Skip to main content

Posts

Showing posts from September, 2025

ಪಶ್ಚಿಮವಾಹಿನಿ ನದಿಗಳ ಮಾಹಿತಿ

ಕರ್ನಾಟಕದ ಪಶ್ಚಿಮವಾಹಿನಿ ನದಿಗಳು (ಅವುಗಳ ಉಗಮಸ್ಥಾನ ಮತ್ತು ಸೇರುವ ಸಾಗರ ಸಹಿತ) 1. ಶರಾವತಿ ನದಿ ಉಗಮ: ಅಂಬುತೀರ್ಥ, ತೀರ್ಥಹಳ್ಳಿ ತಾಲ್ಲೂಕು (ಶಿವಮೊಗ್ಗ ಜಿಲ್ಲೆ) ಸೇರುವುದು: ಅರಬ್ಬೀ ಸಮುದ್ರ (ಹೊನ್ನಾವರ ಬಳಿ) 2. ಕಾಳಿ ನದಿ ಉಗಮ: ಡಾಂಡೇಲಿ ಸಮೀಪದ ದಿಗಿ ಬೆಟ್ಟ, ಉತ್ತರ ಕನ್ನಡ ಸೇರುವುದು: ಅರಬ್ಬೀ ಸಮುದ್ರ (ಕರವಾರ ಬಳಿ) 3. ಗಂಗಾವಳಿ ( ಬೇಡ್ತಿ) ನದಿ  ಉಗಮ ಸ್ಥಾನ: ಬೇಡ್ತಿ ನದಿಯು ಪಶ್ಚಿಮ ಘಟ್ಟಗಳಿಂದ ಉಗಮವಾಗುತ್ತದೆ. ನಿರ್ದಿಷ್ಟವಾಗಿ, ಇದು ಧಾರವಾಡ ಜಿಲ್ಲೆಯ ಸೋಮೇಶ್ವರ ದೇವಸ್ಥಾನದ ಸಮೀಪ ಹುಟ್ಟುತ್ತದೆ.  ಸೇರುವುದು: ಅರಬ್ಬೀ ಸಮುದ್ರ (ಗಂಗಾವಳಿ ಕಡೆಯಿಂದ) 4. ಅಘನಾಶಿನಿ ನದಿ ಉಗಮ: ಸಿರ್ಸಿ ಪ್ರದೇಶದ ಶಂಕರಹೊಂಡ (ಸೋಮಗಿರಿ ಬೆಟ್ಟ) ಸೇರುವುದು: ಅರಬ್ಬೀ ಸಮುದ್ರ (ಕುಮಟಾ ಬಳಿ) 5. ವೇಣ್ಗಂಗಾ (ವೇಣುಗೋಪಾಲ) / ವೇಣ್ಗಂಗಾವಳಿ ನದಿ ಉಗಮ: ಉತ್ತರ ಕನ್ನಡ ಜಿಲ್ಲೆ ಸೇರುವುದು: ಅರಬ್ಬೀ ಸಮುದ್ರ 6. ನೇತ್ರಾವತಿ ನದಿ ಉಗಮ: ಗಂಗಮೂಲ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿ ಸೇರುವುದು: ಅರಬ್ಬೀ ಸಮುದ್ರ (ಮಂಗಳೂರು ಬಳಿ) 7. ಗುರುಪುರ ನದಿ ಉಗಮ: ಪಶ್ಚಿಮಘಟ್ಟದ ಬಂಗ್ರಾಪಾಡಿ ಬೆಟ್ಟ (ಕರ್ಕಳ ತಾಲೂಕು) ಸೇರುವುದು: ಅರಬ್ಬೀ ಸಮುದ್ರ (ಮಂಗಳೂರು ಬಳಿ) 8. ಕುಮಾರಧಾರಾ ನದಿ ಉಗಮ: ಪುಷ್ಪಗಿರಿ ಬೆಟ್ಟ (ಸುಬ್ರಹ್ಮಣ್ಯ ಪ್ರದೇಶ) ಸೇರುವುದು: ಅರಬ್ಬೀ ಸಮುದ್ರ (ಮಂಗಳೂರಿನಲ್ಲಿ ನೆತ್ರಾವತಿಯೊಂದಿಗೆ) 9. ಸೀತಾನದಿ ಉಗಮ: ಬ್ರಹ್...

ತಿಳಿಯೋಣಾ

> ಪ್ರಾಚಿನ ಕಾಲದಿಂದಲೂ ನಮ್ಮ ದೇಶವನ್ನು 'ಭಾರತ' ಎಂಬುದಾಗಿ ಕರೆಯಲಾಗುತ್ತಿತ್ತು > ದೇಶಕ್ಕೆ ಭಾರತ ಎಂಬ ಹೆಸರು ವೃಷಭನಾಥನ ಹಿರಿಯ ಮಗ 'ಭರತ' ನೆಂಬ ಓರ್ವ ರಾಜನಿದ್ದ > ಭರತನು ಆಳಿದ ನಾಡು 'ಭರತ ಖಂಡ', 'ಭರತವರ್ಷ' (ಭಾರತ ದೇಶ) ಎನಿಸಿತು > ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ' ಪರ್ಷಿಯಾ' ದೇಶದ ಜನರು ಸಿಂಧೂ ನದಿ ಬಯಲಿನ ಸಂಪರ್ಕಕ್ಕೆ ಬಂದರು > ಪರ್ಷಿಯನ್ನರು ಸಿಂಧೂನದಿಯನ್ನು 'ಹಿಂದೂ' ಎಂದು ಕರೆದರು > ಮುಂದೆ ಗ್ರೀಕರು ಭಾರತೀಯರೊಂದಿಗೆ ಸಂಪರ್ಕಕ್ಕೆ ಬಂದಾಗ ಅವರ ಬಾಯಲ್ಲಿ 'ಹಿಂದೂ' ಪದವು 'ఇండు' ఆయతు > ಹಾಗೆಯೇ ಸಿಂಧೂ ನದಿಯು ' ಇಂಡಸ್ ' ಆಯಿತು > ಮಹಮ್ಮದೀಯರ ಆಕ್ರಮಣದೊಂದಿಗೆ 'ಹಿಂದೂ' ಪದವು ಮತ್ತೆ ಬಳಕೆಗೆ ಬಂದಿತು > ಸಂಸ್ಕೃತ ಭಾಷೆಯ ನುಡಿಗಟ್ಟು 'ಅದ್ಭುತ' ಎಂದು ನುಡಿದವರು 'ವಿಲಿಯಂ ಜೋನ್ಸ್ ಜೂನಿಯರ್' > ಶನ ಅಥವಾ ಸೊನ್ನೆಯನ್ನು 'ಮೊಟ್ಟ ಮೊದಲ ಬಾರಿಗೆ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ > ಭೂಮಿ ಗುಂಡಾಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ 'ಆರ್ಯಭಟ' ತೊರಿಸಿಕೊಟ್ಟರು > ಆಧುನಿಕ ವಿಜ್ಞಾನದಲ್ಲಿ ಈ ವಾದವನ್ನು ಎತ್ತಿ ಹಿಡಿದ ಕೀರ್ತಿ ಸಲ್ಲುವುದು 'ಕೋಪರ್ನಿಕಸ್' ಗೆ > ಭಾರತೀಯರು ನಾವ...