Skip to main content

ಬಾಬರನ ದಂಡಯಾತ್ರೆಗಳು (ಪಾಣಿಪತ್,ಖಾನುವಾ,ಚಾಂದೇರಿ,ಗೋಗ್ರಾ ಕದನಗಳು)

ಪಾಣಿಪತ್ ಕದನ
೨೧ ,೧೫೨೬
ಸ್ಥಳ - ಪಾಣಿಪತ್ , ಹರಿಯಾಣ
ಕದನಕಾರರು - ಬಾಬರ್ ( ಮೊಗಲ್ ಸಾಮ್ರಾಜ್ಯ) ಮತ್ತು ಇಬ್ರಾಹಿಂ ಲೋದಿ ( ದೆಹಲಿ ಸುಲ್ತಾನ)
ಫಲಿತಾಂಶ - ಮೊಗಲರಿಗೆ ಜಯ
ಪರಿಣಾಮಗಳು
ಲೋದಿ ಮನೆತನದ ಅಂತ್ಯ
ದೆಹಲಿ ಸುಲ್ತಾನದ ಅವನತಿ
ಮೊಗಲ ಸಾಮ್ರಾಜ್ಯದ ಸ್ಥಾಪನೆ
ಖಾನುವಾ ಕಾಳಗ
ಕಾಲ - ೧೫೨೭
ಸ್ಥಳ - ಖಾನುವಾ ,ಆಗ್ರಾ ಸಮೀಪ
ಕದನಕಾರರು - ಬಾಬರ ಮತ್ತು ರಜಪೂತರ ರಾಣಾಸಂಗ
ಕಾರಣಗಳು
ಪಾಣಿಪತ ಯುದ್ಧದಲ್ಲಿ ಬಾಬರನಿಗೆ ಸಹಾಯ ಮಾಡುತ್ತೇನೆಂದು ಒಪ್ಪಿಕೊಂಡಿದ್ದ ರಾಣಾಸಂಗ ಬಾಬರನಿಗೆ ಕೈ ಕೊಟ್ಟಿದ್ದು
ಬಾಬರನು ದಾಳಿಕೋರನಂತೆ ಬಂದು ಹೋಗದೆ,ಇಲ್ಲಿಯೆ ನೆಲೆಸಲಿಚ್ಚಿಸಲು ಕಾರಣವಾದ ಅವನ ದುರಾಸೆ
ಪರಿಣಾಮಗಳು
ರಜಪೂತರು ಸೋತಿದ್ದರಿಂದ ಅವರ ಪ್ರತಿಷ್ಠೆಗೆ ಧಕ್ಕೆಯಾಯಿತು.
ಈ ಯುದ್ದ ಬಾಬರನಿಗೆ ಶಾಶ್ವತವಾಗಿ ಭಾರತದಲ್ಲಿ ನೆಲೆಸಲು ಸಹಾಯವಾಯಿತು
ಈ ಯುದ್ಧದಲ್ಲಿ ಹಲವು ಅರಸರ ಒಕ್ಕೂಟವನ್ನು  ಬಾಬರ ಸೋಲಿಸಿದ್ದರಿಂದ ಮೊಗಲ ಸಾಮ್ರಾಜ್ಯದ ಗಟ್ಟಿ ಅಡಿಪಾಯಕೆ ಸಹಾಯವಾಯಿತು.
ಬಾಬರನ ಅಲೆಮಾರಿ ಜೀವನ ಅಂತ್ಯವಾಯಿತು.
ಚಾಂದೇರಿ ಕದನ
ಕಾಲ - ೧೫೨೮
ಸ್ಥಳ - ಚಾಂದೇರಿ ,ಭೂಪಾಲ ಸಮೀಪ
ಕದನಕಾರರು - ಬಾಬರ್ ಮತ್ತು ಮೇದಿನರಾಯ
ಕಾರಣ - ಮೇದಿನರಾಯ ಖಾನುವಾ ಯುದ್ಧದಲ್ಲಿ ರಾಣಾಸಂಗನಿಗೆ ಸಹಾಯ ಮಾಡಿದ್ದು
ಫಲಿತಾಂಶ - ಬಾಬರನ ಜಯ
ಘಾಗ್ರಾ ಕದನ
ಕಾಲ - ೧೫೨೯
ಸ್ಥಳ - ಗಂಗಾ ಮತ್ತು ಅದರ ಉಪನದಿ ಗೋಗ್ರಾ ಇವುಗಳ ಸಂಗಮ ಸ್ಥಳ
ಕದನಕಾರರು - ಬಾಬರ ಮತ್ತು ಮಹಮ್ಮದ ಲೋದಿ
ಕಾರಣ - ಖಾನುವಾ ಕದನದಲ್ಲಿ ಮೇದಿನಿರಾಯನಿಗೆ ಸಹಾಯ ಮಾಡಿದ್ದು
ಬಾಬರನ ಕೊನೆಯ ಯುದ್ಧವೇ ಘಾಗ್ರಾ ಕದನ
ಬಾಬರನಿಗೆ ಸಮರ್ಕಂದವನ್ನು ಜಯಿಸಲು ಸಾಧ್ಯವಾಗಲೆ ಇಲ್ಲ.೧೫೩೦ ಡಿಸೆಂಬರ್ ೨೬ ರಂದು ಆಗ್ರಾದಲ್ಲಿ ಮರಣ ಹೊಂದಿದನು.ಕಾಬೂಲನಲ್ಲಿ ಸಮಾಧಿ ಮಾಡಲಾಯಿತು.
ಬಾಬರನ ಆತ್ಮಕಥೆ - ತುಜಕ- ಐ - ಬಾಬರಿ
ತುರ್ಕಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ.
ಅಕ್ಬರ್ ನ ಕಾಲದಲ್ಲಿ ಇದನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದವನು.-ಪೈಂದಾಖಾನ ( ಬಾಬರನಾಮಾ)

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...