Skip to main content

ಬಾಬರನ ದಂಡಯಾತ್ರೆಗಳು (ಪಾಣಿಪತ್,ಖಾನುವಾ,ಚಾಂದೇರಿ,ಗೋಗ್ರಾ ಕದನಗಳು)

ಪಾಣಿಪತ್ ಕದನ
೨೧ ,೧೫೨೬
ಸ್ಥಳ - ಪಾಣಿಪತ್ , ಹರಿಯಾಣ
ಕದನಕಾರರು - ಬಾಬರ್ ( ಮೊಗಲ್ ಸಾಮ್ರಾಜ್ಯ) ಮತ್ತು ಇಬ್ರಾಹಿಂ ಲೋದಿ ( ದೆಹಲಿ ಸುಲ್ತಾನ)
ಫಲಿತಾಂಶ - ಮೊಗಲರಿಗೆ ಜಯ
ಪರಿಣಾಮಗಳು
ಲೋದಿ ಮನೆತನದ ಅಂತ್ಯ
ದೆಹಲಿ ಸುಲ್ತಾನದ ಅವನತಿ
ಮೊಗಲ ಸಾಮ್ರಾಜ್ಯದ ಸ್ಥಾಪನೆ
ಖಾನುವಾ ಕಾಳಗ
ಕಾಲ - ೧೫೨೭
ಸ್ಥಳ - ಖಾನುವಾ ,ಆಗ್ರಾ ಸಮೀಪ
ಕದನಕಾರರು - ಬಾಬರ ಮತ್ತು ರಜಪೂತರ ರಾಣಾಸಂಗ
ಕಾರಣಗಳು
ಪಾಣಿಪತ ಯುದ್ಧದಲ್ಲಿ ಬಾಬರನಿಗೆ ಸಹಾಯ ಮಾಡುತ್ತೇನೆಂದು ಒಪ್ಪಿಕೊಂಡಿದ್ದ ರಾಣಾಸಂಗ ಬಾಬರನಿಗೆ ಕೈ ಕೊಟ್ಟಿದ್ದು
ಬಾಬರನು ದಾಳಿಕೋರನಂತೆ ಬಂದು ಹೋಗದೆ,ಇಲ್ಲಿಯೆ ನೆಲೆಸಲಿಚ್ಚಿಸಲು ಕಾರಣವಾದ ಅವನ ದುರಾಸೆ
ಪರಿಣಾಮಗಳು
ರಜಪೂತರು ಸೋತಿದ್ದರಿಂದ ಅವರ ಪ್ರತಿಷ್ಠೆಗೆ ಧಕ್ಕೆಯಾಯಿತು.
ಈ ಯುದ್ದ ಬಾಬರನಿಗೆ ಶಾಶ್ವತವಾಗಿ ಭಾರತದಲ್ಲಿ ನೆಲೆಸಲು ಸಹಾಯವಾಯಿತು
ಈ ಯುದ್ಧದಲ್ಲಿ ಹಲವು ಅರಸರ ಒಕ್ಕೂಟವನ್ನು  ಬಾಬರ ಸೋಲಿಸಿದ್ದರಿಂದ ಮೊಗಲ ಸಾಮ್ರಾಜ್ಯದ ಗಟ್ಟಿ ಅಡಿಪಾಯಕೆ ಸಹಾಯವಾಯಿತು.
ಬಾಬರನ ಅಲೆಮಾರಿ ಜೀವನ ಅಂತ್ಯವಾಯಿತು.
ಚಾಂದೇರಿ ಕದನ
ಕಾಲ - ೧೫೨೮
ಸ್ಥಳ - ಚಾಂದೇರಿ ,ಭೂಪಾಲ ಸಮೀಪ
ಕದನಕಾರರು - ಬಾಬರ್ ಮತ್ತು ಮೇದಿನರಾಯ
ಕಾರಣ - ಮೇದಿನರಾಯ ಖಾನುವಾ ಯುದ್ಧದಲ್ಲಿ ರಾಣಾಸಂಗನಿಗೆ ಸಹಾಯ ಮಾಡಿದ್ದು
ಫಲಿತಾಂಶ - ಬಾಬರನ ಜಯ
ಘಾಗ್ರಾ ಕದನ
ಕಾಲ - ೧೫೨೯
ಸ್ಥಳ - ಗಂಗಾ ಮತ್ತು ಅದರ ಉಪನದಿ ಗೋಗ್ರಾ ಇವುಗಳ ಸಂಗಮ ಸ್ಥಳ
ಕದನಕಾರರು - ಬಾಬರ ಮತ್ತು ಮಹಮ್ಮದ ಲೋದಿ
ಕಾರಣ - ಖಾನುವಾ ಕದನದಲ್ಲಿ ಮೇದಿನಿರಾಯನಿಗೆ ಸಹಾಯ ಮಾಡಿದ್ದು
ಬಾಬರನ ಕೊನೆಯ ಯುದ್ಧವೇ ಘಾಗ್ರಾ ಕದನ
ಬಾಬರನಿಗೆ ಸಮರ್ಕಂದವನ್ನು ಜಯಿಸಲು ಸಾಧ್ಯವಾಗಲೆ ಇಲ್ಲ.೧೫೩೦ ಡಿಸೆಂಬರ್ ೨೬ ರಂದು ಆಗ್ರಾದಲ್ಲಿ ಮರಣ ಹೊಂದಿದನು.ಕಾಬೂಲನಲ್ಲಿ ಸಮಾಧಿ ಮಾಡಲಾಯಿತು.
ಬಾಬರನ ಆತ್ಮಕಥೆ - ತುಜಕ- ಐ - ಬಾಬರಿ
ತುರ್ಕಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ.
ಅಕ್ಬರ್ ನ ಕಾಲದಲ್ಲಿ ಇದನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದವನು.-ಪೈಂದಾಖಾನ ( ಬಾಬರನಾಮಾ)

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ