Skip to main content

ಕವಿಗಳು ಹಾಗೂ ಅವರ ಕೃತಿಗಳು

ಕವಿಗಳು ಹಾಗೂ ಅವರ ಕೃತಿಗಳು

ಗುಣವರ್ಮ - ಹರಿವಂಶ, ಶೂದ್ರಕ
ಆದಿಪಂಪ - ವಿಕ್ರಮಾರ್ಜುನ ವಿಜಯ, ಆದಿಪುರಾಣ
ಪೊನ್ನ - ಭುವನೈಕರಾಮಾಭ್ಯುದಯ, ಶಾಂತಿಪುರಾಣ
ನಾಗವರ್ಮ ೧- ಕರ್ನಾಟಕ ಕಾದಂಬರಿ
ರನ್ನ - ಸಾಹಸಭೀಮ ವಿಜಯಂ, ಅಜಿತನಾಥ ಪುರಾಣಂ
ದುರ್ಗಸಿಂಹ - ಪಂಚತಂತ್ರ
ಚಂದ್ರರಾಜ - ಮದನತಿಲಕ
ಶ್ರೀಧರಾಚಾರ್ಯ - ಚಂದ್ರಪ್ರಭಚರಿತೆ
ಶಾಂತಿನಾಥ - ಸುಕುಮಾರ ಚತಿತೆ
ನಾಗಚಂದ್ರ - ಮಲ್ಲಿನಾಥ ಪುರಾಣ, ರಾಮಚಂದ್ರಚರಿತ ಪುರಾಣ
ಕರ್ಣಪಾರ್ಯ - ನೇಮಿನಾಥ ಪುರಾಣ
ಹರಿಹರ - ಗಿರಿಜಾ ಕಲ್ಯಾಣ
ನೇಮಿಚಂದ್ರ - ಲೀಲಾವತಿ, ನೇಮಿನಾಥ ಪುರಾಣ
ರುದ್ರಭಟ- ಜಗನ್ನಾಥ ವಿಜಯಂ, ಚಂದ್ರಪ್ರಭ ಪುರಾಣ
ಅಚ್ಚಣ್ಣ - ವರ್ಧಮಾನ ಪುರಾಣ
ಬಂದುವರ್ಮ - ಹರಿವಂಶಾಭ್ಯುದಯ
ದೇವಕವಿ - ಕುಸುಮಾವಳಿ, ಪಾರ್ಶ್ವನಾಥ ಪುರಾಣ
ಜನ್ನ - ಅನಂತನಾಥ ಪುರಾಣ
ಸೋಮನಾಥ - ಶೃಂಗಾರ ಸಾರ
ಗುಣವರ್ಮ ೨ - ಪುಷ್ಪದಂತ ಪುರಾಣ, ಶಾಂತೀಶ್ವರ ಪುರಾಣ
ಅಂಡಯ್ಯ - ಕಬ್ಬಿಗರ ಕಾವ
ಮಹಾಬಲಕವಿ - ನೇಮಿನಾಥ ಪುರಾಣ
ಚೌಂಡರಸ - ಅಭಿನವದಶಕುಮಾರ ಚರಿತೆ, ನಳಚರಿತ್ರೆ
ನಾಗರಾಜ - ಪುಣ್ಯಾಸ್ರವ
ವೃತ್ತವಿಲಾಸ - ಧರ್ಮಪರೀಕ್ಷೆ, ಶಾಸ್ತ್ರಸಾರ
ಮಧುರ - ಧರ್ಮನಾಥ ಪುರಾಣ 
ಆಯತವರ್ಮ‌- ಕನ್ನಡ ರತ್ನ ಕರಂಡಕ
ಚಂದ್ರಕವಿ - ವಿರೂಪಾಕ್ಷಸ್ಥಾನ
ಸುರಂಗಕವಿ - ತ್ರಿಷಷ್ಠಿಪುರಾತನ ಚರಿತ್ರೆ
ಷಡಕ್ಷರದೇವ - ರಾಜಶೇಖರ ವಿಳಾಸ
ತಿರುಮಲಾರ್ಯ - ಚಿಕ್ಕದೇವರಾಜ ವಿಜಯ
ಚಿಕುಪಾಧ್ಯಾಯ - ದಿವ್ಯಸೂರಿ ಚರಿತ್ರೆ
ಲಿಂಗಣ್ಣ - ಕೆಳದಿ ನೃಪವಿಜಯ
ದೇವಚಂದ್ರ - ರಾಮಕಥಾವತಾರ
ಅಳಿಯ ಲಿಂಗರಾಜ - ಅಂಗದ ಸಂಧಾನ
ದುರ್ವಿನೀತ - ಬ್ರಹತ್ಕಥೆ , ಕೀರಾತಾರ್ಜುನೀಯ ಟೀಕೆ,        
           ‌‌           ಶಬ್ಧಾವತಾರ, ವಡ್ಡ ಕಥೆ
ತಂಬಲೂರಾಚಾರ್ಯ - ಚೂಡಾಮಣಿ
ಶಾಮಕುಂದಾಚಾರ್ಯ - ಕನ್ನಡ ಪ್ರಾಭೃತ
ಸೈಗೊಟ್ಟ ಶಿವಮಾರ - ಶಿವಮಾರಮತ
ಕವಿರಾಜಮಾರ್ಗಕಾರ - ಕವಿರಾಜಮಾರ್ಗ
ಅಸಗ - ಕರ್ಣಾಟಕುಮಾರ, ಸಂಭವಕಾವ್ಯ
ಶಿವಕೋಟ್ಯಾಚಾರ್ಯ - ವಡ್ಡಾರಾಧನೆ
ಶ್ರೀಧರಾಚಾರ್ಯ - ಜಾತಕ ತಿಲಕ
ನಾಗವರ್ಮಾಚಾರ್ಯ - ಚಂದ್ರ ಚೂಡಾಮಣಿ ಶತಕ
ಕಂತಿ - ಕಂತಿ ಹಂಪನ ಸಮಸ್ಯೆಗಳು
ಬ್ರಹ್ಮಶಿವ - ಸಮಯ ಪರೀಕ್ಷೆ , ತ್ರೈಲೋಕ್ಯಚೂಡಾಮಣಿ
ಸುಮನೋಬಾಣ - ಜೈನ ಪುರಾಣ, ಕರ್ನಾಟಕ ಕಲ್ಯಾಣ ಕಾರ್ಕ
ಅಲ್ಲಮ ಪ್ರಭುದೇವ - ಷಟಸ್ಥಲ ಜ್ಞಾನ ಚಾರಿತ್ರ, ವಚನಗಳು
ಸಕಲೇಶ ಮಾದರಸ - ಮಂತ್ರಗೋಪ್ಯ, ವಚನಗಳು
ಬಸವೇಶ್ವರ - ಷಟಸ್ಥಲ ವಚನ, ಕಾಲಜ್ಞಾನ ವಚನ , ಮಂತ್ರಗೋಪ್ಯ
ಚೆನ್ನಬಸವ - ಷಟಸ್ಥಲ ವಚನ , ಕರುಣ ಹಸುಗೆ, ಮಿಶ್ರಾರ್ಪಣಿ, 
                    ಕಾಲಜ್ಞಾನ ರುದ್ರ ಭಾರತದ ದೃಷ್ಟಿ
ಸಿದ್ಧರಾಮ - ವಚನಗಳು, ಮಿಶ್ರಸ್ತೋತ್ರದತ್ರಿವಿಧಿ,      
                    ಬಸವಸ್ತೋತ್ರದತ್ರಿವಿಧಿ, ಅಷ್ಟಾವತಣ ಸ್ತೋತ್ರದ   
                    ತ್ರಿವಿಧಿ , ಕಾಲಜ್ಞಾನ, ಮಂತ್ರಗೋಪ್ಯ
ಮಹಾದೇವಿಯಕ್ಕ - ವಚನಗಳು,  ಯೋಗಾಂಗ ತ್ರಿವಿಧಿ, 
                     ಸೃಷ್ಟಿಯ ವಚನ, ಅಕ್ಕಗಳ ಪೀಠಿಕೆ
ಮಲ್ಲಿಕಾರ್ಜುನ ಪಂಡಿತಾರಧ್ಯ - ವಚನಗಳು,  
                      ಗಣಸಹಸ್ರನಾಮ, ಇಷ್ಟಲಿಂಗ ಸ್ತೋತ್ರ,   
                      ಬಸವಗೀತ
ಹರಿಹರ - ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ, 
                ಶಿವಗಣದ ರಗಳೆಗಳು
ಕೆರೆಯ ಪದ್ಮರಸ - ದೀಕ್ಷಾಬೋಧೆ
ಪಾಲ್ಕುರಿಕೆ ಸೋಮನಾಥ - ಶೀಲಸಂಪಾದನೆ, ಸೋಮೇಶ್ವರ 
            ಶತಕ, ಸಹಸ್ರ ಗಣ ನಾಮ‌, ಪಂಚರತ್ನ, ಸದ್ಗುರುರಗಳೆ,  ಚೆನ್ನಬಸವ ಸ್ತೋತ್ರ, ಶರಭ ಬಸವ ರಗಳೆ
ಆಚಣ್ಣ - ಶ್ರೀಪಾದ ನೀತಿ
ಕವಿಕಾಮ - ಶೃಂಗಾರ ರತ್ನಾಕರ ೨  , ಸ್ತನಶತಕ
ಕೇಶಿರಾಜ - ಶಬ್ಧಮಣಿದರ್ಪಣಂ


Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...