Skip to main content

ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು

ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು


ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು
ಅಸ್ಟ್ರೋನಾಮಿ - ಆಕಾಶದ ಅಧ್ಯಯನ
ಆರ್ಕಿಯೊಲಾಜಿ- ಪ್ರಾಚ್ಯವಸ್ತುಗಳ ಅಧ್ಯಯನ
ಬ್ಯಾಲಿಸ್ಟಿಕ್ಸ್- ಕ್ಷಿಪಣಿ ಉಡಾವಣೆ ಅಧ್ಯಯನ
ಕಾರ್ಡಿಯಾಲಾಜಿ-ಹೃದಯದ ಅಧ್ಯಯನ
ಕಾಸ್ಮೋಗಾನಿ-ವಿಶ್ವದ ಉಗಮ ಮತ್ತು ವಿಕಾಸ ಅಧ್ಯಯನ
ಡೆಮೊಗ್ರಾಫಿ-ಜನಸಂಖ್ಯೆ ಅಧ್ಯಯನ
ಎಂಟಮೊಲಾಜಿ- ಕೀಟಗಳ ಅಧ್ಯಯನ
ಹೆಮಾಟೊಲಾಜಿ- ರಕ್ತದ ಅಧ್ಯಯನ
ಕಾರ್ಪೊಲಾಜಿ-ಹಣ್ಣು ಮತ್ತು ಬೀಜಗಳ ಅಧ್ಯಯನ
ಡೆರ್ಮೊಪೊಲಾಜಿ- ಚರ್ಮದ ಅಧ್ಯಯನ
ಪೆಡೊಲಾಜಿ-ಮಣ್ಣು ಅಧ್ಯಯನ
ನುಮಿಸ್ ಮ್ಯಾಟಿಕ್ಸ್- ಚಂದ್ರನ ಅಧ್ಯಯನ
ಓರ್ನಿಥಾಲಾಜಿ- ಪಕ್ಷಿ ಅಧ್ಯಯನ
ವೂಲಾಜಿ- ಮೊಟ್ಟೆ ಅಧ್ಯಯನ
ಪೊನೆಟಿಕ್ಸ್ - ಧ್ವನಿಶಾಸ್ತ್ರ ಅಧ್ಯಯನ
ಫಿಲಾಲಾಜಿ- ವಿವಿಧ ಭಾಷೆಗಳ ಅಧ್ಯಯನ
ಎತ್ಕೊಲಾಜಿ- ಜನಾಂಗಗಳ ಅಧ್ಯಯನ
ಸಿಸ್ಮೊಲಾಜಿ- ಭೂಕಂಪಗಳ ಅಧ್ಯಯನ
ನೆಫಾಲಜಿ- ಮೋಡಗಳ ಅಧ್ಯಯನ
ಓರೋಲಾಜಿ- ಪರ್ವತ ಅಧ್ಯಯನ
ಆರ್ಥೊಪಿಡೀಕ್ಸ್-ಮೂಳೆ ಅಧ್ಯಯನ
ಥಿಯಾಲಜಿ-ಧರ್ಮ ಅಧ್ಯಯನ
ಪಾಮಾಲಜಿ- ಹಣ್ಣು ಅಧ್ಯಯನ
ಅಗ್ರೊಸ್ಟೊಲಾಜಿ-ಹುಲ್ಲು ಅಧ್ಯಯನ
ಎಂಬ್ರಿಯೊಲಾಜಿ-ಭ್ರೂಣ ಅಧ್ಯಯನ
ಎಪಿಗ್ರಫಿ-ಶಾಸನಗಳು ಅಧ್ಯಯನ
ಮಿಲಿಯೊರೊಲಜಿ-ವಾತಾವರಣದ ಅಧ್ಯಯನ
ಪ್ಯಾಲಿಯಂಟೊಲಜಿ- ಪಳೆಯುಳಿಕೆಗಳ ಅಧ್ಯಯನ
ನ್ಯೂರಾಲಜಿ- ನರ ಅಧ್ಯಯನ
ಅಸ್ಟ್ರೋನಾಟಿಕ್ಸ್-ಗಗನ ಯಾತ್ರೆಯ ಅಧ್ಯಯನ
ಎಥಿಕ್ಸ್-ಮನಶಾಸ್ತ್ರ  ಅಧ್ಯಯನ
ಮೆಟಲರ್ಜಿ- ಲೋಹ ಅಧ್ಯಯನ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ