ಬಾಬರನ ಹುಟ್ಟು ಹೆಸರು ಜಹೀರುದ್ದೀನ ಮಹಮದ್.ಬಾಬರನು ೧೪೮೩ ಫೆಬ್ರುವರಿ ೧೪ ರಂದು ಜನಿಸಿದನು.
೧೪೯೪ರಲ್ಲಿ ಬಾಬರನ ತಂದೆ ಉಮರ್ ಷೇಕ್ ಮಿರ್ಜಾ ಮರಣ ಹೊಂದಿದ್ದರಿಂದ ಬಾಬರನ ೧೨ ನೆ ವಯಸ್ಸಿನಲ್ಲಿ ಫರ್ಗಾನ ಪ್ರಾಂತ್ಯವು ಬಾಬರನಿಗೆ ದಕ್ಕಿತು.
೧೪೯೭ ರಲ್ಲಿ ಬಾಬರನು ಸಮರ್ ಖಂಡವನ್ನು ವಶಪಡಿಸಿಕೊಂಡನು.೧೫೦೪ ರಲ್ಲಿ ಬಾಬರನು ಯಾವುದೇ ವಿರೋಧವಿಲ್ಲದೆ ಕಾಬೂಲನ್ನು ವಶಪಡಿಸಿಕೊಂಡನು.ನಂತರ ಘಜ್ನಿಯನ್ನು ವಶಪಡಿಸಿಕೊಂಡು ಪೂರ್ಣ ಅಪಘಾನಿಸ್ತಾನದ ಅಧಿಪತಿಯಾಗಿ ೧೫೦೭ ರಲ್ಲಿ ಬಾದಶಹಾ ಎಂಬ ಬಿರುದನ್ನು ಧರಿಸಿದನು.
ಬಾಬರನು ಐದು ಬಾರಿ ಭಾರತದ ಮೇಲೆ ಆಕ್ರಮಣ ವೆಸಗಿದನು.ಬಾಬರನು ೧೫೧೯ರಲ್ಲಿ ಮೊದಲ ದಾಳಿಯನ್ನಾರಂಭಿಸಿ ಬಜೌರ ಮತ್ತು ಬೇರಗಳನ್ನು ವಶಪಡಿಸಿಕೊಂಡನು.
೧೫೨೦ರಲ್ಲಿ ಮೂರನೆಯ ದಾಳಿ ನಡೆಸಿ ಪಂಜಾಬ್ ಪ್ರಾಂತ್ಯಕ್ಕೂ ಪ್ರವೇಶಿಸಿ ಸೈಲಕೋಟ್ ಮತ್ತು ಸಯ್ಯದಪುರಗಳನ್ನು ವಶಪಡಿಸಿಕೊಂಡನು.
ನಾಲ್ಕನೆ ಬಾರಿ ದಾಳಿಯನ್ನು ೧೫೨೪ ರಲ್ಲಿ ಪಂಜಾಬಿನ ಲಾಹೋರ ಮತ್ತು ದಿಪಾಲಪುರಗಳವರೆಗಿನ ಪ್ರದೇಶಗಳನ್ನು ವಶಪಡಿಸಿಕೊಂಡನು.
1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ