Skip to main content

ಮೌರ್ಯ ಸಾಮ್ರಾಜ್ಯ ,ಚಂದ್ರಗುಪ್ತ ಮೌರ್ಯ,ಕೌಟಿಲ್ಯ,

ಮಗಧ ರಾಜ್ಯದ ರಾಜಧಾನಿ - ಪಾಟಲೀಪುತ್ರ
ಮಗಧ ಎಂದರೆ - ಇಂದಿನ ಬಿಹಾರದ ಭಾಗ
ಮಗಧ ಸಾಮ್ರಾಜ್ಯ  ರೂಪುಗೊಂಡ ಕಾಲ - ಕ್ರಿ.ಪೂ.೬ ನೆ ಶತಮಾನ
ಹರ್ಯಂಕ ವಂಶದ ಪ್ರಸಿದ್ಧ ದೊರೆಗಳು - ಬಿಂಬಸಾರ ಮತ್ತು ಅಜಾತ ಶತ್ರು
ಮಗಧ ಪ್ರಾಂತ್ಯದಲ್ಲಿದ್ದ  ಒಟ್ಟು  ಜನಪದ / ಗಣರಾಜ್ಯಗಳು - ೧೬
ಮಗಧದಲ್ಲಿ ಹರ್ಯಂಕ ವಂಶದ ನಂತರ ಆಳಿದ ವಂಶ- ನಂದವಂಶ
ನಂದವಂಶದ ಸ್ಥಾಪಕ - ಮಹಾ ಪದ್ಮನಂದ
ನಂದರಾಜರ ರಾಜಧಾನಿ  - ಪಾಟಲೀಪುತ್ರ
ನಂದವಂಶದ ಕೊನೆಯ ದೊರೆ - ಧನನಂದ
ನಂದರ ನಂತರ ಮಗಧದಲ್ಲಿ ಅಧಿಕಾರಕ್ಕೆ ಬಂದವರು - ಮೌರ್ಯರು
ಮೌರ್ಯವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯನ ತಾಯಿ - ಮುರಾದೇವಿ
ಮೌರ್ಯರ ರಾಜಧಾನಿ - ಪಾಟಲೀಪುತ್ರ
ಚಂದ್ರಗುಪ್ತ ಮೌರ್ಯನಿಗೆ ರಾಜ್ಯ ಸ್ಥಾಪನೆಗೆ ಸಹಾಯ ಮಾಡಿದವರು - ಕೌಟಿಲ್ಯ
ಕೌಟಿಲ್ಯನ ಇತರ ಹೆಸರುಗಳು - ಚಾಣಕ್ಯ , ವಿಷ್ಣುಗುಪ್ತ
ಕೌಟಿಲ್ಯ  ಬರೆದ ಗ್ರಂಥ - ಅರ್ಥಶಾಸ್ತ್ರ
ಅರ್ಥಶಾಸ್ತ್ರ ಹೊಂದಿರುವ ವಸ್ತು - ರಾಜಕೀಯ ಸಿದ್ಧಾಂತಗಳು
ಸೆಲ್ಯುಕಸ್ ನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ  ಕಳುಹಿಸಿದ ರಾಯಭಾರಿ - ಮೆಗಾಸ್ತನೀಸ್
ಮೆಗಾಸ್ತನೀಸ್ ಬರೆದ ಗ್ರಂಥ - ಇಂಡಿಕಾ
ಇಂಡಿಕಾ ಗ್ರಂಥ ಈ ಭಾಷೆಯಲ್ಲಿದೆ - ಗ್ರೀಕ್
ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ ಚಿತ್ರಿಸಿರುವ ಪುಸ್ತಕ - ಮುದ್ರಾರಾಕ್ಷಸ
ಮುದ್ರಾರಾಕ್ಷಸ ಗ್ರಂಥದ  ಕತೃ - ವಿಶಾಖದತ್ತ
ಚಂದ್ರಗುಪ್ತ ಮೌರ್ಯನ ಪ್ರಧಾನ ಮಂತ್ರಿ - ಕೌಟಿಲ್ಯ
ಪ್ರಪಥಮವಾಗಿ ಇಡೀ ಭಾರತ ದೇಶವನ್ನು ಸಂಘಟಿಸಿದವ ಎಂಬ ಕೀರ್ತಿ ಪಡೆದವನು - ಚಂದ್ರಗುಪ್ತ ಮೌರ್ಯ
ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಜಲಾಶಯ ನಿರ್ಮಿಸಿದವನು - ಪುಷ್ಯಗುಪ್ತ

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...