Skip to main content

ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು

ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು


ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು
ಅಸ್ಟ್ರೋನಾಮಿ - ಆಕಾಶದ ಅಧ್ಯಯನ
ಆರ್ಕಿಯೊಲಾಜಿ- ಪ್ರಾಚ್ಯವಸ್ತುಗಳ ಅಧ್ಯಯನ
ಬ್ಯಾಲಿಸ್ಟಿಕ್ಸ್- ಕ್ಷಿಪಣಿ ಉಡಾವಣೆ ಅಧ್ಯಯನ
ಕಾರ್ಡಿಯಾಲಾಜಿ-ಹೃದಯದ ಅಧ್ಯಯನ
ಕಾಸ್ಮೋಗಾನಿ-ವಿಶ್ವದ ಉಗಮ ಮತ್ತು ವಿಕಾಸ ಅಧ್ಯಯನ
ಡೆಮೊಗ್ರಾಫಿ-ಜನಸಂಖ್ಯೆ ಅಧ್ಯಯನ
ಎಂಟಮೊಲಾಜಿ- ಕೀಟಗಳ ಅಧ್ಯಯನ
ಹೆಮಾಟೊಲಾಜಿ- ರಕ್ತದ ಅಧ್ಯಯನ
ಕಾರ್ಪೊಲಾಜಿ-ಹಣ್ಣು ಮತ್ತು ಬೀಜಗಳ ಅಧ್ಯಯನ
ಡೆರ್ಮೊಪೊಲಾಜಿ- ಚರ್ಮದ ಅಧ್ಯಯನ
ಪೆಡೊಲಾಜಿ-ಮಣ್ಣು ಅಧ್ಯಯನ
ನುಮಿಸ್ ಮ್ಯಾಟಿಕ್ಸ್- ಚಂದ್ರನ ಅಧ್ಯಯನ
ಓರ್ನಿಥಾಲಾಜಿ- ಪಕ್ಷಿ ಅಧ್ಯಯನ
ವೂಲಾಜಿ- ಮೊಟ್ಟೆ ಅಧ್ಯಯನ
ಪೊನೆಟಿಕ್ಸ್ - ಧ್ವನಿಶಾಸ್ತ್ರ ಅಧ್ಯಯನ
ಫಿಲಾಲಾಜಿ- ವಿವಿಧ ಭಾಷೆಗಳ ಅಧ್ಯಯನ
ಎತ್ಕೊಲಾಜಿ- ಜನಾಂಗಗಳ ಅಧ್ಯಯನ
ಸಿಸ್ಮೊಲಾಜಿ- ಭೂಕಂಪಗಳ ಅಧ್ಯಯನ
ನೆಫಾಲಜಿ- ಮೋಡಗಳ ಅಧ್ಯಯನ
ಓರೋಲಾಜಿ- ಪರ್ವತ ಅಧ್ಯಯನ
ಆರ್ಥೊಪಿಡೀಕ್ಸ್-ಮೂಳೆ ಅಧ್ಯಯನ
ಥಿಯಾಲಜಿ-ಧರ್ಮ ಅಧ್ಯಯನ
ಪಾಮಾಲಜಿ- ಹಣ್ಣು ಅಧ್ಯಯನ
ಅಗ್ರೊಸ್ಟೊಲಾಜಿ-ಹುಲ್ಲು ಅಧ್ಯಯನ
ಎಂಬ್ರಿಯೊಲಾಜಿ-ಭ್ರೂಣ ಅಧ್ಯಯನ
ಎಪಿಗ್ರಫಿ-ಶಾಸನಗಳು ಅಧ್ಯಯನ
ಮಿಲಿಯೊರೊಲಜಿ-ವಾತಾವರಣದ ಅಧ್ಯಯನ
ಪ್ಯಾಲಿಯಂಟೊಲಜಿ- ಪಳೆಯುಳಿಕೆಗಳ ಅಧ್ಯಯನ
ನ್ಯೂರಾಲಜಿ- ನರ ಅಧ್ಯಯನ
ಅಸ್ಟ್ರೋನಾಟಿಕ್ಸ್-ಗಗನ ಯಾತ್ರೆಯ ಅಧ್ಯಯನ
ಎಥಿಕ್ಸ್-ಮನಶಾಸ್ತ್ರ  ಅಧ್ಯಯನ
ಮೆಟಲರ್ಜಿ- ಲೋಹ ಅಧ್ಯಯನ

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...