Skip to main content

ಕವಿಗಳು ಮತ್ತು ಬಿರುದುಗಳು

ಕವಿಗಳು ಮತ್ತು ಬಿರುದುಗಳು

* ಉಪಮಾಲೋಲ, ನಾಗಲೋಲ ಎಂದು ಯಾವ ಕವಿಯನ್ನು ಕರೆಯುತ್ತಾರೆ?* 
ಉತ್ತರ : ಲಕ್ಷ್ಮೀಶ 

* ಷಟ್ಪದಿಯ ಬ್ರಹ್ಮ ________________ .
ಉತ್ತರ : ರಾಘವಾಂಕ

* ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಪೂರ್ಣ ಹೆಸರೇನು?
ಉತ್ತರ : ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ

* ಟಿ. ಪಿ. ಕೈಲಾಸಂ ರವರಿಗೆ ಇರುವ ಬಿರುದು ಯಾವುದು?
ಉತ್ತರ : ಕನಾ೯ಟಕ ಪ್ರಹಸನ ಪಿತಾಮಹ

* ಕನ್ನಡದ ಶೇಕ್ಸ್ ಪಿಯರ್ ಯಾರು?
ಉತ್ತರ : ಕಂದಗಲ್ ಹನುಮಂತರಾವ್

* ಹರಿದಾಸ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ.*
ಉತ್ತರ : ಶ್ರೀ ಪಾದರಾಯರು

* ಸಿ. ಬಿ. ಮಲ್ಲಪ್ಪ ರವರಿಗೆ ಇರುವ ಬಿರುದು ಯಾವುದು?
ಉತ್ತರ : ಅಭಿನವ ಭಕ್ತಿ ಶಿರೋಮಣಿ

* ಕನ್ನಡದ ನಾಡೋಜ ಎಂದು ಯಾವ ಕವಿಗೆ ಇರುವ ಬಿರುದಾಗಿದೆ?*
ಉತ್ತರ : ಮುಳಿಯ ತಿಮ್ಮಪ್ಪಯ್ಯ

* ಕನ್ನಡದ ಮಾತಾ೯ಂಡ, ಕನ್ನಡದ ವಡ್ಸ್೯ ವಥ್೯ ಎಂದು ಯಾರನ್ನು ಕರೆಯುತ್ತಾರೆ.*
ಉತ್ತರ :  ಕುವೆಂಪು

* ಕುಮಾರವ್ಯಾಸನಿಗೆ ಮತ್ತು ನಾಗಚಂದ್ರನಿಗೆ ಇರುವ ಬಿರುದುಗಳು ಯಾವುವು.*
ಉತ್ತರ : ರೂಪಕ ಸಾಮ್ರಾಜ್ಯದ ಚಕ್ರವರ್ತಿ ಕುಮಾರವ್ಯಾಸ ನಿಗೆ ಇರುವ ಬಿರುದು ಮತ್ತು ನಾಗಚಂದ್ರನಿಗೆ ಅಭಿನವ ಪಂಪ.

Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...