Skip to main content

ವಿಕಿರಣಪಟುತ್ವ

ವಿಕಿರಣಪಟುತ್ವ


ವಿಕಿರಣಪಟುತ್ವ

ಒಂದು ಪರಮಾಣು ಬೀಜ ಕೇಂದ್ರದಲ್ಲಿರುವ ಪ್ರೋಟಾನುಗಳ ಸಂಖ್ಯೆ ಯೆ- ಪರಮಾಣು ಸಂಖ್ಯೆ

ವಿಕಿರಣಪಟುತ್ವ ಉಂಟಾಗುವುದು- ನ್ಯೂಕ್ಲಿಯಸ್ ನಲ್ಲಿ
ವಿದ್ಯುತ್ ಕ್ಷೇತ್ರದಲ್ಲಿ ಚಲಿಸುವಾಗ ವಿಚಲಿತವಾಗದಿರುವ ಕಣ- ನ್ಯೂಟ್ರಾನ್
ವಿಕಿರಣಪಟುತ್ವವು -ಬೈಜಿಕ ವಿದ್ಯಮಾನ
ವಿಕಿರಣಪಟುತ್ವವನ್ನು ಆವಿಷ್ಕರಿಸಿದ ವಿಜ್ಞಾನಿ- ಪಿಯರ್ ಕ್ಯೂರಿ
ಪ್ರೇರಿತ ವಿಕಿರಣ ಪಟುತ್ವವನ್ನು ಆವಿಷ್ಕರಿಸಿದವರು- ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ
ಪರಮಾಣುವಿನ ಮೂಲಭೂತ ಕಣಗಳು- ನ್ಯೂಟ್ರಾನ್
ಅಲ್ಪಾ ಕಿರಣ ಎಂದರೆ- ಹಿಲಿಯಂ ನ ನ್ಯೂಕ್ಲಿಯಸ್
ರೇಡಿಯಮ್ ೨೨೬ರ ಅರ್ಧಾಯುಷ್ಯ  ಸುಮಾರು- ೮೦೦ ವರ್ಷಗಳು
ಪಾಸಿಟ್ರಾನ್ ಕಣದ ಲಕ್ಷಣ- ಇಲೆಕ್ಟ್ರಾನಿನಷ್ಟೆ ರಾಶಿ ಮತ್ತು ಧನ ಆವೇಶ
ಕಾರ್ಬನ್ ಐಸೊಟೋಪಗಳ ರಾಶಿಸಂಖ್ಯೆಗಳು ಕ್ರಮವಾಗಿ- ೧೧,೧೨,೧೩,೧೪
ಪ್ರಾಕ್ತನಶಾಸ್ತ್ರದ ನಮೂನೆಗಳ ವಯಸ್ಸಿನ ಅಂದಾಜಿಗೆ ಬಳಸುವ ಐಸೊಟೋಪ್- ರೇಡಿಯೋ ರಂಜಕ
ಪಾಸಿಟ್ರಾನನಷ್ಟೆ ದ್ರವ್ಯರಾಶಿಯನ್ನು ಹೊಂದಿರುವ ಕಣ-ಆಲ್ಪಾ ಕಣ
ಥೈರಾಡ್ ಗ್ರಂಥಿಗಳ ಚಿಕಿತ್ಸೆಗೆ ಉಪಯೋಗಿಸುವ ರೇಡಿಯೊ ಐಸೊಟೋಪ- ಯುರೇನಿಯಂ
ವಿಕಿರಣಪಟು ರಂಜಕದ ಅರ್ಧಾಯುಷ್- ನಾಲ್ಕು ನಿಮಿಷ
ಸಮಸ್ಥಾನಿಗಳು ವಿದ್ಯುತ್ ತಟಸ್ಥವಾಗಿರಲು ಕಾರಣವಾದ ಕಣಗಳು - ಪಾಸಿಟ್ರಾನ್ ಮತ್ತು ನ್ಯೂಟ್ರಾನ್

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ