Skip to main content

ಕವಿಗಳು ಹಾಗೂ ಅವರ ಕೃತಿಗಳು

ಕವಿಗಳು ಹಾಗೂ ಅವರ ಕೃತಿಗಳು

ಗುಣವರ್ಮ - ಹರಿವಂಶ, ಶೂದ್ರಕ
ಆದಿಪಂಪ - ವಿಕ್ರಮಾರ್ಜುನ ವಿಜಯ, ಆದಿಪುರಾಣ
ಪೊನ್ನ - ಭುವನೈಕರಾಮಾಭ್ಯುದಯ, ಶಾಂತಿಪುರಾಣ
ನಾಗವರ್ಮ ೧- ಕರ್ನಾಟಕ ಕಾದಂಬರಿ
ರನ್ನ - ಸಾಹಸಭೀಮ ವಿಜಯಂ, ಅಜಿತನಾಥ ಪುರಾಣಂ
ದುರ್ಗಸಿಂಹ - ಪಂಚತಂತ್ರ
ಚಂದ್ರರಾಜ - ಮದನತಿಲಕ
ಶ್ರೀಧರಾಚಾರ್ಯ - ಚಂದ್ರಪ್ರಭಚರಿತೆ
ಶಾಂತಿನಾಥ - ಸುಕುಮಾರ ಚತಿತೆ
ನಾಗಚಂದ್ರ - ಮಲ್ಲಿನಾಥ ಪುರಾಣ, ರಾಮಚಂದ್ರಚರಿತ ಪುರಾಣ
ಕರ್ಣಪಾರ್ಯ - ನೇಮಿನಾಥ ಪುರಾಣ
ಹರಿಹರ - ಗಿರಿಜಾ ಕಲ್ಯಾಣ
ನೇಮಿಚಂದ್ರ - ಲೀಲಾವತಿ, ನೇಮಿನಾಥ ಪುರಾಣ
ರುದ್ರಭಟ- ಜಗನ್ನಾಥ ವಿಜಯಂ, ಚಂದ್ರಪ್ರಭ ಪುರಾಣ
ಅಚ್ಚಣ್ಣ - ವರ್ಧಮಾನ ಪುರಾಣ
ಬಂದುವರ್ಮ - ಹರಿವಂಶಾಭ್ಯುದಯ
ದೇವಕವಿ - ಕುಸುಮಾವಳಿ, ಪಾರ್ಶ್ವನಾಥ ಪುರಾಣ
ಜನ್ನ - ಅನಂತನಾಥ ಪುರಾಣ
ಸೋಮನಾಥ - ಶೃಂಗಾರ ಸಾರ
ಗುಣವರ್ಮ ೨ - ಪುಷ್ಪದಂತ ಪುರಾಣ, ಶಾಂತೀಶ್ವರ ಪುರಾಣ
ಅಂಡಯ್ಯ - ಕಬ್ಬಿಗರ ಕಾವ
ಮಹಾಬಲಕವಿ - ನೇಮಿನಾಥ ಪುರಾಣ
ಚೌಂಡರಸ - ಅಭಿನವದಶಕುಮಾರ ಚರಿತೆ, ನಳಚರಿತ್ರೆ
ನಾಗರಾಜ - ಪುಣ್ಯಾಸ್ರವ
ವೃತ್ತವಿಲಾಸ - ಧರ್ಮಪರೀಕ್ಷೆ, ಶಾಸ್ತ್ರಸಾರ
ಮಧುರ - ಧರ್ಮನಾಥ ಪುರಾಣ 
ಆಯತವರ್ಮ‌- ಕನ್ನಡ ರತ್ನ ಕರಂಡಕ
ಚಂದ್ರಕವಿ - ವಿರೂಪಾಕ್ಷಸ್ಥಾನ
ಸುರಂಗಕವಿ - ತ್ರಿಷಷ್ಠಿಪುರಾತನ ಚರಿತ್ರೆ
ಷಡಕ್ಷರದೇವ - ರಾಜಶೇಖರ ವಿಳಾಸ
ತಿರುಮಲಾರ್ಯ - ಚಿಕ್ಕದೇವರಾಜ ವಿಜಯ
ಚಿಕುಪಾಧ್ಯಾಯ - ದಿವ್ಯಸೂರಿ ಚರಿತ್ರೆ
ಲಿಂಗಣ್ಣ - ಕೆಳದಿ ನೃಪವಿಜಯ
ದೇವಚಂದ್ರ - ರಾಮಕಥಾವತಾರ
ಅಳಿಯ ಲಿಂಗರಾಜ - ಅಂಗದ ಸಂಧಾನ
ದುರ್ವಿನೀತ - ಬ್ರಹತ್ಕಥೆ , ಕೀರಾತಾರ್ಜುನೀಯ ಟೀಕೆ,        
           ‌‌           ಶಬ್ಧಾವತಾರ, ವಡ್ಡ ಕಥೆ
ತಂಬಲೂರಾಚಾರ್ಯ - ಚೂಡಾಮಣಿ
ಶಾಮಕುಂದಾಚಾರ್ಯ - ಕನ್ನಡ ಪ್ರಾಭೃತ
ಸೈಗೊಟ್ಟ ಶಿವಮಾರ - ಶಿವಮಾರಮತ
ಕವಿರಾಜಮಾರ್ಗಕಾರ - ಕವಿರಾಜಮಾರ್ಗ
ಅಸಗ - ಕರ್ಣಾಟಕುಮಾರ, ಸಂಭವಕಾವ್ಯ
ಶಿವಕೋಟ್ಯಾಚಾರ್ಯ - ವಡ್ಡಾರಾಧನೆ
ಶ್ರೀಧರಾಚಾರ್ಯ - ಜಾತಕ ತಿಲಕ
ನಾಗವರ್ಮಾಚಾರ್ಯ - ಚಂದ್ರ ಚೂಡಾಮಣಿ ಶತಕ
ಕಂತಿ - ಕಂತಿ ಹಂಪನ ಸಮಸ್ಯೆಗಳು
ಬ್ರಹ್ಮಶಿವ - ಸಮಯ ಪರೀಕ್ಷೆ , ತ್ರೈಲೋಕ್ಯಚೂಡಾಮಣಿ
ಸುಮನೋಬಾಣ - ಜೈನ ಪುರಾಣ, ಕರ್ನಾಟಕ ಕಲ್ಯಾಣ ಕಾರ್ಕ
ಅಲ್ಲಮ ಪ್ರಭುದೇವ - ಷಟಸ್ಥಲ ಜ್ಞಾನ ಚಾರಿತ್ರ, ವಚನಗಳು
ಸಕಲೇಶ ಮಾದರಸ - ಮಂತ್ರಗೋಪ್ಯ, ವಚನಗಳು
ಬಸವೇಶ್ವರ - ಷಟಸ್ಥಲ ವಚನ, ಕಾಲಜ್ಞಾನ ವಚನ , ಮಂತ್ರಗೋಪ್ಯ
ಚೆನ್ನಬಸವ - ಷಟಸ್ಥಲ ವಚನ , ಕರುಣ ಹಸುಗೆ, ಮಿಶ್ರಾರ್ಪಣಿ, 
                    ಕಾಲಜ್ಞಾನ ರುದ್ರ ಭಾರತದ ದೃಷ್ಟಿ
ಸಿದ್ಧರಾಮ - ವಚನಗಳು, ಮಿಶ್ರಸ್ತೋತ್ರದತ್ರಿವಿಧಿ,      
                    ಬಸವಸ್ತೋತ್ರದತ್ರಿವಿಧಿ, ಅಷ್ಟಾವತಣ ಸ್ತೋತ್ರದ   
                    ತ್ರಿವಿಧಿ , ಕಾಲಜ್ಞಾನ, ಮಂತ್ರಗೋಪ್ಯ
ಮಹಾದೇವಿಯಕ್ಕ - ವಚನಗಳು,  ಯೋಗಾಂಗ ತ್ರಿವಿಧಿ, 
                     ಸೃಷ್ಟಿಯ ವಚನ, ಅಕ್ಕಗಳ ಪೀಠಿಕೆ
ಮಲ್ಲಿಕಾರ್ಜುನ ಪಂಡಿತಾರಧ್ಯ - ವಚನಗಳು,  
                      ಗಣಸಹಸ್ರನಾಮ, ಇಷ್ಟಲಿಂಗ ಸ್ತೋತ್ರ,   
                      ಬಸವಗೀತ
ಹರಿಹರ - ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ, 
                ಶಿವಗಣದ ರಗಳೆಗಳು
ಕೆರೆಯ ಪದ್ಮರಸ - ದೀಕ್ಷಾಬೋಧೆ
ಪಾಲ್ಕುರಿಕೆ ಸೋಮನಾಥ - ಶೀಲಸಂಪಾದನೆ, ಸೋಮೇಶ್ವರ 
            ಶತಕ, ಸಹಸ್ರ ಗಣ ನಾಮ‌, ಪಂಚರತ್ನ, ಸದ್ಗುರುರಗಳೆ,  ಚೆನ್ನಬಸವ ಸ್ತೋತ್ರ, ಶರಭ ಬಸವ ರಗಳೆ
ಆಚಣ್ಣ - ಶ್ರೀಪಾದ ನೀತಿ
ಕವಿಕಾಮ - ಶೃಂಗಾರ ರತ್ನಾಕರ ೨  , ಸ್ತನಶತಕ
ಕೇಶಿರಾಜ - ಶಬ್ಧಮಣಿದರ್ಪಣಂ


Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...