Skip to main content

ಋಗ್ವೇದ

ಪುರುಷಸೂಕ್ತವನ್ನು ಇದರಲ್ಲಿ ಕಾಣಬಹುದು - ಋಗ್ವೇದ
ಋಗ್ವೇದ ಧರ್ಮದ ವಿಶಿಷ್ಟ ಲಕ್ಷಣ -ಪ್ರಕೃತಿಯ ಆರಾಧನೆ
ಋಗ್ವೇದ ಕಾಲದ ಆರ್ಯರು ಆರಾಧಿಸುತ್ತಿದ್ದ ಪ್ರಮುಖ ದೈವ - ಇಂದ್ರ
ಜಾತಿ ವ್ಯವಸ್ಥೆ ಯ ಉಗಮದ ಬಗ್ಗೆ ಈ ವೇದದಲ್ಲಿ ಉಲ್ಲೇಖವಿದೆ- ಋಗ್ವೇದ
ಋಗ್ವೇದ ಆರ್ಯರ ಪ್ರಮುಖ ಉದ್ಯೋಗ - ಕೃಷಿ ಮತ್ತು ಪಶುಪಾಲನೆ
ಋಗ್ವೇದ ದಲ್ಲಿ ಕೃಷಿಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಚರ್ಷಾಣಿ
ಋಗ್ವೇದ ಕಾಲದ ವ್ಯಾಪಾರದ ಪ್ರಮುಖ ಸರಕುಗಳು- ಬಟ್ಟೆ,ಹೊದಿಕೆ,ವಸ್ತ್ರ,ಚರ್ಮದ ವಸ್ತುಗಳು
ನಾಣ್ಯ  ಚಲಾವಣೆಯ ಮಧ್ಯವರ್ತಿಯಾಗಿ ಇದ್ದುದ್ದು - ನಿಷ್ಕ
ಅಗ್ನಿ ದೇವರನ್ನು ಹೀಗೆ ಕರೆಯುತ್ತಿದ್ದರು - ಪಥಿಕೃತ
ಜೀವರಾಶಿಗಳ ಅಧಿಪತಿಯನ್ನು ಹೀಗೆ ಕರೆಯುತ್ತಿದ್ದರು - ಪ್ರಜಾಪತಿ
ವರುಣ ದೇವತೆಗಳಿಗಿದ್ದ ಮತ್ತೊಂದು ಹೆಸರು - ಅಸುರ
ಇಂದ್ರನನ್ನು  ಹೀಗೂ ಕರೆಯುತ್ತಿದ್ದರು - ಪುರಂದರ ಅಥವಾ ಕೋಟೆಗಳ ನಾಶಕ
ಋಗ್ವೇದ ಕಾಲದಲ್ಲಿ ಮಿಂಚು ಮತ್ತು ಗುಡುಗಿನ ದೇವತೆ - ರುದ್ರ
ಋಗ್ವೇದ ಕಾಲದಲ್ಲಿ ಇಂದ್ರನನ್ನು ಕುರಿತು ಇರುವ ಶ್ಲೋಕಗಳ ಸಂಖ್ಯೆ - ೨೫೦
ಋಗ್ವೇದ ಕಾಲದಲ್ಲಿದ್ದ ಪ್ರಮುಖ ಸ್ತ್ರೀ ದೇವತೆಗಳು - ಅಧಿತಿ ಮತ್ತು ಉಷಸ್
ಋಗ್ವೇದ ದಲ್ಲಿರುವ ಸ್ತೋತ್ರಗಳ ಸಂಖ್ಯೆ - ೧೦೨೮
ಉತ್ತರ ವೈದಿಕ ಯುಗದ ಬಗ್ಗೆ ತಿಳಿಸುವ ಪ್ರಮುಖ ಸಾಹಿತ್ಯಗಳು - ಸಾಮವೇದ , ಯಜುರ್ವೇದ ಮತ್ತು ಅಥರ್ವಣವೇದ
ಋಗ್ವೇದವು ಹೊಂದಿರುವ ಬ್ರಾಹ್ಮಣಕಗಳು - ಐತರೇಯ ಮತ್ತು ಕೌಶೀತಕಿ
Best historical books for competitive exam preparation

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...