Skip to main content

ವಿಶ್ವಗುರು ಬಸವ


ಬಸವನೆಂಬ ಜಗಜ್ಯೋತಿಯು
ವೀರಶೈವನೋ ಪಂಚಮಸಾಲಿಯವನೋ
ಮಾನವತೆಯ ತಿರುಳ ಸಾರಲು
ಭೂವಿಗವತರಿಸಿದ ಮಹಾಮಾನವನೋ

ಜಾತಿಬೇಧವ ಮಿರಿ ನಿಂತ
ಮಾನವತಾವದಿಯವನು
ಅವನಿಗು ಜಾತಿಯ ಪಟ್ಟ ಕಟ್ಟಿ
ಬಂಧನದಲಿರಸ ಹೊರಟ 
ಮಹಾಮುರ್ಖರಲ್ಲವೆ ನಾವು

ಜಾತಿಧರ್ಮವ ಮೀರಿ ನಿಂತ
ಮಹಾಮಹಿಮ ನೀನು
ನಿನ್ನ ಹೆಸರಿನಲ್ಲಿ ಜಾತಿಧರ್ಮ
ಮೇಲುಕೀಳು ಮಾಡುತಿರುವರು ನಾವು

ವಿಶ್ವ ವಂದಿತ ಮನಕುಲದುದ್ದಾರಕ
ಸಮಾನತೆಯ ಹರಿಕಾರ
ವಚನದಲಿಟ್ಟ ಸಮಾಜದ ಸಾರ
ಜಗದ ಜ್ಯೋತಿ ಬಸವನೆಂಬ ಶೂರ

          ವಿಷ್ಣುಪ್ರಿಯ
      ( ಪಿ ಎಮ್ ನಿಕ್ಕಮ್ಮನವರ)

Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...