Skip to main content

ಬಾಬರನ ದಂಡಯಾತ್ರೆಗಳು (ಪಾಣಿಪತ್,ಖಾನುವಾ,ಚಾಂದೇರಿ,ಗೋಗ್ರಾ ಕದನಗಳು)

ಪಾಣಿಪತ್ ಕದನ
೨೧ ,೧೫೨೬
ಸ್ಥಳ - ಪಾಣಿಪತ್ , ಹರಿಯಾಣ
ಕದನಕಾರರು - ಬಾಬರ್ ( ಮೊಗಲ್ ಸಾಮ್ರಾಜ್ಯ) ಮತ್ತು ಇಬ್ರಾಹಿಂ ಲೋದಿ ( ದೆಹಲಿ ಸುಲ್ತಾನ)
ಫಲಿತಾಂಶ - ಮೊಗಲರಿಗೆ ಜಯ
ಪರಿಣಾಮಗಳು
ಲೋದಿ ಮನೆತನದ ಅಂತ್ಯ
ದೆಹಲಿ ಸುಲ್ತಾನದ ಅವನತಿ
ಮೊಗಲ ಸಾಮ್ರಾಜ್ಯದ ಸ್ಥಾಪನೆ
ಖಾನುವಾ ಕಾಳಗ
ಕಾಲ - ೧೫೨೭
ಸ್ಥಳ - ಖಾನುವಾ ,ಆಗ್ರಾ ಸಮೀಪ
ಕದನಕಾರರು - ಬಾಬರ ಮತ್ತು ರಜಪೂತರ ರಾಣಾಸಂಗ
ಕಾರಣಗಳು
ಪಾಣಿಪತ ಯುದ್ಧದಲ್ಲಿ ಬಾಬರನಿಗೆ ಸಹಾಯ ಮಾಡುತ್ತೇನೆಂದು ಒಪ್ಪಿಕೊಂಡಿದ್ದ ರಾಣಾಸಂಗ ಬಾಬರನಿಗೆ ಕೈ ಕೊಟ್ಟಿದ್ದು
ಬಾಬರನು ದಾಳಿಕೋರನಂತೆ ಬಂದು ಹೋಗದೆ,ಇಲ್ಲಿಯೆ ನೆಲೆಸಲಿಚ್ಚಿಸಲು ಕಾರಣವಾದ ಅವನ ದುರಾಸೆ
ಪರಿಣಾಮಗಳು
ರಜಪೂತರು ಸೋತಿದ್ದರಿಂದ ಅವರ ಪ್ರತಿಷ್ಠೆಗೆ ಧಕ್ಕೆಯಾಯಿತು.
ಈ ಯುದ್ದ ಬಾಬರನಿಗೆ ಶಾಶ್ವತವಾಗಿ ಭಾರತದಲ್ಲಿ ನೆಲೆಸಲು ಸಹಾಯವಾಯಿತು
ಈ ಯುದ್ಧದಲ್ಲಿ ಹಲವು ಅರಸರ ಒಕ್ಕೂಟವನ್ನು  ಬಾಬರ ಸೋಲಿಸಿದ್ದರಿಂದ ಮೊಗಲ ಸಾಮ್ರಾಜ್ಯದ ಗಟ್ಟಿ ಅಡಿಪಾಯಕೆ ಸಹಾಯವಾಯಿತು.
ಬಾಬರನ ಅಲೆಮಾರಿ ಜೀವನ ಅಂತ್ಯವಾಯಿತು.
ಚಾಂದೇರಿ ಕದನ
ಕಾಲ - ೧೫೨೮
ಸ್ಥಳ - ಚಾಂದೇರಿ ,ಭೂಪಾಲ ಸಮೀಪ
ಕದನಕಾರರು - ಬಾಬರ್ ಮತ್ತು ಮೇದಿನರಾಯ
ಕಾರಣ - ಮೇದಿನರಾಯ ಖಾನುವಾ ಯುದ್ಧದಲ್ಲಿ ರಾಣಾಸಂಗನಿಗೆ ಸಹಾಯ ಮಾಡಿದ್ದು
ಫಲಿತಾಂಶ - ಬಾಬರನ ಜಯ
ಘಾಗ್ರಾ ಕದನ
ಕಾಲ - ೧೫೨೯
ಸ್ಥಳ - ಗಂಗಾ ಮತ್ತು ಅದರ ಉಪನದಿ ಗೋಗ್ರಾ ಇವುಗಳ ಸಂಗಮ ಸ್ಥಳ
ಕದನಕಾರರು - ಬಾಬರ ಮತ್ತು ಮಹಮ್ಮದ ಲೋದಿ
ಕಾರಣ - ಖಾನುವಾ ಕದನದಲ್ಲಿ ಮೇದಿನಿರಾಯನಿಗೆ ಸಹಾಯ ಮಾಡಿದ್ದು
ಬಾಬರನ ಕೊನೆಯ ಯುದ್ಧವೇ ಘಾಗ್ರಾ ಕದನ
ಬಾಬರನಿಗೆ ಸಮರ್ಕಂದವನ್ನು ಜಯಿಸಲು ಸಾಧ್ಯವಾಗಲೆ ಇಲ್ಲ.೧೫೩೦ ಡಿಸೆಂಬರ್ ೨೬ ರಂದು ಆಗ್ರಾದಲ್ಲಿ ಮರಣ ಹೊಂದಿದನು.ಕಾಬೂಲನಲ್ಲಿ ಸಮಾಧಿ ಮಾಡಲಾಯಿತು.
ಬಾಬರನ ಆತ್ಮಕಥೆ - ತುಜಕ- ಐ - ಬಾಬರಿ
ತುರ್ಕಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ.
ಅಕ್ಬರ್ ನ ಕಾಲದಲ್ಲಿ ಇದನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದವನು.-ಪೈಂದಾಖಾನ ( ಬಾಬರನಾಮಾ)

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...