Skip to main content

ಭಾರತಕ್ಕೆ ಸಂಬಂಧಿಸಿದಂತೆ ನೆನಪಿಡುವ ಮಾಹಿತಿ

ವಿಸ್ತೀರ್ಣ ದಲ್ಲಿ  ಭಾರತ ವಿಶ್ವದಲ್ಲಿ ಏಳನೆಯ ಅತೀ ದೊಡ್ಡ ರಾಷ್ಟ್ರ
ಭಾರತ ಒಟ್ಟು ೩೨೮೭೭೮೨ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ
ಭಾರತದ ಕರಾವಳಿಯ ಉದ್ದ ೧೫೨೦೦ ಕಿ.ಮೀ
ಭಾರತದ ಭೌಗೋಳಿಕ ಕೇಂದ್ರ. ಜಬ್ಬಲ್ ಪುರ
ಭಾರತವು ಬಾಂಗ್ಲಾ ದೇಶದೊಡನೆ ಅತ್ಯಂತ ಹೆಚ್ವಿನ ಉದ್ದದ ಗಡಿರೇಖೆಯನ್ನು ಹೊಂದಿದೆ.
ವಿಸ್ತೀರ್ಣದಲ್ಲಿ ರಾಜಸ್ತಾನವು ದೊಡ್ಡ ರಾಜ್ಯವಾದರೆ ಗೋವಾ ಅತ್ಯಂತ ಚಿಕ್ಕ  ರಾಜ್ಯ
ವಿಸ್ತೀರ್ಣದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೊಡ್ಡ ಕೇಂದ್ರಾಡಳಿತ ಪ್ರದೇಶವಾದರೆ ಲಕ್ಷದ್ವೀಪ ಚಿಕ್ಕ  ಕೇಂದ್ರಾಡಳಿತ ಪ್ರದೇಶ
ಅತ್ಯಂತ ಹೆಚ್ಚು ಉದ್ಧದ ಕರಾವಳಿಯನ್ನು ಹೊಂದಿರುವ ರಾಜ್ಯ. ಗುಜರಾತ್
ಭಾರತದ ಮೂಲಕ ೨೩ ೧/೨. ಡಿಗ್ರಿ ಉತ್ತರ ಅಕ್ಷಾಂಶವು ಹಾದು ಹೋಗುತ್ತದೆ ಇದನ್ನು ಕರ್ಕಾಟಕ ಸಂಕ್ರಾಂತಿ  ವೃತ್ತ.   ಎನ್ನುವರು.
ಭಾರತದ ಆದರ್ಶ ಕಾಲಮಾನವು ೮೨ ೧/೨ ಡಿಗ್ರಿ ಪೂರ್ವ ರೇಖಾಂಶದಲ್ಲಿ ಲೆಕ್ಕಾಚಾರ ಮಾಡುವರು.
ಭಾರತದ ಆದರ್ಶ ಕಾಲಮಾನವು ಗ್ರೀನವಿಚ್ ಕಾಲಮಾನಕ್ಕಿಂತ ೫ ಗಂಟೆ ೩೦ ನಿಮಿಷ ಮುಂದೆ ಇದೆ.
ಭಾರತವು ನೆರೆಯ ರಾಷ್ಟ್ರಗಳೊಂದಿಗೆ ಹಂಚಿಕೊಂಡಿರುವ ಒಟ್ಟು ಭೂಗಡಿಯ ಉದ್ದ. ೧೫೨೦೦ ಕಿ.ಮೀ
ಜನಸಂಖ್ಯೆ ಯಲ್ಲಿ ಉತ್ತರ ಪ್ರದೇಶ ಅತಿದೊಡ್ಡ ರಾಜ್ಯ ವಾಗಿದೆ.
ಜನಸಂಖ್ಯೆಯ ಲ್ಲಿ  ಸಿಕ್ಕಿಂ ಅತೀ ಚಿಕ್ಕ ರಾಜ್ಯವಾಗಿದೆ.
ಜನಸಾಂದ್ರತೆಯಲ್ಲಿ ದೆಹಲಿ ಅತೀ ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದರೆ,ಅರುಣಾಚಲ ಪ್ರದೇಶ ಅತೀ ಕಡಿಮೆ ಜನಸಾಂದ್ರತೆ ಹೊಂದಿದೆ.
ಸಾಕ್ಷರತೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ಕೊನೆಯ ಸ್ಥಾನದಲ್ಲಿದೆ.

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...