Skip to main content

ವಿಜ್ಞಾನ ವಿಸ್ಮಯ

ಬಲೂನ್ ಮತ್ತು ಪ್ಯಾರಾಚೂಟಗಳಲ್ಲಿ ಬಳಸುವ ಜಡಾನಿಲ- ಹೀಲಿಯಂ
ಕಪ್ಪು ಅದಿರು - ಮ್ಯಾಗ್ನಟೈಟ
ರಾಸಾಯನಿಕವಾಗಿ ಲೋಹ ಮತ್ತು ಅಲೋಹವಾಗಿರುವ ಧಾತು - ಬೋರಾನ್
ಇದು ತಾಮ್ರದ ಒಂದು ಮಿಶ್ರಲೋಹವಾಗಿದೆ - ಗನ್ ಮೆಟಲ್
ಸಿನ್ನಿಬಾರ್ ನಿಂದ ಹೊರತೆಗೆಯುವ ಲೋಹ - ಪಾದರಸ
ಪಾದರಸದ ಕರಗುವ ಬಿಂದು - 234K
ರಾಸಾಯನಿಕವಾಗಿ ರೂಬಿಸ್ ಮತ್ತು ಸೆಪ್ಪರ್ ಗಳು - ಅಲ್ಯೂಮಿನಿಯಂ ನೈಟ್ರೇಟ್ ಗಳಾಗಿವೆ
ಫೆರೆಕ್ಸ್ ಆಕ್ಸೈಡ್ ನಲ್ಲಿರುವ ಕಬ್ಬಿನದ ವೇಲೆನ್ಸಿ -3
ಕಬ್ಬಿಣದ ಮೇಲೆ ಸತುವಿನ ಲೇಪನ ಮಾಡುವ ಪ್ರಕ್ರೀಯೆ - ಗ್ವಾಲಿನೀಕರಣ
ಅಮಾಲ್ಗಮ್ ಮಿಶ್ರಲೋಹದಲ್ಲಿರುವ ಧಾತು - ಮರ್ಕ್ಯೂರಿ
ಸಿಲಿಕಾನ್ ಕರಗುವ ಉಷ್ಣತೆ- 1687K
ನೀರಿನ ಸಂರಕ್ಷಣೆಗೆ ಬಳಸುವ ರಾಸಾಯನಿಕ ಅನಿಲ - ಕ್ಲೋರಿನ್
ವೋಲ್ಟಿಕ್ ಕೋಶಗಳಲ್ಲಿ ಬಳಸಲ್ಪಡುವ ಲೋಹಗಳು - ಸತು ಮತ್ತು ತಾಮ್ರ
ಸಂಕುಲಿತ ಮಂಡಲಗಳಲ್ಲಿ ಬಳಸಲಾಗುವ ಚಿಪ್ ಗಳನ್ನು ಇದರಿಂದ ಮಾಡಿರುತ್ತಾರೆ - ಸಿಲಿಕಾನ್
ಸಂಯುಕ್ತ ಸೂಕ್ಷ್ಮದರ್ಶಕವನ್ನು ಸುಧಾರಿಸಿದವರು - ಕೆಪ್ಲರ್
ವಕ್ರೀಭವನ ಸೂಚ್ಯಂಕ ಮತ್ತು ವಿಭಜನೆಗಳನ್ನು ಅಳತೆ ಮಾಡಲು ಉಪಯೋಗಿಸುವ ಸಾಧನ - ರೋಹಿತ ಮಾಪಕ
ಕ್ರಿ.ಶ. 1928 ರಲ್ಲಿ ದ್ರವಗಳಲ್ಲಿ ಬೆಳಕಿನ ಚದುರುವಿಕೆಯನ್ನು ಅಧ್ಯಯನ ಮಾಡಿದವರು - ಸಿ.ವಿ.ರಾಮನ್
ದ್ರವ್ಯಗಳನ್ನು ಸಂಯೋಜಿಸಿರುವ ಅಣುಗಳ ರಚನೆಯು ಈ ಅಧ್ಯಯನಕ್ಕೆ  ಉಪಯುಕ್ತವಾಗಿದೆ - ರಾಮನ್ ಪರಿಣಾಮ
ಫ್ರಾನ್ಸ ಹೂಪರ್ ಗೆರೆಗಳನ್ನು ಮೊದಲು ಅಧ್ಯಯನ ಮಾಡಿದ ಭಾರತೀಯ ವಿಜ್ಞಾನಿ - ಮೇಘನಾದ ಸಹಾ
ರಾಷ್ಟ್ರೀಯ ವಿಜ್ಞಾನ ದಿನ - ಫೆಬ್ರುವರಿ 28
ಮೈಕಲ ಫ್ಯಾರಡೆ ಕ್ಲೋರಿನ್ ನ್ನು ದ್ರವರೂಪಕ್ಕೆ ಪರಿವರ್ತಿಸಿದ್ದು - ಕ್ರಿ.ಶ. 1823
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ - ಡೈನಮೊ
ವಿಕಿರಣದ ಉಷ್ಣ ಪರಿಣಾಮದಿಂದ ಅವಕೆಂಪು ವಿಕಿರಣವನ್ನು ಹರ್ಷಲ್ ಪತ್ತೆ ಮಾಡಿದ್ದು - ಕ್ರಿ.ಶ. 1800
ನೇರಳಾತೀತ ವಿಕಿರಣವನ್ನು ಅದರ ಫೋಟೋಗ್ರಾಫಿಕ್ ಕ್ರಿಯೆಯಿಂದಾಗಿ ಆವಿಷ್ಕರಿಸಿದವರು - ಜೆ.ಡಬ್ಲು.ರಿಟ್ಟರ್

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...