Skip to main content

ವೇದಗಳ ಕಾಲ

ವೇದ ಎಂದರೆ ಜ್ಞಾನ
ವೇದಗಳ ಕಾಲದ ನಾಗರೀಕತೆಯ ಕತೃಗಳು -ಆರ್ಯರು
ಆರ್ಯ ಎಂದರೆ - ಶ್ರೇಷ್ಠ
ವೇದಗಳನ್ನು ರಚಿಸಲಾಗಿರುವ ಭಾಷೆ- ಸಂಸ್ಕೃತ
ಋಗ್ವೇದದಲ್ಲಿರುವ ಮಂತ್ರಗಳು - ಋಕ್ಕುಗಳು
ದೇವತೆಗಳನ್ನು ಪ್ರಾರ್ಥಿಸಲು ರೂಪಿಸಿರುವ ಮಂತ್ರಗಳ ಸಂಕಲನವೆ ಋಗ್ವೇದ
ಭಾರತದಲ್ಲಿ ಆರ್ಯರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ ಪ್ರದೇಶ- ಪಂಜಾಬ ಪ್ರಾಂತ್ಯ
ವೈಧಿಕ ಸಾಹಿತ್ಯದ ಪ್ರಥಮ ಗ್ರಂಥ - ಋಗ್ವೇದ
ವೇದಗಳ ಕಾಲದ ದೊಡ್ಡ ನದಿ - ಸಿಂಧೂ
ಋಗ್ವೇದ ಕಾಲದ ರಾಜ್ಯದ ಮುಖ್ಯಸ್ಥ - ರಾಜನ್
ಋಗ್ವೇದ ಕಾಲದ ರಾಜನ್ ನ ಮುಖ್ಯ  ಕರ್ತವ್ಯ. - ಗೋ ರಕ್ಷಣೆ
ಋಗ್ವೇದ ಕಾಲದ ತೆರಿಗೆ - ಬಲಿ
ಭಾರತ ಎಂಬ ಹೆಸರಿನ ಮೂಲ - ಭರತ ಪಂಗಡ
ರಾಜನ್ ನಿಗೆ ಆಡಳಿತದಲ್ಲಿ ಸಹಾಯ ನೀಡುತ್ತಿದ್ದವರು - ಪುರೋಹಿತ, ಸೇನಾನಿ,ಗ್ರಾಮಿಣಿ
ಗ್ರಾಮದ ಮುಖ್ಯಸ್ಥ - ಗ್ರಾಮಿಣಿ
ಋಗ್ವೇದದಲ್ಲಿ ಆಡಳಿತದ ಎರಡು ಭಾಗಗಳು - ಸಭಾ ಮತ್ತು ಸಮಿತಿ
ಋಗ್ವೇದ ಕಾಲದ ಮಹಿಳಾ ವಿದ್ವಾಂಸರು - ಘೋಷಾ ಅಪಲಾ ವಿಶ್ವವರಾ ಗಾರ್ಗಿ ಮೈತ್ರೈಯಿ
ಋಗ್ವೇದ ಕಾಲದಲ್ಲಿ ಜನರು ತೊಡುತ್ತಿದ್ದ ಬಟ್ಟೆಗಳು- ಹತ್ತಿ ಮತ್ತು ಉಣ್ಣೆ
ಋಗ್ವೇದ ಕಾಲದಲ್ಲಿ ಕುಟುಂಬದ ಮುಖ್ಯಸ್ಥ - ತಂದೆ
ಋಗ್ವೇದ ಕಾಲದಲ್ಲಿ ಅರಸರಲ್ಲಿ ಸಾಮಾನ್ಯವಾಗಿದ್ದ ಪದ್ಧತಿ - ಬಹುಪತ್ನಿತ್ವ
ಋಗ್ವೇದ ಜನರ ಪ್ರಮುಖ ಆಹಾರ ಪದಾರ್ಥಗಳು - ಬಾರ್ಲಿ ಮತ್ತು ಅಕ್ಕಿ
ಋಗ್ವೇದ ಕಾಲದಲ್ಲಿ ಗೋವನ್ನು ಅಘನ್ಯ  ಎನ್ನುತ್ತಿದ್ದರು ಅದರ ಅರ್ಥ - ಕೊಲ್ಲಲಾಗದ್ದು
ಋಗ್ವೇದ ಕಾಲದ ಜನರು ಸೇವಿಸುತ್ತಿದ್ದ ಪಾನೀಯಗಳು - ಸೋಮ ಮತ್ತು ಸುರಾ
ಋಗ್ವೇದ ಕಾಲದ ಜನರು ಸಾಕುತ್ತಿದ್ದ ಪ್ರಾಣಿಗಳು - ಕುದುರೆ,ಕುರಿ,ಆಡು,ಕತ್ತೆ
ಋಗ್ವೇದ ಕಾಲದಲ್ಲಿ ಶ್ರೀಮಂತಿಕೆಯನ್ನು ಪರಿಗಣಿಸುತ್ತಿದ್ದುದು- ಅವರು ಹೊಂದಿದ ಗೋವುಗಳ ಸಂಖ್ಯೆಯ ಆಧಾರದ ಮೇಲೆ
ಋಗ್ವೇದ ಕಾಲದ ಜನರು ಪೂಜಿಸುತ್ತಿದ್ದುದು - ಪ್ರಕೃತಿ ದೇವತೆಗಳು
ವೇದಗಳ ಕಾಲದಲ್ಲಿ ಸೊರೆಯಸ ಆಧಾರಗಳು ದೇವಾಲಯ ಮತ್ತು ಮೂರ್ತಿ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ