Skip to main content

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಪರಿಚಯ

jnanapeeta awardees in kannada




ಕುವೆಂಪು

ಜನನ: 29 ಡಿಸೆಂಬರ್ 1904
ಜನ್ಮಸ್ಥಳ: ಶಿವಮೂಗ್ಗ‌ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
ಕವನ ಸಂಕಲನ: ಪ್ರೇಮಕಾಶ್ಮೀರ,ಜೇನಾಗುವ,ಚಂದ್ರಮಂಚಕೆ ಬಾ ಚಕೋರಿ,ಪಕ್ಷಿಕಾಶಿ,ನವಿಲು,ಕಬ್ಬಿಗನ ಕೈಬುಟ್ಟಿ,ಕೊಳಲು,ಪಾಂಚಜನ್ಯ ಇತ್ಯಾದಿ
ಕಾದಂಬರಿಗಳು: ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
ನಾಟಕಗಳು: ಜಲಗಾರ, ಬೆರಳ್ಗೆ ಕೊರಳ,ಶೂದ್ರ ತಪಸ್ವಿ, ಯಮನ ಸೋಲು, ಬಿರುಗಾಳಿ, ರಕ್ತಾಕ್ಷಿ, ಚಂದ್ರಹಾಸ.
ಕಥಾ ಸಂಕಲನಗಳು: ನನ್ನ ದೇವರು ಮತ್ತು ಇತರೆ ಕಥೆಗಳು, ಸನ್ಯಾಸಿ ಮತ್ತು ಇತರೆ ಕೃತಿಗಳು.
ಮಹಾಕಾದಂಬರಿ: ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
ಆತ್ಮಕತೆ : ನೆನಪಿನ ದೋಣಿಯಲಿ
ಜ್ಞಾನಪೀಠ ಪ್ರಶಸ್ತಿ : 1967- ಶ್ರೀ ರಾಮಾಯಣ ದರ್ಶನಂ ಕೃತಿಗೆ ಲಭಿಸಿದೆ

ದತ್ತಾತ್ರೆಯ ರಾಮಚಂದ್ರ ಬೇಂದ್ರೆ ( ದ.ರಾ.ಬೇಂದ್ರೆ)

ಜನನ: 31 ಜನೇವರಿ 1869
ಜನ್ಮಸ್ಥಳ: ಧಾರವಾಡದ ಸಾಧನಕೇರಿ
ಕವನ ಸಂಕಲನ: ಕೃಷ್ಣ ಕುಮಾರಿ,ಗರಿ,ಕಾಮಕಸ್ತೂರಿ,ಸಖಿಗೀತ,ಉಯ್ಯಾಲೆ,ನಾದಲೀಲೆ,ಮೇಘದೂತ,ಗಂಗಾವತರಣ,ಅರಳು ಮರಳು, ಚೈತ್ಯಾಲಯ
ನಾಟಕಗಳು: ತಿರುಕನ ಪಿಡುಗು,ಉದ್ಧಾರ,ನಗೆಯ ಹುಗೆ
ಪ್ರಬಂಧ : ನಿರಾಭರಣ ಸುಂದರಿ
ಜ್ಞಾನಪೀಠ ಪ್ರಶಸ್ತಿ : 1973- ನಾಕುತಂತಿ ಕೃತಿಗೆ ಲಭಿಸಿದೆ

ಶಿವರಾಮ ಕಾರಂತ

ಜನನ: 10 ಅಕ್ಟೋಬರ್ 1902
ಜನ್ಮಸ್ಥಳ: ಕೋಟ,ಉಡುಪಿ ಜಿಲ್ಲೆ
ಕವನ ಸಂಕಲನ: ರಾಷ್ಟ್ರಗೀತೆ, ಸುಧಾಕರ, ನೀಳ್ಗವನಗಳು
ನಾಟಕಗಳು: ತಿರುಕನ ಪಿಡುಗು,ಉದ್ಧಾರ,ನಗೆಯ ಹುಗೆ
ಕಾದಂಬರಿಗಳು : ಅದೇ ಊರು ಅದೇ ಮರ, ಅಳಿದ ಮೇಲೆ, ಕನ್ಯಾಬಲಿ, ಗೊಂಡಾರಣ್ಯ,ಮೈಮನಗಳ ಸುಳಿಯಲ್ಲಿ, ಸರಸಮ್ಮನ ಸಮಾಧಿ, ಕುಡಿಯರ ಕೂಸು, ಚಿಗುರಿದ ಕನಸು
ಸಣ್ಣಕತೆಗಳು: ಕವಿವರ್ಮ, ತೆರೆಯ ಮರೆಯಲ್ಲಿ,ಹಸಿವು
ಪ್ರವಾಸ ಕಥನಗಳು : ಅಪೂರ್ವ ಪಶ್ಚಿಮ, ಪಾತಾಳಕ್ಕೆ ಪಯಣ,ಆಗ್ನೇಷ್ಯ
ಆತ್ಮಕಥನಗಳು : ಸ್ಮೃತಿ ಪಟಲದಿಂದ, ಹುಚ್ಚು ಮನಸ್ಸಿನ ಹತ್ತು ಮುಖಗಳು
ಜ್ಞಾನಪೀಠ ಪ್ರಶಸ್ತಿ : 1977- ಮೂಕಜ್ಜಿಯ ಕನಸುಗಳು ಕೃತಿಗೆ ಲಭಿಸಿದೆ

ಮಾಸ್ತಿ ವೆಂಕಟೇಶ್ ಅಯ್ಯಂಗಾರ 

ಜನನ: 6 ಜೂನ್ 1891
ಜನ್ಮಸ್ಥಳ: ಕೋಲಾರದ ಮಾಸ್ತಿ
ಕವನ ಸಂಕಲನ: ಭಿನ್ನಹ,ಅರುಣ,ತಾವರೆ, ಸಂಕ್ರಾಂತಿ,ನವರಾತ್ರಿ, ಚೆಲುವು
ನೀಳ್ಗತೆ : ಸುಬ್ಬಣ್ಣ , ಶೇಷಮ್ಮ
ಕಾದಂಬರಿಗಳು : ಚೆನ್ನ ಬಸವನಾಯಕ, ಚಿಕ್ಕವೀರರಾಜೇಂದ್ರ
ನಾಟಕಗಳು: ಶಾಂತಾ,ಸಾವಿತ್ರಿ,ಉಷಾ, ತಾಳಿಕೋಟಿ, ಶಿವಛತ್ರಪತಿ,ಯಶೋಧರಾ, ಕಾಕನಕೋಟೆ, ಹ್ಯಾಮ್ಕೆಟ್, ಕಾಳಿದಾಸ
ಪ್ರಬಂಧ : ಕನ್ನಡದ ಸೇವೆ,ವಿಮರ್ಶೆ
ಜ್ಞಾನಪೀಠ ಪ್ರಶಸ್ತಿ : 1983- ಚಿಕ್ಕವೀರರಾಜೇಂದ್ರ ಕೃತಿಗೆ ಲಭಿಸಿದೆ

ವಿನಾಯಕ ಕೃಷ್ಣ ಗೋಕಾಕ್ ( ವಿ.ಕೃ.ಗೋಕಾಕ)

ಜನನ: 1909
ಜನ್ಮಸ್ಥಳ: ಧಾರವಾಡದ ಸವಣೂರು ( ಈಗ ಹಾವೇರಿ ಜಿಲ್ಲೆಯಲ್ಲಿದೆ)
ಕವನ ಸಂಕಲನ: ಕಲೋಪಾಸಕ,ಪಯಣ,ತ್ರಿವಿಕ್ರಮರ ಆಕಾಶಗಂಗೆ, ಉಗಮ, ಚಿಂತನ, ಭಾರತ ಸಿಂದುರಶ್ಮಿ
ನಾಟಕಗಳು: ಜನನಾಯಕ,ಯುಗಾಂತರ,ಮುನಿದ ಮಾರಿ
ಕಾದಂಬರಿ; ಸಮರಸವೇ ಜೀವನ, ಇಜ್ಜೋಡು, ಸಮುದ್ರಯಾನ
ಪ್ರವಾಸ ಕಥನಗಳು : ಸಮುದ್ರದಾಚೆಯಿಂದ, ಸಮುದ್ರದೀಚೆಯಿಂದ ಪಯಣ
ಜ್ಞಾನಪೀಠ ಪ್ರಶಸ್ತಿ : 1990-  ಸಮಗ್ರ ಸಾಹಿತ್ಯಕ್ಕೆ ಲಭಿಸಿದೆ

ಡಾ.ಯು.ಆರ್.ಅನಂತ ಮೂರ್ತಿ

ಹೆಸರು : ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ
ಜನನ: 1932 ಡಿಸೆಂಬರ್ 21
ಜನ್ಮಸ್ಥಳ: ಮೆಲಿಗೆ, ತೀರ್ಥಹಳ್ಳಿ ತಾಲ್ಲೂಕು ಶಿವಮೂಗ್ಗ
ಕವನ ಸಂಕಲನ: 15 ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು,ಮಿಥುನ
ನಾಟಕಗಳು: ಆವಾಹನೆ, ಸಮಕ್ಷಮ, ಸನ್ನಿವೇಶ ಪ್ರಜ್ಣೆ ಮತ್ತು ಪರಿಸರ, ಪೂರ್ವಾಪರ
ಕಾದಂಬರಿಗಳು : ಸಂಸ್ಕಾರ, ಅವಸ್ಥೆ, ಭಾರತೀಪುರ,ಮೌನಿ, ಆಕಾಶ ಮತ್ತು ಬೆಕ್ಕು
ಪ್ರಬಂಧಗಳು : ಪೂರ್ವಾಪರ, ವಾಲ್ಮೀಕಿಯ ನೆವದಲ್ಲಿ, ಮಾತುಸೋತ ಭರತ
ಜ್ಞಾನಪೀಠ ಪ್ರಶಸ್ತಿ : 1994- ಸಮಗ್ರ ಸಾಹಿತ್ಯ

ಗಿರೀಶ ಕಾರ್ನಾಡ್ 

ಹೆಸರು : ಗಿರೀಶ ರಘುನಾಥ ಕಾರ್ನಾಡ್
ಜನನ: 19 ಮೇ 1938
ಜನ್ಮಸ್ಥಳ: ಮಾಥೇರಾನ, ಮಹಾರಾಷ್ಟ್
ನಾಟಕಗಳು: ಯಯಾತಿ, ತುಘಲಕ, ಹಯವದನ, ಅಂಜುಮಲ್ಲಿಗೆ, ನಾಗಮಂಡಲ,ತಲೆದಂಡ, ಅಗ್ನಿ ಮತ್ರು ಮಳೆ
ಜ್ಞಾನಪೀಠ ಪ್ರಶಸ್ತಿ : 1998- ಸಮಗ್ರ ಸಾಹಿತ್ಯ

ಚಂದ್ರಶೇಖರ್ ಕಂಬಾರ

ಜನನ: 2 ಜನೇವರಿ 1937
ಜನ್ಮಸ್ಥಳ: ಬೆಳಗಾವಿಯ ಘೋಡಗೇರಿ
ಕವನ ಸಂಕಲನ: ಹೇಳತೇನ ಕೇಳ, ಮುಗುಳು, ತಕರಾರಿನವರು,ಸಾವಿರದ ನೆರಳು, ಬೆಳ್ಳಿ ಮೀನು, ಈವರೆಗಿನ ಅಕ್ಕುಕ್ಕು ಹಾಡುಗಳು
ನಾಟಕಗಳು: ಋಷ್ಯಶೃಂಗ, ಜೋಕುಮಾರಸ್ವಾಮಿ, ಅಲಿಬಾಬಾ ಮತ್ತು ನಲವತ್ತು ಕಳ್ಳರು, ಹುಲಿಯ ನೆರಳು ಕಾಡುಕುದುರೆ
ಕಾದಂಬರಿಗಳು : ಕರಿಮಾಯಿ, ಜಿ,ಕೆ,ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ
ಜ್ಞಾನಪೀಠ ಪ್ರಶಸ್ತಿ : 2010- ಸಮಗ್ರ ಸಾಹಿತ್ಯ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಪರಿಚಯ 
ಎಂಬ ಮೇಲಿನ ಲೇಖನದಲ್ಲಿ ಅವರ ಸಂಕ್ಷಿಪ್ತ ಪರಿವಯವನ್ನು ಮಾಡಿಕೊಡಲಾಗಿದೆ.

ಈ ಲೇಖನವನ್ನೂ ಓದಿ 




Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ