Skip to main content

ಕವಿಗಳು ಹಾಗೂ ಅವರ ಕೃತಿಗಳು

ಕವಿಗಳು ಹಾಗೂ ಅವರ ಕೃತಿಗಳು

ಗುಣವರ್ಮ - ಹರಿವಂಶ, ಶೂದ್ರಕ
ಆದಿಪಂಪ - ವಿಕ್ರಮಾರ್ಜುನ ವಿಜಯ, ಆದಿಪುರಾಣ
ಪೊನ್ನ - ಭುವನೈಕರಾಮಾಭ್ಯುದಯ, ಶಾಂತಿಪುರಾಣ
ನಾಗವರ್ಮ ೧- ಕರ್ನಾಟಕ ಕಾದಂಬರಿ
ರನ್ನ - ಸಾಹಸಭೀಮ ವಿಜಯಂ, ಅಜಿತನಾಥ ಪುರಾಣಂ
ದುರ್ಗಸಿಂಹ - ಪಂಚತಂತ್ರ
ಚಂದ್ರರಾಜ - ಮದನತಿಲಕ
ಶ್ರೀಧರಾಚಾರ್ಯ - ಚಂದ್ರಪ್ರಭಚರಿತೆ
ಶಾಂತಿನಾಥ - ಸುಕುಮಾರ ಚತಿತೆ
ನಾಗಚಂದ್ರ - ಮಲ್ಲಿನಾಥ ಪುರಾಣ, ರಾಮಚಂದ್ರಚರಿತ ಪುರಾಣ
ಕರ್ಣಪಾರ್ಯ - ನೇಮಿನಾಥ ಪುರಾಣ
ಹರಿಹರ - ಗಿರಿಜಾ ಕಲ್ಯಾಣ
ನೇಮಿಚಂದ್ರ - ಲೀಲಾವತಿ, ನೇಮಿನಾಥ ಪುರಾಣ
ರುದ್ರಭಟ- ಜಗನ್ನಾಥ ವಿಜಯಂ, ಚಂದ್ರಪ್ರಭ ಪುರಾಣ
ಅಚ್ಚಣ್ಣ - ವರ್ಧಮಾನ ಪುರಾಣ
ಬಂದುವರ್ಮ - ಹರಿವಂಶಾಭ್ಯುದಯ
ದೇವಕವಿ - ಕುಸುಮಾವಳಿ, ಪಾರ್ಶ್ವನಾಥ ಪುರಾಣ
ಜನ್ನ - ಅನಂತನಾಥ ಪುರಾಣ
ಸೋಮನಾಥ - ಶೃಂಗಾರ ಸಾರ
ಗುಣವರ್ಮ ೨ - ಪುಷ್ಪದಂತ ಪುರಾಣ, ಶಾಂತೀಶ್ವರ ಪುರಾಣ
ಅಂಡಯ್ಯ - ಕಬ್ಬಿಗರ ಕಾವ
ಮಹಾಬಲಕವಿ - ನೇಮಿನಾಥ ಪುರಾಣ
ಚೌಂಡರಸ - ಅಭಿನವದಶಕುಮಾರ ಚರಿತೆ, ನಳಚರಿತ್ರೆ
ನಾಗರಾಜ - ಪುಣ್ಯಾಸ್ರವ
ವೃತ್ತವಿಲಾಸ - ಧರ್ಮಪರೀಕ್ಷೆ, ಶಾಸ್ತ್ರಸಾರ
ಮಧುರ - ಧರ್ಮನಾಥ ಪುರಾಣ 
ಆಯತವರ್ಮ‌- ಕನ್ನಡ ರತ್ನ ಕರಂಡಕ
ಚಂದ್ರಕವಿ - ವಿರೂಪಾಕ್ಷಸ್ಥಾನ
ಸುರಂಗಕವಿ - ತ್ರಿಷಷ್ಠಿಪುರಾತನ ಚರಿತ್ರೆ
ಷಡಕ್ಷರದೇವ - ರಾಜಶೇಖರ ವಿಳಾಸ
ತಿರುಮಲಾರ್ಯ - ಚಿಕ್ಕದೇವರಾಜ ವಿಜಯ
ಚಿಕುಪಾಧ್ಯಾಯ - ದಿವ್ಯಸೂರಿ ಚರಿತ್ರೆ
ಲಿಂಗಣ್ಣ - ಕೆಳದಿ ನೃಪವಿಜಯ
ದೇವಚಂದ್ರ - ರಾಮಕಥಾವತಾರ
ಅಳಿಯ ಲಿಂಗರಾಜ - ಅಂಗದ ಸಂಧಾನ
ದುರ್ವಿನೀತ - ಬ್ರಹತ್ಕಥೆ , ಕೀರಾತಾರ್ಜುನೀಯ ಟೀಕೆ,        
           ‌‌           ಶಬ್ಧಾವತಾರ, ವಡ್ಡ ಕಥೆ
ತಂಬಲೂರಾಚಾರ್ಯ - ಚೂಡಾಮಣಿ
ಶಾಮಕುಂದಾಚಾರ್ಯ - ಕನ್ನಡ ಪ್ರಾಭೃತ
ಸೈಗೊಟ್ಟ ಶಿವಮಾರ - ಶಿವಮಾರಮತ
ಕವಿರಾಜಮಾರ್ಗಕಾರ - ಕವಿರಾಜಮಾರ್ಗ
ಅಸಗ - ಕರ್ಣಾಟಕುಮಾರ, ಸಂಭವಕಾವ್ಯ
ಶಿವಕೋಟ್ಯಾಚಾರ್ಯ - ವಡ್ಡಾರಾಧನೆ
ಶ್ರೀಧರಾಚಾರ್ಯ - ಜಾತಕ ತಿಲಕ
ನಾಗವರ್ಮಾಚಾರ್ಯ - ಚಂದ್ರ ಚೂಡಾಮಣಿ ಶತಕ
ಕಂತಿ - ಕಂತಿ ಹಂಪನ ಸಮಸ್ಯೆಗಳು
ಬ್ರಹ್ಮಶಿವ - ಸಮಯ ಪರೀಕ್ಷೆ , ತ್ರೈಲೋಕ್ಯಚೂಡಾಮಣಿ
ಸುಮನೋಬಾಣ - ಜೈನ ಪುರಾಣ, ಕರ್ನಾಟಕ ಕಲ್ಯಾಣ ಕಾರ್ಕ
ಅಲ್ಲಮ ಪ್ರಭುದೇವ - ಷಟಸ್ಥಲ ಜ್ಞಾನ ಚಾರಿತ್ರ, ವಚನಗಳು
ಸಕಲೇಶ ಮಾದರಸ - ಮಂತ್ರಗೋಪ್ಯ, ವಚನಗಳು
ಬಸವೇಶ್ವರ - ಷಟಸ್ಥಲ ವಚನ, ಕಾಲಜ್ಞಾನ ವಚನ , ಮಂತ್ರಗೋಪ್ಯ
ಚೆನ್ನಬಸವ - ಷಟಸ್ಥಲ ವಚನ , ಕರುಣ ಹಸುಗೆ, ಮಿಶ್ರಾರ್ಪಣಿ, 
                    ಕಾಲಜ್ಞಾನ ರುದ್ರ ಭಾರತದ ದೃಷ್ಟಿ
ಸಿದ್ಧರಾಮ - ವಚನಗಳು, ಮಿಶ್ರಸ್ತೋತ್ರದತ್ರಿವಿಧಿ,      
                    ಬಸವಸ್ತೋತ್ರದತ್ರಿವಿಧಿ, ಅಷ್ಟಾವತಣ ಸ್ತೋತ್ರದ   
                    ತ್ರಿವಿಧಿ , ಕಾಲಜ್ಞಾನ, ಮಂತ್ರಗೋಪ್ಯ
ಮಹಾದೇವಿಯಕ್ಕ - ವಚನಗಳು,  ಯೋಗಾಂಗ ತ್ರಿವಿಧಿ, 
                     ಸೃಷ್ಟಿಯ ವಚನ, ಅಕ್ಕಗಳ ಪೀಠಿಕೆ
ಮಲ್ಲಿಕಾರ್ಜುನ ಪಂಡಿತಾರಧ್ಯ - ವಚನಗಳು,  
                      ಗಣಸಹಸ್ರನಾಮ, ಇಷ್ಟಲಿಂಗ ಸ್ತೋತ್ರ,   
                      ಬಸವಗೀತ
ಹರಿಹರ - ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ, 
                ಶಿವಗಣದ ರಗಳೆಗಳು
ಕೆರೆಯ ಪದ್ಮರಸ - ದೀಕ್ಷಾಬೋಧೆ
ಪಾಲ್ಕುರಿಕೆ ಸೋಮನಾಥ - ಶೀಲಸಂಪಾದನೆ, ಸೋಮೇಶ್ವರ 
            ಶತಕ, ಸಹಸ್ರ ಗಣ ನಾಮ‌, ಪಂಚರತ್ನ, ಸದ್ಗುರುರಗಳೆ,  ಚೆನ್ನಬಸವ ಸ್ತೋತ್ರ, ಶರಭ ಬಸವ ರಗಳೆ
ಆಚಣ್ಣ - ಶ್ರೀಪಾದ ನೀತಿ
ಕವಿಕಾಮ - ಶೃಂಗಾರ ರತ್ನಾಕರ ೨  , ಸ್ತನಶತಕ
ಕೇಶಿರಾಜ - ಶಬ್ಧಮಣಿದರ್ಪಣಂ


Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ