Skip to main content

ಮೌರ್ಯ ಸಾಮ್ರಾಜ್ಯ ,ಚಂದ್ರಗುಪ್ತ ಮೌರ್ಯ,ಕೌಟಿಲ್ಯ,

ಮಗಧ ರಾಜ್ಯದ ರಾಜಧಾನಿ - ಪಾಟಲೀಪುತ್ರ
ಮಗಧ ಎಂದರೆ - ಇಂದಿನ ಬಿಹಾರದ ಭಾಗ
ಮಗಧ ಸಾಮ್ರಾಜ್ಯ  ರೂಪುಗೊಂಡ ಕಾಲ - ಕ್ರಿ.ಪೂ.೬ ನೆ ಶತಮಾನ
ಹರ್ಯಂಕ ವಂಶದ ಪ್ರಸಿದ್ಧ ದೊರೆಗಳು - ಬಿಂಬಸಾರ ಮತ್ತು ಅಜಾತ ಶತ್ರು
ಮಗಧ ಪ್ರಾಂತ್ಯದಲ್ಲಿದ್ದ  ಒಟ್ಟು  ಜನಪದ / ಗಣರಾಜ್ಯಗಳು - ೧೬
ಮಗಧದಲ್ಲಿ ಹರ್ಯಂಕ ವಂಶದ ನಂತರ ಆಳಿದ ವಂಶ- ನಂದವಂಶ
ನಂದವಂಶದ ಸ್ಥಾಪಕ - ಮಹಾ ಪದ್ಮನಂದ
ನಂದರಾಜರ ರಾಜಧಾನಿ  - ಪಾಟಲೀಪುತ್ರ
ನಂದವಂಶದ ಕೊನೆಯ ದೊರೆ - ಧನನಂದ
ನಂದರ ನಂತರ ಮಗಧದಲ್ಲಿ ಅಧಿಕಾರಕ್ಕೆ ಬಂದವರು - ಮೌರ್ಯರು
ಮೌರ್ಯವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯನ ತಾಯಿ - ಮುರಾದೇವಿ
ಮೌರ್ಯರ ರಾಜಧಾನಿ - ಪಾಟಲೀಪುತ್ರ
ಚಂದ್ರಗುಪ್ತ ಮೌರ್ಯನಿಗೆ ರಾಜ್ಯ ಸ್ಥಾಪನೆಗೆ ಸಹಾಯ ಮಾಡಿದವರು - ಕೌಟಿಲ್ಯ
ಕೌಟಿಲ್ಯನ ಇತರ ಹೆಸರುಗಳು - ಚಾಣಕ್ಯ , ವಿಷ್ಣುಗುಪ್ತ
ಕೌಟಿಲ್ಯ  ಬರೆದ ಗ್ರಂಥ - ಅರ್ಥಶಾಸ್ತ್ರ
ಅರ್ಥಶಾಸ್ತ್ರ ಹೊಂದಿರುವ ವಸ್ತು - ರಾಜಕೀಯ ಸಿದ್ಧಾಂತಗಳು
ಸೆಲ್ಯುಕಸ್ ನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ  ಕಳುಹಿಸಿದ ರಾಯಭಾರಿ - ಮೆಗಾಸ್ತನೀಸ್
ಮೆಗಾಸ್ತನೀಸ್ ಬರೆದ ಗ್ರಂಥ - ಇಂಡಿಕಾ
ಇಂಡಿಕಾ ಗ್ರಂಥ ಈ ಭಾಷೆಯಲ್ಲಿದೆ - ಗ್ರೀಕ್
ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ ಚಿತ್ರಿಸಿರುವ ಪುಸ್ತಕ - ಮುದ್ರಾರಾಕ್ಷಸ
ಮುದ್ರಾರಾಕ್ಷಸ ಗ್ರಂಥದ  ಕತೃ - ವಿಶಾಖದತ್ತ
ಚಂದ್ರಗುಪ್ತ ಮೌರ್ಯನ ಪ್ರಧಾನ ಮಂತ್ರಿ - ಕೌಟಿಲ್ಯ
ಪ್ರಪಥಮವಾಗಿ ಇಡೀ ಭಾರತ ದೇಶವನ್ನು ಸಂಘಟಿಸಿದವ ಎಂಬ ಕೀರ್ತಿ ಪಡೆದವನು - ಚಂದ್ರಗುಪ್ತ ಮೌರ್ಯ
ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಜಲಾಶಯ ನಿರ್ಮಿಸಿದವನು - ಪುಷ್ಯಗುಪ್ತ

Comments

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...