ಚಂದ್ರಗುಪ್ತ ಮೌರ್ಯನ ಧರ್ಮ ಗುರು - ಭದ್ರಬಾಹು
ಚಂದ್ರಗುಪ್ತ ಮೌರ್ಯನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ ದಕ್ಷಿಣ ಭಾರತದ ಸ್ಥಳ - ಶ್ರವಣಬೆಳಗೊಳ
ಚಂದ್ರಗುಪ್ತ ಮೌರ್ಯನ ಉತ್ತರಾಧಿಕಾರಿ - ಬಿಂದುಸಾರ
ಬಿಂದುಸಾರನ ಮಗ - ಅಶೋಕ
ವಿಶ್ವದ ಗಣ್ಯ ವ್ಯಕ್ತಿಗಳಲ್ಲಿ ಅಶೋಕ ಒಬ್ಬ ಎಂದು ಬಣ್ಣಿಸಿರುವ ಇತಿಹಾಸ ತಜ್ಞ - ಹೆಚ್.ಜಿ.ವೆಲ್ಸ್
ಅಶೋಕನನ್ನು ಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ ಎಂದಿರುವರು - ಹೆಚ್.ಜಿ.ವೆಲ್ಸ್
ಅಶೋಕನು ಅಧಿಕಾರಕ್ಕೆ ಬಂದಿದ್ದು - ಕ್ರಿ.ಪೂ.೨೭೩
ಅಶೋಕನು ಮಾಡಿದ ಪ್ರಥಮ ಯುದ್ಧ - ಕಳಿಂಗ
ಕಳಿಂಗ ಯುದ್ಧ ನಡೆದ ಸ್ಥಳ- ಈಗಿನ ಓರಿಸ್ಸಾ
ಅಶೋಕನ ಶಾಸನಗಳು ರಚಿತವಾದ ಲಿಪಿ - ಪ್ರಾಕೃತ ಭಾಷೆಯ ಬ್ರಾಹ್ಮಿಲಿಪಿ
ವಾಯುವ್ಯ ಭಾರತದ ಅಶೋಕನ ಶಾಸನಗಳ ಲಿಪಿ - ಖರೋಷ್ಠಿ
ಅಶೋಕನು ಸ್ವೀಕರಿಸಿದ ಧರ್ಮ - ಬೌದ್ಧ
ಅಶೋಕನಿಂದ ನೇಮಿಸಲ್ಪಟ್ಟ ಪ್ರಮುಖ ಅಧಿಕಾರಿಗಳು - ಧರ್ಮ ಮಹಾಮಾತ್ರರು
ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತಿರುವ ಜಿಲ್ಲೆಗಳು - ಚಿತ್ರದುರ್ಗ,ಬಳ್ಳಾರಿ,ಕೊಪ್ಪಳ,ರಾಯಚೂರು,ಗುಲ್ಬರ್ಗಾ
ಅಶೋಕನ ಕಾಲದ ಗುಹಾಲಯಗಳು -ಬಿಹಾರದ ಬರಾಬರ ಬೆಟ್ಟ
ಅಶೋಕನ ಸ್ತೂಪಗಳಿರುವ ಸ್ಥಳಗಳು - ಸಾರಾನಾಥ,ಸಾಂಚಿ
ಭಾರತದ ರಾಷ್ಟ್ರೀಯ ಲಾಂಛನವನ್ನು ಪಡೆದಿರುವುದು - ಸಾರನಾಥದ ಸ್ತಂಭದಿಂದ
ಭಾರತದ ರಾಷ್ಟ್ರೀಯ ಲಾಂಛನದಲ್ಲಿ ರುವ ಪ್ರಾಣಿಗಳು
- ಕುದುರೆ,ಆನೆ,ಎತ್ತು,ಮತ್ತು ಸಿಂಹ
ಅಶೋಕನು ಬೌದ್ಧಧರ್ಮ ಪ್ರಚಾರಕ್ಕಾಗಿ ಪ್ರಚಾರಕರನ್ನು ಕಳುಹಿಸಲ್ಪಟ್ಟ ದೇಶಗಳು - ಸಿಂಹಳ,ಗಾಂಧಾರ,ಟಿಬೆಟ್ , ಚೀನಾ,ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ
ಅಶೋಕನು ಬೌದ್ಧ ಧರ್ಮ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಕಳುಹಿಸಿದ ದೇಶ- ಶ್ರೀಲಂಕಾ
ಶ್ರೀಲಂಕಾಗೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳು - ಮಹೇಂದ್ರ ಮತ್ತು ಸಂಘಮಿತ್ರ
ಅಶೋಕನು ಮೂರನೆಯ ಬೌದ್ಧ ಸಮ್ಮೇಳನವನ್ನು ಏರ್ಪಡಿಸಿದ್ದು - ಪಾಟಲಿಪುತ್ರದಲ್ಲಿ
1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...
Super
ReplyDeleteNice Thankyou,🙏
ReplyDelete