Skip to main content

Posts

ಪಶ್ಚಿಮವಾಹಿನಿ ನದಿಗಳ ಮಾಹಿತಿ

ಕರ್ನಾಟಕದ ಪಶ್ಚಿಮವಾಹಿನಿ ನದಿಗಳು (ಅವುಗಳ ಉಗಮಸ್ಥಾನ ಮತ್ತು ಸೇರುವ ಸಾಗರ ಸಹಿತ) 1. ಶರಾವತಿ ನದಿ ಉಗಮ: ಅಂಬುತೀರ್ಥ, ತೀರ್ಥಹಳ್ಳಿ ತಾಲ್ಲೂಕು (ಶಿವಮೊಗ್ಗ ಜಿಲ್ಲೆ) ಸೇರುವುದು: ಅರಬ್ಬೀ ಸಮುದ್ರ (ಹೊನ್ನಾವರ ಬಳಿ) 2. ಕಾಳಿ ನದಿ ಉಗಮ: ಡಾಂಡೇಲಿ ಸಮೀಪದ ದಿಗಿ ಬೆಟ್ಟ, ಉತ್ತರ ಕನ್ನಡ ಸೇರುವುದು: ಅರಬ್ಬೀ ಸಮುದ್ರ (ಕರವಾರ ಬಳಿ) 3. ಗಂಗಾವಳಿ ( ಬೇಡ್ತಿ) ನದಿ  ಉಗಮ ಸ್ಥಾನ: ಬೇಡ್ತಿ ನದಿಯು ಪಶ್ಚಿಮ ಘಟ್ಟಗಳಿಂದ ಉಗಮವಾಗುತ್ತದೆ. ನಿರ್ದಿಷ್ಟವಾಗಿ, ಇದು ಧಾರವಾಡ ಜಿಲ್ಲೆಯ ಸೋಮೇಶ್ವರ ದೇವಸ್ಥಾನದ ಸಮೀಪ ಹುಟ್ಟುತ್ತದೆ.  ಸೇರುವುದು: ಅರಬ್ಬೀ ಸಮುದ್ರ (ಗಂಗಾವಳಿ ಕಡೆಯಿಂದ) 4. ಅಘನಾಶಿನಿ ನದಿ ಉಗಮ: ಸಿರ್ಸಿ ಪ್ರದೇಶದ ಶಂಕರಹೊಂಡ (ಸೋಮಗಿರಿ ಬೆಟ್ಟ) ಸೇರುವುದು: ಅರಬ್ಬೀ ಸಮುದ್ರ (ಕುಮಟಾ ಬಳಿ) 5. ವೇಣ್ಗಂಗಾ (ವೇಣುಗೋಪಾಲ) / ವೇಣ್ಗಂಗಾವಳಿ ನದಿ ಉಗಮ: ಉತ್ತರ ಕನ್ನಡ ಜಿಲ್ಲೆ ಸೇರುವುದು: ಅರಬ್ಬೀ ಸಮುದ್ರ 6. ನೇತ್ರಾವತಿ ನದಿ ಉಗಮ: ಗಂಗಮೂಲ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿ ಸೇರುವುದು: ಅರಬ್ಬೀ ಸಮುದ್ರ (ಮಂಗಳೂರು ಬಳಿ) 7. ಗುರುಪುರ ನದಿ ಉಗಮ: ಪಶ್ಚಿಮಘಟ್ಟದ ಬಂಗ್ರಾಪಾಡಿ ಬೆಟ್ಟ (ಕರ್ಕಳ ತಾಲೂಕು) ಸೇರುವುದು: ಅರಬ್ಬೀ ಸಮುದ್ರ (ಮಂಗಳೂರು ಬಳಿ) 8. ಕುಮಾರಧಾರಾ ನದಿ ಉಗಮ: ಪುಷ್ಪಗಿರಿ ಬೆಟ್ಟ (ಸುಬ್ರಹ್ಮಣ್ಯ ಪ್ರದೇಶ) ಸೇರುವುದು: ಅರಬ್ಬೀ ಸಮುದ್ರ (ಮಂಗಳೂರಿನಲ್ಲಿ ನೆತ್ರಾವತಿಯೊಂದಿಗೆ) 9. ಸೀತಾನದಿ ಉಗಮ: ಬ್ರಹ್...

ತಿಳಿಯೋಣಾ

> ಪ್ರಾಚಿನ ಕಾಲದಿಂದಲೂ ನಮ್ಮ ದೇಶವನ್ನು 'ಭಾರತ' ಎಂಬುದಾಗಿ ಕರೆಯಲಾಗುತ್ತಿತ್ತು > ದೇಶಕ್ಕೆ ಭಾರತ ಎಂಬ ಹೆಸರು ವೃಷಭನಾಥನ ಹಿರಿಯ ಮಗ 'ಭರತ' ನೆಂಬ ಓರ್ವ ರಾಜನಿದ್ದ > ಭರತನು ಆಳಿದ ನಾಡು 'ಭರತ ಖಂಡ', 'ಭರತವರ್ಷ' (ಭಾರತ ದೇಶ) ಎನಿಸಿತು > ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ' ಪರ್ಷಿಯಾ' ದೇಶದ ಜನರು ಸಿಂಧೂ ನದಿ ಬಯಲಿನ ಸಂಪರ್ಕಕ್ಕೆ ಬಂದರು > ಪರ್ಷಿಯನ್ನರು ಸಿಂಧೂನದಿಯನ್ನು 'ಹಿಂದೂ' ಎಂದು ಕರೆದರು > ಮುಂದೆ ಗ್ರೀಕರು ಭಾರತೀಯರೊಂದಿಗೆ ಸಂಪರ್ಕಕ್ಕೆ ಬಂದಾಗ ಅವರ ಬಾಯಲ್ಲಿ 'ಹಿಂದೂ' ಪದವು 'ఇండు' ఆయతు > ಹಾಗೆಯೇ ಸಿಂಧೂ ನದಿಯು ' ಇಂಡಸ್ ' ಆಯಿತು > ಮಹಮ್ಮದೀಯರ ಆಕ್ರಮಣದೊಂದಿಗೆ 'ಹಿಂದೂ' ಪದವು ಮತ್ತೆ ಬಳಕೆಗೆ ಬಂದಿತು > ಸಂಸ್ಕೃತ ಭಾಷೆಯ ನುಡಿಗಟ್ಟು 'ಅದ್ಭುತ' ಎಂದು ನುಡಿದವರು 'ವಿಲಿಯಂ ಜೋನ್ಸ್ ಜೂನಿಯರ್' > ಶನ ಅಥವಾ ಸೊನ್ನೆಯನ್ನು 'ಮೊಟ್ಟ ಮೊದಲ ಬಾರಿಗೆ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ > ಭೂಮಿ ಗುಂಡಾಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ 'ಆರ್ಯಭಟ' ತೊರಿಸಿಕೊಟ್ಟರು > ಆಧುನಿಕ ವಿಜ್ಞಾನದಲ್ಲಿ ಈ ವಾದವನ್ನು ಎತ್ತಿ ಹಿಡಿದ ಕೀರ್ತಿ ಸಲ್ಲುವುದು 'ಕೋಪರ್ನಿಕಸ್' ಗೆ > ಭಾರತೀಯರು ನಾವ...

ಗಾಂಧಿ ಕನ್ನಡಕ ತೆಗೆಯಬಾರದಿತ್ತು By ಆನಂದ ಮಾಲಗಿತ್ತಿಮಠ

ಕಸವನು ಹಸಿ ಒಣವೆಂದು ವಿಂಗಡಿಸಲಾರದವರು ಅದೆಷ್ಟು ಸುಲಭವಾಗಿ ಮನಸ್ಸುಗಳ ವಿಂಗಡಿಸಿಬಿಡುತ್ತಾರೆ ಬಳಸಿ ಡಸ್ಟ ಬಿನ್ ಗೂ ಎಸೆದು ಬಿಡುತ್ತಾರೆ ಕಸಪೊರಕೆಗೂ ಧರ್ಮದ ಅಮಲೇರಿರಬಹುದು ಕೆಲವ ಗುಡಿಸಿ ಕೆಲವ ಪೋಷಿಸಿ ಹೊರಟಿದೆ ಬೀದಿಯಲಿ ಡಸ್ಟಬಿನಗಳೂ ಸದ್ದು ಮಾಡುತಿವೆ ವಿಪರೀತ ಬಹುಶಃ ಚುನಾವಣೆ ಹತ್ತಿರ ಬಂದಿರಬಹುದು  ಹಸಿದ ಮೇಕೆಯೊಂದು ನೇತಾರನ ಕೊರಳ ಮಾಲೆಯ ತಿಂದು ಜೈ ಎನುತಿದೆ  ಉದರ ಹೊರೆದ ಖುಷಿಯಲಿ ನೋಟಿನ ಮೇಲಿರುವ ಗಾಂಧೀ‌ ಕಣ್ಣಲ್ಲಿ  ನೀರು ಜಿನುಗುತ್ತಿದೆ ಬಹುಶಃ ಸುತ್ತಲಿನ ಕಸದ ಕಣವೊಂದು ಬಿದ್ದಿರಬಹುದು ಗಾಂಧಿ ಕನ್ನಡಕ  ತೆಗೆಯಬಾರದಿತ್ತು ಸ್ವಾತಂತ್ರ್ಯದ ಹೆಸರಿನಲ್ಲಿ