Skip to main content

ಋಗ್ವೇದ

ಪುರುಷಸೂಕ್ತವನ್ನು ಇದರಲ್ಲಿ ಕಾಣಬಹುದು - ಋಗ್ವೇದ
ಋಗ್ವೇದ ಧರ್ಮದ ವಿಶಿಷ್ಟ ಲಕ್ಷಣ -ಪ್ರಕೃತಿಯ ಆರಾಧನೆ
ಋಗ್ವೇದ ಕಾಲದ ಆರ್ಯರು ಆರಾಧಿಸುತ್ತಿದ್ದ ಪ್ರಮುಖ ದೈವ - ಇಂದ್ರ
ಜಾತಿ ವ್ಯವಸ್ಥೆ ಯ ಉಗಮದ ಬಗ್ಗೆ ಈ ವೇದದಲ್ಲಿ ಉಲ್ಲೇಖವಿದೆ- ಋಗ್ವೇದ
ಋಗ್ವೇದ ಆರ್ಯರ ಪ್ರಮುಖ ಉದ್ಯೋಗ - ಕೃಷಿ ಮತ್ತು ಪಶುಪಾಲನೆ
ಋಗ್ವೇದ ದಲ್ಲಿ ಕೃಷಿಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಚರ್ಷಾಣಿ
ಋಗ್ವೇದ ಕಾಲದ ವ್ಯಾಪಾರದ ಪ್ರಮುಖ ಸರಕುಗಳು- ಬಟ್ಟೆ,ಹೊದಿಕೆ,ವಸ್ತ್ರ,ಚರ್ಮದ ವಸ್ತುಗಳು
ನಾಣ್ಯ  ಚಲಾವಣೆಯ ಮಧ್ಯವರ್ತಿಯಾಗಿ ಇದ್ದುದ್ದು - ನಿಷ್ಕ
ಅಗ್ನಿ ದೇವರನ್ನು ಹೀಗೆ ಕರೆಯುತ್ತಿದ್ದರು - ಪಥಿಕೃತ
ಜೀವರಾಶಿಗಳ ಅಧಿಪತಿಯನ್ನು ಹೀಗೆ ಕರೆಯುತ್ತಿದ್ದರು - ಪ್ರಜಾಪತಿ
ವರುಣ ದೇವತೆಗಳಿಗಿದ್ದ ಮತ್ತೊಂದು ಹೆಸರು - ಅಸುರ
ಇಂದ್ರನನ್ನು  ಹೀಗೂ ಕರೆಯುತ್ತಿದ್ದರು - ಪುರಂದರ ಅಥವಾ ಕೋಟೆಗಳ ನಾಶಕ
ಋಗ್ವೇದ ಕಾಲದಲ್ಲಿ ಮಿಂಚು ಮತ್ತು ಗುಡುಗಿನ ದೇವತೆ - ರುದ್ರ
ಋಗ್ವೇದ ಕಾಲದಲ್ಲಿ ಇಂದ್ರನನ್ನು ಕುರಿತು ಇರುವ ಶ್ಲೋಕಗಳ ಸಂಖ್ಯೆ - ೨೫೦
ಋಗ್ವೇದ ಕಾಲದಲ್ಲಿದ್ದ ಪ್ರಮುಖ ಸ್ತ್ರೀ ದೇವತೆಗಳು - ಅಧಿತಿ ಮತ್ತು ಉಷಸ್
ಋಗ್ವೇದ ದಲ್ಲಿರುವ ಸ್ತೋತ್ರಗಳ ಸಂಖ್ಯೆ - ೧೦೨೮
ಉತ್ತರ ವೈದಿಕ ಯುಗದ ಬಗ್ಗೆ ತಿಳಿಸುವ ಪ್ರಮುಖ ಸಾಹಿತ್ಯಗಳು - ಸಾಮವೇದ , ಯಜುರ್ವೇದ ಮತ್ತು ಅಥರ್ವಣವೇದ
ಋಗ್ವೇದವು ಹೊಂದಿರುವ ಬ್ರಾಹ್ಮಣಕಗಳು - ಐತರೇಯ ಮತ್ತು ಕೌಶೀತಕಿ
Best historical books for competitive exam preparation

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ