Skip to main content

ಮಧುರಚೆನ್ನ

ಮಧುರಚೆನ್ನ

ಮಧುರಚೆನ್ನ ಎಂಬ ಕಾವ್ಯನಾಮದಿಂದ ಪ್ರಸಿದ್ಧವಾದ ಕವಿ- ಚೆನ್ನಮಲ್ಲಪ್ಪ ಗಲಗಲಿ
ಮಧುರಚೆನ್ನರ ಜನ್ಮಸ್ಥಳ- ಇಂಡಿ ತಾಲ್ಲೂಕಿನ ಹಲಸಂಗಿ
ಮಧುರಚೆನ್ನರ ಜನ್ಮದಿನಾಂಕ- ೧೯೦೩ ಜುಲೈ ೩೧
ಮಧುರಚೆನ್ನರ ತಂದೆ ತಾಯಿ- ಸಿದ್ಧಲಿಂಗಪ್ಪ ಮತ್ತು ಅಂಬವ್ವ
ವಿಸರ್ಜನ, ಮಾತೃವಾಣಿ,ಬಾಳಿನಲ್ಲಿ ಬೆಳಕು ಅನುವಾದಿತ ಕೃತಿಗಳ ಕತೃ- ಮಧುರಚೆನ್ನ
೧೯೫೪ರಲ್ಲಿ ಪ್ರಕಟವಾದ ಮಧುರಚೆನ್ನ ರ ಆತ್ಮಕಥನದ ಕೊನೆಯ ಗ್ರಂಥ- ಆತ್ಮ ಸಂಶೋಧನೆ
ಮಧುರಚೆನ್ನರ ನಿಧನ- ೧೯೫೩ ಅಗಷ್ಟ ೧೫

Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...