Skip to main content

ಕವಿಗಳು ಮತ್ತು ಬಿರುದುಗಳು

ಕವಿಗಳು ಮತ್ತು ಬಿರುದುಗಳು

* ಉಪಮಾಲೋಲ, ನಾಗಲೋಲ ಎಂದು ಯಾವ ಕವಿಯನ್ನು ಕರೆಯುತ್ತಾರೆ?* 
ಉತ್ತರ : ಲಕ್ಷ್ಮೀಶ 

* ಷಟ್ಪದಿಯ ಬ್ರಹ್ಮ ________________ .
ಉತ್ತರ : ರಾಘವಾಂಕ

* ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಪೂರ್ಣ ಹೆಸರೇನು?
ಉತ್ತರ : ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ

* ಟಿ. ಪಿ. ಕೈಲಾಸಂ ರವರಿಗೆ ಇರುವ ಬಿರುದು ಯಾವುದು?
ಉತ್ತರ : ಕನಾ೯ಟಕ ಪ್ರಹಸನ ಪಿತಾಮಹ

* ಕನ್ನಡದ ಶೇಕ್ಸ್ ಪಿಯರ್ ಯಾರು?
ಉತ್ತರ : ಕಂದಗಲ್ ಹನುಮಂತರಾವ್

* ಹರಿದಾಸ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ.*
ಉತ್ತರ : ಶ್ರೀ ಪಾದರಾಯರು

* ಸಿ. ಬಿ. ಮಲ್ಲಪ್ಪ ರವರಿಗೆ ಇರುವ ಬಿರುದು ಯಾವುದು?
ಉತ್ತರ : ಅಭಿನವ ಭಕ್ತಿ ಶಿರೋಮಣಿ

* ಕನ್ನಡದ ನಾಡೋಜ ಎಂದು ಯಾವ ಕವಿಗೆ ಇರುವ ಬಿರುದಾಗಿದೆ?*
ಉತ್ತರ : ಮುಳಿಯ ತಿಮ್ಮಪ್ಪಯ್ಯ

* ಕನ್ನಡದ ಮಾತಾ೯ಂಡ, ಕನ್ನಡದ ವಡ್ಸ್೯ ವಥ್೯ ಎಂದು ಯಾರನ್ನು ಕರೆಯುತ್ತಾರೆ.*
ಉತ್ತರ :  ಕುವೆಂಪು

* ಕುಮಾರವ್ಯಾಸನಿಗೆ ಮತ್ತು ನಾಗಚಂದ್ರನಿಗೆ ಇರುವ ಬಿರುದುಗಳು ಯಾವುವು.*
ಉತ್ತರ : ರೂಪಕ ಸಾಮ್ರಾಜ್ಯದ ಚಕ್ರವರ್ತಿ ಕುಮಾರವ್ಯಾಸ ನಿಗೆ ಇರುವ ಬಿರುದು ಮತ್ತು ನಾಗಚಂದ್ರನಿಗೆ ಅಭಿನವ ಪಂಪ.

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...