Skip to main content

ತಿಳಿಯೋಣಾ

> ಪ್ರಾಚಿನ ಕಾಲದಿಂದಲೂ ನಮ್ಮ ದೇಶವನ್ನು 'ಭಾರತ' ಎಂಬುದಾಗಿ ಕರೆಯಲಾಗುತ್ತಿತ್ತು

> ದೇಶಕ್ಕೆ ಭಾರತ ಎಂಬ ಹೆಸರು ವೃಷಭನಾಥನ ಹಿರಿಯ ಮಗ 'ಭರತ' ನೆಂಬ ಓರ್ವ ರಾಜನಿದ್ದ

> ಭರತನು ಆಳಿದ ನಾಡು 'ಭರತ ಖಂಡ', 'ಭರತವರ್ಷ' (ಭಾರತ ದೇಶ) ಎನಿಸಿತು

> ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ' ಪರ್ಷಿಯಾ' ದೇಶದ ಜನರು ಸಿಂಧೂ ನದಿ ಬಯಲಿನ ಸಂಪರ್ಕಕ್ಕೆ ಬಂದರು

> ಪರ್ಷಿಯನ್ನರು ಸಿಂಧೂನದಿಯನ್ನು 'ಹಿಂದೂ' ಎಂದು ಕರೆದರು

> ಮುಂದೆ ಗ್ರೀಕರು ಭಾರತೀಯರೊಂದಿಗೆ ಸಂಪರ್ಕಕ್ಕೆ ಬಂದಾಗ ಅವರ ಬಾಯಲ್ಲಿ 'ಹಿಂದೂ' ಪದವು 'ఇండు' ఆయతు

> ಹಾಗೆಯೇ ಸಿಂಧೂ ನದಿಯು ' ಇಂಡಸ್ ' ಆಯಿತು

> ಮಹಮ್ಮದೀಯರ ಆಕ್ರಮಣದೊಂದಿಗೆ 'ಹಿಂದೂ' ಪದವು ಮತ್ತೆ ಬಳಕೆಗೆ ಬಂದಿತು

> ಸಂಸ್ಕೃತ ಭಾಷೆಯ ನುಡಿಗಟ್ಟು 'ಅದ್ಭುತ' ಎಂದು ನುಡಿದವರು 'ವಿಲಿಯಂ ಜೋನ್ಸ್ ಜೂನಿಯರ್'

> ಶನ ಅಥವಾ ಸೊನ್ನೆಯನ್ನು 'ಮೊಟ್ಟ ಮೊದಲ ಬಾರಿಗೆ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ

> ಭೂಮಿ ಗುಂಡಾಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ 'ಆರ್ಯಭಟ' ತೊರಿಸಿಕೊಟ್ಟರು

> ಆಧುನಿಕ ವಿಜ್ಞಾನದಲ್ಲಿ ಈ ವಾದವನ್ನು ಎತ್ತಿ ಹಿಡಿದ ಕೀರ್ತಿ ಸಲ್ಲುವುದು 'ಕೋಪರ್ನಿಕಸ್' ಗೆ

> ಭಾರತೀಯರು ನಾವಿಕರಿಗಾಗಿ ರೇಖಾಂಶ ನಕ್ಷೆಯನ್ನು 'ಉಜ್ಜಯನಿಯಲ್ಲಿ' ಸಿದ್ದಗೊಳಿಸಿದರು

> ಇಂತಹದೊಂದು ನಕಾಶೆಯನ್ನು ಬಳಸಿಯೇ 15 ನೇ ಶತಮಾನದಲ್ಲಿ ಪೋರ್ಚುಗೀಸ್ ನಾವಿಕ 'ವಾಸ್ಕೋಡಿಗಾಮಾ' ಭಾರತದ ಪಶ್ಚಿಮ ತೀರವನ್ನು ಮುಟ್ಟಿದ

> ಪೈಥಾಗೋರಸನ ಪ್ರಮೇಯವನ್ನು ಆತನಿಗಿಂತ ಎರಡು ಶತಮಾನಗಳ ಹಿಂದೇ ಗುರುತಿಸಿದವನು ಭಾರತೀಯ ವಿಜ್ಞಾನಿ 'ಭೋಧಾಯನ'

> ಗುಜಾರಾತಿನ್ 'ಸೂರತ್' ಪ್ರಾಚಿನ ಕಾಲದಿಂದಲೂ ಅತಿ ದೊಡ್ಡ ನೌಕಾಯಾನ ನಿರ್ಮಾಣ ಕೇಂದ್ರವಾಗಿತ್ತು

> 'ವೈಮಾನಿಕ ಶಾಸ್ತ್ರ' ಯೋಗಶಾಸ್ತ್ರ, ಮತ್ತು ಸಂಸ್ಕೃತವು ಕೂಡ ಭಾರತೀಯರ ಕೊಡುಗೆಗಳಾಗಿವೆ

> ಪ್ರಸಿದ್ದ ಹಿಂದೂ ದೇವಾಲಯವಾದ 'ಅಂಗೋರವಾಟ್' ದೇವಾಲಯ ಇರುವುದು : ಕಾಂಬೋಡಿಯಾ

> ಜಾವಾದ 'ಬೊರಬೊದುರ್' ಎಂಬಲ್ಲಿ ಜಗತ್ನಸಿದ್ದ ಬೃಹತ್ ಬೌದ್ಧಾಲಯವಿದೆ

> ದುಷ್ಯಂತ ಶಕುಂತಲೆಯರ ವೀರಪುತ್ರನಾದ 'ಭರತನಿಂದ್ ' ಭಾರತ ಎಂಬ ಹೆಸರಾಯಿತು ಎಂದು ಪ್ರತಿತಿಯೂ ಇದೆ

> ಇಂದಿನ ಭಾರತಕ್ಕಿಂತ ಇನ್ನೂ ದೊಡ್ಡದಾದ ಪ್ರದೇಶವನ್ನು ಹಿಂದೆ 'ಭರತವರ್ಷ' ಎನ್ನುತ್ತಿದ್ದರು

> ದಕ್ಷಿಣ ಸಮುದ್ರದ ಉತ್ತರಕ್ಕೆ ಮತ್ತು ಹಿಮಾಲಯದ ದಕ್ಷಿಣಕ್ಕೆ ಇರುವ ಭೂಭಾಗವೆಲ್ಲ 'ಭರತವರ್ಷ'

> ಮಯನ್ಮಾರವನ್ನು 'ಬ್ರಹ್ಮದೇಶ' ಎಂದು, ಇಂಡೋನೇಷ್ಯಾದಲ್ಲಿ ರುವ' ಜಾವಾ, ಸುಮಾತ್ರ, ಬಾಲಿ, ಯನ್ನು 'ಸುವರ್ಣದ್ವೀಪ' ಎಂದು ಹಾಗೂ ವಿಯೆಟ್ನಾವನ್ನು 'ಚಂಪಾ' ಎಂದು ಮತ್ತು ಕಾಂಬೋಡಿಯವನ್ನು 'ಕಂಬುಜ' ಎಂದು ಕರೆಯಲಾಗುತ್ತಿತ್ತು

Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...