯಶಾಖೆಗೆ ರಾಜ್ಯಪಾಲರು,ಜಿಲ್ಲಾ ಶಾಖೆಗೆ ಜಿಲ್ಲಾಧಿಕಾರಿ ಹಾಗೂ ತಾಲೂಕಿನ ಶಾಖೆಗೆ ತಹಶಿಲ್ದಾರರು ಅಧ್ಯಕ್ಷರಾಗಿರುತ್ತಾರೆ.
ಭಾರತದ ನಾಗರೀಕರು ನಿಗಧಿತ ಶುಲ್ಕ ನೀಡುವ ಮೂಲಕ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಬಹುದು ಮತ್ತು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬಹುದು.
ರೆಡಕ್ರಾಸ್ ಲಾಂಛನ
ಜೀನಿವಾ ಒಪ್ಪಂದದ ಅನ್ವಯ ೧೮೬೪ ರಲ್ಲಿ ಅಂಗೀಕರಿಸಿರುವ ಬಿಳುಪಿನ ಹಿನ್ನೆಲೆಯಲ್ಲಿ ಕೆಂಪು ಕ್ರಾಸ್ ಲಾಂಛನವನ್ನು ಭಾರತದಲ್ಲಿ ಉಪಯೋಗಿಸಲಾಗುತ್ತಿದೆ.
ಈ ಲಾಂಛನವನ್ನು ಬೇರೆಯವರು ಉಪಯೋಗಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.
ನೊಬೆಲ್ ಪ್ರಶಸ್ತಿ
ಪ್ರಪಂಚದಲ್ಲಿ ರೆಡ್ ಕ್ರಾಸ್ ಸಂಸ್ಥಾಪಕರು ಸೇರಿದಂತೆ ಒಟ್ಟು ನಾಲ್ಕು ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಏಕೈಕ ಸಂಸ್ಥೆ ರೆಡ್ ಕ್ರಾಸ್.
ಕಾರ್ಯಕ್ರಮಗಳು
ಯುದ್ದ ಗಾಯಾಳುಗಳಿಗೆ ಉಪಚಾರ
ಆರೋಗ್ಯ  ಕಾರ್ಯಕ್ರಮಗಳು
ರಕ್ತದಾನ ಶಿಬಿರ ಏರ್ಪಡಿಕೆ
ಪ್ರವಾಹ,ಕ್ಷಾಮ, ಭೂಕಂಪ ಪೀಡಿತರ ಸಹಾಯ
ಸಂತ್ರಸ್ತರಿಗೆ ಬಟ್ಟೆ ಕುಡಿಯುವ ನೀರು ಆಹಾರ ಪೂರೈಕೆ
ಸಾರ್ವಜನಿಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.


ಹೇನ್ರಿ ಡ್ಯೂನಾಂಟ್


Born in Geneva, Switzerland, Henry Dunant (as he was more commonly known) was a businessman who, during a business trip in 1859, witnessed the aftermath of the Battle of Solferino in modern day Italy. After writing A Memory of Solferino , vividly capturing the sight of 38,000 dead, dying and wounded left on the battlefield, Dunant developed the idea of creating a neutral organization to care for wounded soldiers.
He distributed his book amongst many leading political and military figures as well as travelling widely to promote the idea. It was discussed by the Geneva Society for Public Welfare and Dunant and others met to consider the formation of the International Committee for the Relief of the Wounded, which changed its name to the International Committee of the Red Cross in 1876. In 1864, a diplomatic conference led to the signing of the First Geneva Convention.
Dunant was sidelined, first by rivals and then by bankruptcy. However, his achievements were recognised some years later when he was awarded the first Nobel Peace Prize. Dunant died in 1910, aged 82.

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ