Skip to main content

ರಾಜ್ಯ ನೀತಿ ನಿರ್ದೇಶಕ ತತ್ವಗಳು

ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಈ ದೇಶದಿಂದ ಎರವಲು ಪಡೆಯಲಾಗಿದೆ- ಐರಲೆಂಡ್
ಮಹಾತ್ಮಾ ಗಾಂಧೀಯವರ ತತ್ವದ ಆಧಾರ ಹೊಂದಿರುವ ಸಂವಿಧಾನದ ಭಾಗ - ರಾಜ್ಯ ನೀತಿ ನಿರ್ದೇಶಕ ತತ್ವಗಳು
ಇವುಗಳ ಉಲ್ಲಂಘನೆಯಾದಲ್ಲಿ ನ್ಯಾಯಾಲಯದ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ
ಜನ ಕಲ್ಯಾಣಕ್ಕೆ ಉತ್ತೇಜನ ಕೊಡಲು ಮಾರ್ಗದರ್ಶನ ನೀಡುವ ವಿಧಿ -38 ನೆ ವಿಧಿ
ಮುಕ್ತ ಕಾನೂನು ಸಹಾಯವನ್ನು ಕೊಡುವಂತಹ ಅನುಚ್ಛೇದ 39A ಗೆ ಸೇರಿಸಿದ ತಿದ್ದುಪಡಿ 42ನೆ ತಿದ್ದುಪಡಿ
ಅರಣ್ಯ  ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಸರಕಾರಕ್ಕೆ ನಿರ್ದೇಶನ ನೀಡುವ ವಿಧಿ -48A
ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸಲು ಸಮ್ಮತಿಕೊಡುವ ವಿಧಿ - 50ನೇ ವಿಧಿ
ಇತಿಹಾಸ ಅಥವಾ ವಾಸ್ತುವಿನ ಮಹತ್ವವಿರುವ ವಸ್ತುಗಳನ್ನು ಅಥವಾ ಸ್ಥಳಗಳನ್ನು ರಕ್ಷಣೆ ಮಾಡಲು ರಾಜ್ಯಗಳಿಗೆ ನಿರ್ದೇಶನ ನೀಡುವ ವಿಧಿ-49ನೇ ವಿಧಿ

Comments

ಇವುಗಳನ್ನೂ ಓದಿ

ಸಂಧಿ ಪ್ರಕರಣ

ಪದಕ್ಕೆ ಪದ ಬಂದು ಸೇರುವಾಗ ಅಕ್ಷರಗಳು ಲೋಪವಾಗುವುದು,ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ಸಂಧಿಕಾರ್ಯ ಎನ್ನುವರು ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ಲೋಪ ಸಂಧಿ ಎನ್ನುವರು. ಉದಾ- ಊರು+ ಅಲ್ಲಿ = ಊರಲ್ಲಿ ಕಾಡು + ಇಗೆ = ಕಾಡಿಗೆ ದೇವರು + ಇಂದ =>ದೇವರಿಂದ ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ಆಗಮ ಸಂಧಿ ಎನ್ನುವರು ಉದಾ-ಮೊಟ್ಟೆ+ಇಡು=ಮೊಟ್ಟೆಯಿಡು ಯಕಾರಾಮ ಸಂಧಿ ಆ,ಇ,ಈ,ಎ,ಏ,ಐ ಎಂಬ ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯ, ಕಾರವು ಆಗಮವಾದರೆ ಅದು ಯ ಕಾರಾಗಮ ಸಂಧಿ ಉದಾ ಕಾ+ಅದೆ= ಕಾಯದೆ ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ ವಕಾರಾಗಮ ಸಂಧಿ ಉ ಋ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ವಕಾರವು ಬರುತ್ತದೆ. ಉದಾ ಗೋ + ಇನ = ಗೋವಿನ ಕುಲ+ ಅನ್ನು = ಕುಲವನ್ನು ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದು ಆದೇಶ ಸಂಧಿ ಉದಾ ಬೆಟ್ಟ+ತಾವರೆ=ಬೆಟ್ಟದಾವರೆ ಅಡಿ + ಕಲ್ಲು = ಅಡಿಗಲ್ಲು ಕೆಳ + ತುಟಿ = ಕೆಳದುಟಿ ಕಣ್ + ಪನಿ= ಕಂಬನಿ ಸಂಸ್ಕೃತ ಸಂಧಿಗಳು ಸಂಸ್ಕೃತ -ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅದು ಸಂಸ್ಕೃತ ಸಂಧಿ ಸಂಸ್ಕೃತ ಸ್ವರ ಸಂಧಿಗಳು ಸವರ್ಣದೀರ್ಘ ಸಂಧಿ ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು ಸವರ್ಣಧೀರ್