Skip to main content

ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು

ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು


ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು
ಅಸ್ಟ್ರೋನಾಮಿ - ಆಕಾಶದ ಅಧ್ಯಯನ
ಆರ್ಕಿಯೊಲಾಜಿ- ಪ್ರಾಚ್ಯವಸ್ತುಗಳ ಅಧ್ಯಯನ
ಬ್ಯಾಲಿಸ್ಟಿಕ್ಸ್- ಕ್ಷಿಪಣಿ ಉಡಾವಣೆ ಅಧ್ಯಯನ
ಕಾರ್ಡಿಯಾಲಾಜಿ-ಹೃದಯದ ಅಧ್ಯಯನ
ಕಾಸ್ಮೋಗಾನಿ-ವಿಶ್ವದ ಉಗಮ ಮತ್ತು ವಿಕಾಸ ಅಧ್ಯಯನ
ಡೆಮೊಗ್ರಾಫಿ-ಜನಸಂಖ್ಯೆ ಅಧ್ಯಯನ
ಎಂಟಮೊಲಾಜಿ- ಕೀಟಗಳ ಅಧ್ಯಯನ
ಹೆಮಾಟೊಲಾಜಿ- ರಕ್ತದ ಅಧ್ಯಯನ
ಕಾರ್ಪೊಲಾಜಿ-ಹಣ್ಣು ಮತ್ತು ಬೀಜಗಳ ಅಧ್ಯಯನ
ಡೆರ್ಮೊಪೊಲಾಜಿ- ಚರ್ಮದ ಅಧ್ಯಯನ
ಪೆಡೊಲಾಜಿ-ಮಣ್ಣು ಅಧ್ಯಯನ
ನುಮಿಸ್ ಮ್ಯಾಟಿಕ್ಸ್- ಚಂದ್ರನ ಅಧ್ಯಯನ
ಓರ್ನಿಥಾಲಾಜಿ- ಪಕ್ಷಿ ಅಧ್ಯಯನ
ವೂಲಾಜಿ- ಮೊಟ್ಟೆ ಅಧ್ಯಯನ
ಪೊನೆಟಿಕ್ಸ್ - ಧ್ವನಿಶಾಸ್ತ್ರ ಅಧ್ಯಯನ
ಫಿಲಾಲಾಜಿ- ವಿವಿಧ ಭಾಷೆಗಳ ಅಧ್ಯಯನ
ಎತ್ಕೊಲಾಜಿ- ಜನಾಂಗಗಳ ಅಧ್ಯಯನ
ಸಿಸ್ಮೊಲಾಜಿ- ಭೂಕಂಪಗಳ ಅಧ್ಯಯನ
ನೆಫಾಲಜಿ- ಮೋಡಗಳ ಅಧ್ಯಯನ
ಓರೋಲಾಜಿ- ಪರ್ವತ ಅಧ್ಯಯನ
ಆರ್ಥೊಪಿಡೀಕ್ಸ್-ಮೂಳೆ ಅಧ್ಯಯನ
ಥಿಯಾಲಜಿ-ಧರ್ಮ ಅಧ್ಯಯನ
ಪಾಮಾಲಜಿ- ಹಣ್ಣು ಅಧ್ಯಯನ
ಅಗ್ರೊಸ್ಟೊಲಾಜಿ-ಹುಲ್ಲು ಅಧ್ಯಯನ
ಎಂಬ್ರಿಯೊಲಾಜಿ-ಭ್ರೂಣ ಅಧ್ಯಯನ
ಎಪಿಗ್ರಫಿ-ಶಾಸನಗಳು ಅಧ್ಯಯನ
ಮಿಲಿಯೊರೊಲಜಿ-ವಾತಾವರಣದ ಅಧ್ಯಯನ
ಪ್ಯಾಲಿಯಂಟೊಲಜಿ- ಪಳೆಯುಳಿಕೆಗಳ ಅಧ್ಯಯನ
ನ್ಯೂರಾಲಜಿ- ನರ ಅಧ್ಯಯನ
ಅಸ್ಟ್ರೋನಾಟಿಕ್ಸ್-ಗಗನ ಯಾತ್ರೆಯ ಅಧ್ಯಯನ
ಎಥಿಕ್ಸ್-ಮನಶಾಸ್ತ್ರ  ಅಧ್ಯಯನ
ಮೆಟಲರ್ಜಿ- ಲೋಹ ಅಧ್ಯಯನ

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...