Skip to main content

ವಿಕಿರಣಪಟುತ್ವ

ವಿಕಿರಣಪಟುತ್ವ


ವಿಕಿರಣಪಟುತ್ವ

ಒಂದು ಪರಮಾಣು ಬೀಜ ಕೇಂದ್ರದಲ್ಲಿರುವ ಪ್ರೋಟಾನುಗಳ ಸಂಖ್ಯೆ ಯೆ- ಪರಮಾಣು ಸಂಖ್ಯೆ

ವಿಕಿರಣಪಟುತ್ವ ಉಂಟಾಗುವುದು- ನ್ಯೂಕ್ಲಿಯಸ್ ನಲ್ಲಿ
ವಿದ್ಯುತ್ ಕ್ಷೇತ್ರದಲ್ಲಿ ಚಲಿಸುವಾಗ ವಿಚಲಿತವಾಗದಿರುವ ಕಣ- ನ್ಯೂಟ್ರಾನ್
ವಿಕಿರಣಪಟುತ್ವವು -ಬೈಜಿಕ ವಿದ್ಯಮಾನ
ವಿಕಿರಣಪಟುತ್ವವನ್ನು ಆವಿಷ್ಕರಿಸಿದ ವಿಜ್ಞಾನಿ- ಪಿಯರ್ ಕ್ಯೂರಿ
ಪ್ರೇರಿತ ವಿಕಿರಣ ಪಟುತ್ವವನ್ನು ಆವಿಷ್ಕರಿಸಿದವರು- ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ
ಪರಮಾಣುವಿನ ಮೂಲಭೂತ ಕಣಗಳು- ನ್ಯೂಟ್ರಾನ್
ಅಲ್ಪಾ ಕಿರಣ ಎಂದರೆ- ಹಿಲಿಯಂ ನ ನ್ಯೂಕ್ಲಿಯಸ್
ರೇಡಿಯಮ್ ೨೨೬ರ ಅರ್ಧಾಯುಷ್ಯ  ಸುಮಾರು- ೮೦೦ ವರ್ಷಗಳು
ಪಾಸಿಟ್ರಾನ್ ಕಣದ ಲಕ್ಷಣ- ಇಲೆಕ್ಟ್ರಾನಿನಷ್ಟೆ ರಾಶಿ ಮತ್ತು ಧನ ಆವೇಶ
ಕಾರ್ಬನ್ ಐಸೊಟೋಪಗಳ ರಾಶಿಸಂಖ್ಯೆಗಳು ಕ್ರಮವಾಗಿ- ೧೧,೧೨,೧೩,೧೪
ಪ್ರಾಕ್ತನಶಾಸ್ತ್ರದ ನಮೂನೆಗಳ ವಯಸ್ಸಿನ ಅಂದಾಜಿಗೆ ಬಳಸುವ ಐಸೊಟೋಪ್- ರೇಡಿಯೋ ರಂಜಕ
ಪಾಸಿಟ್ರಾನನಷ್ಟೆ ದ್ರವ್ಯರಾಶಿಯನ್ನು ಹೊಂದಿರುವ ಕಣ-ಆಲ್ಪಾ ಕಣ
ಥೈರಾಡ್ ಗ್ರಂಥಿಗಳ ಚಿಕಿತ್ಸೆಗೆ ಉಪಯೋಗಿಸುವ ರೇಡಿಯೊ ಐಸೊಟೋಪ- ಯುರೇನಿಯಂ
ವಿಕಿರಣಪಟು ರಂಜಕದ ಅರ್ಧಾಯುಷ್- ನಾಲ್ಕು ನಿಮಿಷ
ಸಮಸ್ಥಾನಿಗಳು ವಿದ್ಯುತ್ ತಟಸ್ಥವಾಗಿರಲು ಕಾರಣವಾದ ಕಣಗಳು - ಪಾಸಿಟ್ರಾನ್ ಮತ್ತು ನ್ಯೂಟ್ರಾನ್

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...