Skip to main content

ಬುಡಕಟ್ಟು ಸಮುದಾಯಗಳು

ಬುಡಕಟ್ಟು ಸಮುದಾಯಗಳು



ಮುಂಡಾ - ಜಾರ್ಖಂಡ,ಬಿಹಾರ

ಗೊಂಡರು- ಮಧ್ಯಪ್ರದೇಶ, ಛತ್ತಿಸಗಡ
ಸಂತಾಲ್ - ಪಶ್ಚಿಮ ಬಂಗಾಳ,ಜಾರ್ಖಂಡ್,ಓರಿಸ್ಸಾ
ಮೈನಾ- ರಾಜಸ್ತಾನ
ಖೋಂಡಾ- ಓರಿಸ್ಸಾ
ಕುರೆ- ಬಿಹಾರ್
ತೋಪಾ - ತಮಿಳುನಾಡು
ಲೆಷ್ಕಾ- ಸಿಕ್ಕಿಂ
ಲುಷ್ಕಾ- ತ್ರಿಪುರಾ
ಗಾರೊ- ಮೇಘಾಲಯ,ಅಸ್ಸಾಂ
ಬಿಲ್ಲ- ರಾಜಸ್ತಾನ,ಮಧ್ಯಪ್ರದೇಶ
ಗಡ್ಡಿ- ಹಿಮಾಚಲ ಪ್ರದೇಶ
ಕೂಲಂ- ಆಂಧ್ರಪ್ರದೇಶ
ಉರಾಲ- ಕೇರಳ
ನಾಗಾ-ನಾಗಾಲ್ಯಾಂಡ
ಓರಾಜನ್ಸ- ಜಾರ್ಖಂಡ್
ಶೂಂಪೆನ್- ಅರುಣಾಚಲ ಪ್ರದೇಶ,ನಾಗಾಲ್ಯಾಂಡ
ಖಾಸ್ - ಉತ್ತರಪ್ರದೇಶ,ಉತ್ತರಾಖಾಂಡ
ಮೋಹ್ಲಾಸ್ - ಕೇರಳ
ವಾರ್ಲಿಸ್- ಗುಜರಾತ
ನಿಕ್ಸಿ- ಅರುಣಾಚಲ ಪ್ರದೇಶ
ಗಾಡೀಸ್- ಹಿಮಾಚಲ ಪ್ರದೇಶ
ಖಾಸಿ - ಮೇಘಾಲಯ
ಬಡಗ- ತಮಿಳುನಾಡು
*****
ವಿಶ್ವದ ಬುಡಕಟ್ಟು ಸಮುದಾಯಗಳು
*****
ಎಸ್ಕಿಮೊ- ಟಂಡ್ರಾ ಪ್ರದೇಶ
ಪಿಗ್ಮಿ - ಕಾಂಗೊ ಕೊಳ್ಳ
ಮಸಾಯಿ- ಪೂರ್ವ ಆಫ್ರಿಕ
ಕುಕುಯಿ- ಕಿನ್ಯಾ
ಬೋಡಾಯಿನ್ - ಆಫ್ರಿಕ
ಬಿಂಡಿಬಸ್- ಪಶ್ಚಿಮ ಆಸ್ಟ್ರೇಲಿಯಾ
ಚಾಂಚರ್ಸ- ಸೈಬೀರಿಯಾ
ಪಾಪುವಾ - ನ್ಯೂಗಿನಿಯಾ
ಮಾಹೋರಿ - ನ್ಯೂಜಿಲೆಂಡ್
ಫಿನ್ಸ್ - ಯುರೋಪಿಯನ್ ಟಂಡ್ರಾ‌

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...